ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅವರು ತಮ್ಮ ಜೀವನವನ್ನು ಚಿತ್ರರಂಗಕ್ಕೆ ತೊಡಗಿಸಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಆದರೆ ಅವರ ಮಗ ಕೂಡ ಬಹುಬೇಡಿಕೆ ಇರುವ ನಟ ಅವರ ಅಮರ್ ಚಿತ್ರ ನೋಡಿದವರೆಲ್ಲರೂ ಅಭಿಷೇಕ್ ಅವರನ್ನು ಜೂನಿಯರ್ ಅಂಬರೀಶ್ ನೋಡಿದ ಹಾಗೆ ಅಭಿನಯ ಮಾಡಿದರೆ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ ಇನ್ನೂ ಸುಮಲತಾ ಅಂಬರೀಶ್ ಅವರು ಇತ್ತೀಚೆಗೆ ರಾಜಕೀಯ ರಂಗದಲ್ಲಿ ಕೂಡ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಮಂಡ್ಯ ಜಿಲ್ಲೆಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಮೊದಲ ಮಹಿಳೆ ಎನ್ನುವ ಹೊಗಳಿಕೆ ಬಾಜನರಾಗಿದ್ದಾರೆ.

ಇತ್ತೀಚೆಗೆ ಅಂಬರೀಶ್ ಅವರ ತಂಗಿಯ ಮಗ ಅಭಿಷೇಕ್ ಅವರು ಒಂದು ಸಿನಿಮಾ ಅಲ್ಲಿ ನಟನೆ ಮಾಡಿದ್ದಾರೆ ಹಾಗೂ ಅದರ ಚಿತ್ರೀಕರಣದ ದ್ವನಿ ಸುರುಳಿ ಬಿಡುಗಡೆ ಸಮಾರಂಭ ವೇಳೆಯಲ್ಲಿ ಅವರ ತಂಗಿಯ ಕುರಿತು ಸುಮಲತಾ ಅಂಬರೀಷ್ ಅವರು ಒಂದೆರಡು ಮಾತನ್ನು ಹಂಚಿಕೊಂಡಿದ್ದಾರೆ . ಇವರನ್ನು ನಮ್ಮ ಸಂಬಂಧಿಕರು ಎಲ್ಲರೂ ಅಂಬರೀಷ್ ಅವರ ದ್ವಿಪಾತ್ರ ಲೇಡಿ ವರ್ಷನ್ ಎಂದು ಬಣ್ಣಿಸಿದ್ದಾರೆ ಹಾಗೂ ಇವರು ಬರಿ ರಂಜಿನಿ ಅಲ್ಲ ಕಲಾ ರಂಜಿನಿ ಎಂದು ನಾವೆಲ್ಲರೂ ಕರೆಯುತ್ತೇವೆ ಇವರು ಕೂಡ ನಟಿಯಾಗಬೇಕು ಎಂದು ಆಸೆ ಪಟ್ಟಿದ್ದರು.

ರೌಡಿ ರಂಜಿನಿ ಎಂದು ಕರೆಯುತ್ತಾರೆ ಮಾತು ಈ ಚಿತ್ರವು ಒಂದು ಸಣ್ಣ ಸಿನಿಮಾ ಆದರೂ ಬಹಳ ಅರ್ಥಪೂರ್ಣ ಸಿನಿಮಾ ಆಗಿದ್ದು ಆದಷ್ಟು ಎಲ್ಲರೂ ನೋಡಿ ಪ್ರೋತ್ಸಾಹಿಸಿ ಹೊಸ ಉತ್ಸಾಹಿ ಯುವ ನಟರನ್ನು ಬೆಳೆಸಿ ಎಂದು ಮಾದ್ಯಮಗಳ ಮುಂದೆ ವಿನಂತಿ ಮಾಡಿದ್ದಾರೆ ಹಾಗೂ ಈ ದ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ರಾಕ್ಲೈನ್ ವೆಂಕಟೇಶ್ ಹಾಗೂ ಅಭಿಷೇಕ್ ಅಂಬರೀಷ್ ಅವರು ಮತ್ತು ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿ ಶುಭಾಹಾರೈಸಿದ್ದರು ನಾವು ಕೂಡ ಅವರ ಚಿತ್ರಕ್ಕೆ ಒಳ್ಳೇದು ಆಗಲಿ ಯಶಸ್ಸು ಕೀರ್ತಿ ಸಿಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *