Sagittarius Astrology on 2023: ಹಿಂದು ಸನಾತನ ಧರ್ಮದ ಪ್ರಕಾರ ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದು ಕರೆಯಲಾಗುತ್ತದೆ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಹಾಗೆಯೇ ಯುಗಾದಿಯ ನಂತರ ಹನ್ನೆರಡು ರಾಶಿಗಳಲ್ಲಿ ರಾಶಿ ಚಕ್ರದ ಬದಲಾವಣೆಯಿಂದ ರಾಶಿ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ರಾಜಯೋಗ ಶುಭ ಫಲ ಲಭಿಸುತ್ತದೆ ಮತ್ತು ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ

2023 ರಿಂದ ಮುಂದಿನ ಯುಗಾದಿ 2024ರ ವರೆಗೆ ಧನುರ್ ರಾಶಿಯವರಿಗೆ ಶುಭ ಫಲ ಲಭಿಸುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಣದ ಕೊರತೆ ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಕೆಲಸ ಕಾರ್ಯಗಳಲ್ಲಿ ಇದ್ದ ಕಿರಿಕಿರಿ ತೊಂದರೆಗಳು ಶಮನಗೊಳ್ಳುತ್ತದೆ

ಹೆಚ್ಚಿನ ಧನ ಪ್ರಾಪ್ತಿ ಆಗುವ ಕಾರಣದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಉನ್ನತ ಶಿಕ್ಷಣದಲ್ಲಿ ಸಹ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಕೌಟುಂಬಿಕ ಭಿನ್ನಾಭಿಪ್ರಾಯಗಳು ಶಮನಗೊಂಡು ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ನಾವು ಈ ಲೇಖನದ ಮೂಲಕ 2023 ಮಾರ್ಚ್ 22 ರ ಯುಗಾದಿಯ ನಂತರ ಧುನುರ್ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಯುಗಾದಿಯ ನಂತರ ಧನುರ್ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಧನುರ್ ರಾಶಿಯ ಅಧಿಪತಿ ಗುರು ಹಾಗೆಯೇ ಧನುರ್ ರಾಶಿಯವರಿಗೆ ಯುಗಾದಿಯ ನಂತರ ಮೇಲಾಧಿಕಾರಿಗಳ ಕಿರಿಕಿರಿಗಳ ಶಮನಗೊಳ್ಳುತ್ತದೆ ನೆರೆಹೊರೆಯವರ ಜಗಳ ಎಲ್ಲ ಕಡೆಗಳಲ್ಲಿ ಸರ್ವೇ ಸಾಮಾನ್ಯವಾಗಿದೆ ಇಂತಹ ತೊಂದರೆ ಅಥವಾ ಜಗಳ ಇತ್ಯರ್ಥಗೊಳ್ಳುತ್ತದೆ ಹಾಗೆಯೇ ಕಂಪ್ಯೂಟರ್ ಬಿಡಿ ಭಾಗಗಳ ವ್ಯವಹಾರದಲ್ಲಿ ಹಾಗೆಯೇ ತಯಾರಿಕೆ ಮಾಡುವರಿಗು ಹಾಗೂ ಬಿಡಿ ಭಾಗಗಳ ಸರಬರಾಜು ಮಾಡುವರಿಗೆ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ

ಇದನ್ನೂ ಓದಿ..ತುಲಾ ರಾಶಿಯವರು ಈ ತಿಂಗಳು 4 ಎಚ್ಚರಿಕೆ ಪಾಲಿಸಿದರೆ ಸಾಕು, ಜೀವನ ಉತ್ತಮವಾಗಿರುತ್ತೆ

ಸಣ್ಣ ಪುಟ್ಟ ವ್ಯಾಪಾರ ವ್ಯವಹಾರ ಮಾಡುವರಿಗೆ ಸಹ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಜಾಹೀರಾತು marketing ವ್ಯವಹಾರ ಕ್ಷೇತ್ರದಲ್ಲಿ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಮೆಡಿಕಲ್ ಶಾಪ್ ಗಳಿಗು ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಮೆಕ್ಯಾನಿಕಲ್ ಕೆಲಸ ಹಾಗೂ ಕೆಲಸ ಹುಡುಕುತ್ತಿರುವರಿಗೆ ಸಹ ಯಶಸ್ಸು ಕಂಡು ಬರುತ್ತದೆ ಧನುರ್ ರಾಶಿಯವರಿಗೆ ದೈವ ಬಲ ಇರುತ್ತದೆ

ಫೋಟೋಗ್ರಾಫರ್ ಗಳಿಗೂ ಸಹ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಧನುರ್ ರಾಶಿಯವರಿಗೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಆನ್ಲೈನ್ ಸಂಭಂದಿಸಿದ ವ್ಯವಹಾರ ಕ್ಷೇತ್ರದಲ್ಲಿ ಸಹ ಅಧಿಕ ಲಾಭ ಕಂಡು ಬರುತ್ತದೆ ಸಾಮಾಜಿಕ ಜಾಲತಾಣದ ವ್ಯವಹಾರದಲ್ಲಿ ಸಹ ಹೆಚ್ಚಿನ ಧನ ಪ್ರಾಪ್ತಿ ಕಂಡು ಬರುತ್ತದೆ ಉನ್ನತ ಶಿಕ್ಷಣದಲ್ಲಿ ಸಹ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಧನುರ್ ರಾಶಿಯವರು ಸಂಗಾತಿಯೊಡನೆ ಉತ್ತಮವಾದ ಬಾಂಧವ್ಯ ವೃದ್ಧಿಗೊಳ್ಳುತ್ತದೆ ಹೋಟೆಲ್ ಉದ್ಯಮದಲ್ಲಿ ಸಹ ಅಧಿಕ ಲಾಭ ಕಂಡು ಬರುತ್ತದೆ

ಇದನ್ನೂ ಓದಿ..ಧನು ರಾಶಿಯವರ ಯುಗಾದಿ ಭವಿಷ್ಯ: ನಿಮಗೆ ಹಣಕಾಸಿನ ಕೊರತೆ ಇರೋದಿಲ್ಲ ಯಾಕೆಂದರೆ..

ಬ್ಯಾಂಕಿಂಗ್ ವ್ಯವಹಾರದಲ್ಲಿ ಸಹ ಹೆಚ್ಚು ಲಾಭ ಕಂಡು ಬರುತ್ತದೆ ಓಂ ಚಾಮುಂಡಾಯ ನಮಃ ಎಂದು ಪ್ರಾರ್ಥನೆಯನ್ನು ಮಾಡುವ ಮೂಲಕ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು ಹೀಗೆ ಧನುರ್ ರಾಶಿಯವರಿಗೆ ಯುಗಾದಿಯ ನಂತರ ಶುಭದಾಯಕವಾಗಿ ಇರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಆರ್ಥಿಕ ಸ್ಥಿತಿಗತಿಗಳಲ್ಲಿ ಸುಧಾರಣೆ ಕಂಡು ಬರುತ್ತದೆ ಅನೇಕ ಸಂಕಷ್ಟಗಳು ದೂರ ಆಗಿ ಮನೆಯಲ್ಲಿ ಸುಖ ಸಂತೋಷ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ.

Leave a Reply

Your email address will not be published. Required fields are marked *