ಬಿಳಿತೊನ್ನು ಸಮಸ್ಯೆಗೆ ಕಾಡು ಕೊತ್ತಂಬರಿಯಲ್ಲಿದೆ ಪರಿಹಾರ

ನಮ್ಮ ಸುತ್ತಮುತ್ತ ಹಲವಾರು ಗಿಡಮೂಲಿಕೆಗಳಿರುತ್ತವೆ ಆದರೆ ನಮಗೆ ಅದರ ಸರಿಯಾದ ಉಪಯೋಗ ತಿಳಿದಿರುವುದಿಲ್ಲ. ಅಂತಹ ಒಂದು ವಿಶಿಷ್ಟ ಸಸ್ಯದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಕೊತ್ತಂಬರಿಯಲ್ಲಿ ಹಲವಾರು ವಿಧಗಳಿವೆ ಅದರಲ್ಲಿ ಕಾಡು ಕೊತ್ತಂಬರಿ ಕೂಡ ಒಂದು ನಾವಿಂದು ಕಾಡು ಕೊತ್ತಂಬರಿಯನ್ನು ಯಾವುದಕ್ಕೆ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಕೆಲವರಿಗೆ ಚರ್ಮವ್ಯಾದಿ ಸಮಸ್ಯೆ ಇರುತ್ತದೆ ಅದರಲ್ಲಿ ಕೆಲವರಿಗೆ ಬಿಳಿ ತೊನ್ನುಗಳಾಗುತ್ತವೆ. ತೊನ್ನು ಆದವರನ್ನು ಬೇರೆಯವರು ಇಷ್ಟಪಡುವುದಿಲ್ಲ ಅವರೊಡನೆ ಬೆರೆಯುವುದಿಲ್ಲ ಅವರಿಂದ ಎನನ್ನಾದರು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅವರಿಗೆ ಬೈಯುತ್ತಾರೆ ಅದು ಅವರು ಮಾಡಿರುವ […]

Continue Reading

ಹುಳುಕಡ್ಡಿ ಚರ್ಮದ ಸಮಸ್ಯೆ ನಿವಾರಿಸುವ ಅತಿಸುಲಭ ಮನೆಮದ್ದು ಇಲ್ಲಿದೆ

ಚರ್ಮದ ಮೇಲಿನ ಹುಳುಕಡ್ಡಿ ನೋಡಲು ಸ್ವಲ್ಪ ವಿಚಿತ್ರವಾಗಿರುತ್ತದೆ. ಪುಟ್ಟ ಮಕ್ಕಳಂತೂ ಕೆರೆದೂ ಕೆರೆದೂ ಹುಣ್ಣು ಮಾಡಿಕೊಳ್ಳುತ್ತಾರೆ. ನಿಮ್ಮ ಕೋಮಲ ತ್ವಚೆಯ ಸುಂದರತೆ ಹಾಳಾಗುತ್ತದೆ ಆದ್ದರಿಂದ ಈ ಕಾಯಿಲೆಗೆ ಮನೆ ಮದ್ದುಗಳನ್ನು ಉಪಯೋಗಿಸುವುದರಿಂದ ಚರ್ಮದ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು. ಆಪಲ್ ಸೈಡರ್ ವಿನೆಗರ್ ನಲ್ಲಿ ಆಂಟಿ ಫಂಗಲ್ ಗುಣ ಲಕ್ಷಣಗಳು ಹೆಚ್ಚಾಗಿರುವುದರಿಂದ ಫಂಗಸ್ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಪಡೆದಿರುತ್ತದೆ. ಹುಳುಕಡ್ಡಿ ಸಮಸ್ಯೆ ಕೂಡ ಫಂಗಸ್ ನಿಂದ ಉಂಟಾಗುವ ಕಾರಣ ಆಪಲ್ ಸೈಡರ್ ವಿನಿಗರ್ ಅನ್ನು ಇದರ ನಿವಾರಣೆಗೆ ಉಪಯೋಗಿಸಬಹುದು. […]

Continue Reading

ತುಳಸಿ ಗಿಡದಲ್ಲಿ ನಿಜಕ್ಕೂ ಎಷ್ಟೊಂದು ಮನೆಮದ್ದುಗಳಿವೆ ನೋಡಿ..

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ದೇವರೆಂದು ಪೂಜಿಸಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಮಾತ್ರ ತುಳಸಿ ಗಿಡ ಮಹತ್ವ ಪಡೆಯದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವವನ್ನು ಪಡೆದಿದೆ. ಹಾಗಾದರೆ ತುಳಸಿ ಗಿಡದ ಆರೋಗ್ಯದ ಮಹತ್ವವನ್ನು ಈ ಲೇಖನದ ಮೂಲಕ ತಿಳಿಯೋಣ. ಎಲ್ಲರ ಮನೆ ಮುಂದೆ ತುಳಸಿ ಗಿಡವನ್ನು ನೆಟ್ಟು ಪ್ರತಿದಿನ ಪೂಜೆ ಮಾಡಲಾಗುತ್ತದೆ. ತುಳಸಿ ಗಿಡ ಅನೇಕ ಔಷಧೀಯ ಗುಣವನ್ನು ಹೊಂದಿರುತ್ತದೆ. ತುಳಸಿ ಗಿಡದ ಬೇರಿನಿಂದ ಹಿಡಿದು ಕಾಂಡ, ಎಲೆ ಸೇರಿದಂತೆ ತುಳಸಿ ಗಿಡವು ಅತ್ಯುತ್ತಮ ಔಷಧಿ ಗಿಡವಾಗಿದೆ. ಹುಳುಕಡ್ಡಿ ಆದರೆ […]

Continue Reading

2025 ರವರೆಗೂ ಶನಿದೇವನ ಅಪಾರ ಆಶೀರ್ವಾದ ಇದೆ ಈ 3 ರಾಶಿಯವರಿಗೆ

ಸುಮಾರು ವರುಷಗಳ ನಂತರ ಶನಿದೇವನ ಅನುಗ್ರಹವನ್ನು ಪಡೆದುಕೊಳ್ಳುತ್ತಿರುವಂಥ ಈ 3ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಮುಂದಿನ ನಾಲ್ಕು ವರುಷಗಳ ವರೆಗೂ ಅಂದರೆ 2025ರ ವರೆಗು ಶನಿದೇವರ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ. ಹಾಗಿದ್ದರೆ ಇನ್ನೂ ನಾಲ್ಕು ವರ್ಷಗಳ ಕಾಲ ಶನಿದೇವರ ಅನುಗ್ರಕ್ಕೆ ಪಾತ್ರರಾಗಿರುವ ಆ ಮೂರು ರಾಶಿಗಳು ಯಾವುವು? ಹಾಗೂ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಶನಿಯ ಅನುಗ್ರಹದಿಂದ ಏನೆಲ್ಲಾ ಯೋಗವನ್ನು ತಮ್ಮ ಜೀವನದಲ್ಲಿ ಪಡೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಇಂದಿನ ಕಾಲದಲ್ಲಿ ಯಾವುದೇ ಒಬ್ಬ […]

Continue Reading

ಟಾಟಾ ಮೋಟಾರ್ಸ್ ಕಡೆಯಿಂದ ರೈತರಿಗೆ ಭರ್ಜರಿ ಕೊಡುಗೆ ಇದೆ ನೋಡಿ..

ಟಾಟಾ 9 ಕಾರ್ ಮಾದರಿಗಳನ್ನು ಸೇರಿಸಿ ಭಾರತದಲ್ಲಿ ಮಾರಾಟ ಮಾಡುತ್ತಿದೆ. 3 hatchbacks, 1 ಸೆಡಾನ್, 1 ಪಿಕಪ್ ಟ್ರಕ್ ಮತ್ತು 4 suvs ಹೀಗೇ ಒಂಭತ್ತು ರೀತಿಯ ಮಾದರಿಗಳಲ್ಲಿ ಕಾರ್ ಮಾರಾಟ ಮಾಡುತ್ತಿದೆ. ಅದರಲ್ಲಿ ಅಗ್ಗದ ಟಾಟಾ ಕಾರ್ ಗಳೆಂದರೆ ತಿಯಾಗೊ ಇದರ ಆರಂಭಿಕ ಬೆಲೆ 4.99 ಲಕ್ಷ ರೂಪಾಯಿ ಮತ್ತು ಅತ್ಯಂತ ದುಬಾರಿ ಬೆಲೆಯ ಟಾಟಾ ಕಾರ್ ಗಳೆಂದರೆ ಸಫಾರಿ ಇದರ ಮುಖಬೆಲೆ 14.99 ಲಕ್ಷ ರೂಪಾಯಿ. ಈ ಟಾಟಾ ನೆಕ್ಸನ್ 7.28 ಲಕ್ಷ […]

Continue Reading

SDA ನೇಮಕಾತಿ ಕುರಿತು ಇಲ್ಲಿದೆ ಮಾಹಿತಿ

ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲಿಷಿನ ಪತ್ರಿಕೆಯು ಸಾಮಾನ್ಯವಾಗಿ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುತ್ತದೆ ಇದರ ಮೂಲಕ ಅಭ್ಯರ್ಥಿಯು ಕನ್ನಡ ಮತ್ತು ಇಂಗ್ಲಿಷ್ ವ್ಯಾಕರಣ ಶಬ್ಧ ಸಂಪತ್ತು ಕಾಗುಣಿತ ಸಮನಾರ್ಥಕ ಪದಗಳು ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ ಇಂಗ್ಲಿಷ್ ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯು ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ ಇವುಗಳನ್ನು ಪರೀಕ್ಷಿಸಲು […]

Continue Reading

ನರಗಳ ಬಲಹೀನತೆ ಹಾಗು ನರಗಳ ಸೆಳೆತ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ನರಗಳಲ್ಲಿ ಬಲಹೀನತೆ, ಕೈ ಕಾಲುಗಳ ಸೆಳೆತ, ಪಾದ ಉರಿಯುವಿಕೆಗೆ, ಮೂಳೆ ಹಾಗೂ ಕೀಲುಗಳಿಗೆ ಸಂಬಂಧಿಸಿದ ನೋವುಗಳಿದ್ದರೆ ಈ ಮನೆಮದ್ದನ್ನು ಮಾಡಿಕೊಳ್ಳಬಹುದು. ಯಾವುದೇ ಮಾತ್ರೆಗಳನ್ನು ತೆಗೆದುಕೊಂಡರೂ ಸಹಿತ ಅದರಿಂದ ಬೇಗನೆ ಗುಣವಾಗುವುದಿಲ್ಲ ನಮ್ಮಲ್ಲಿರುವ ಶಕ್ತಿಯಿಂದಲೇ ನಾವು ಇಂತಹ ಕಾಯಿಲೆಗಳನ್ನು ಎದುರಿಸುವಂತಹ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕು. ಅದಕ್ಕಾಗಿ ಮನೆಯಲ್ಲಿಯೇ ಹಲವು ಮದ್ದುಗಳನ್ನು ಮಾಡುವುದರಿಂದ ಇದರಿಂದ ಮುಕ್ತಿ ಪಡೆಯಬಹುದು. ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿ ಕಾಯಿಸಲು ಇಡಬೇಕು. ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ತುಂಬಾನೆ ಇರುತ್ತದೆ ಹಾಗಾಗಿ ನಾವು ಹಾಲನ್ನು ರಾತ್ರಿ […]

Continue Reading

ವಿವಿಧ ಹುದ್ದೆಗಳ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ

ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (CSG) ಕರ್ನಾಟಕ ಪ್ರಾಜೆಕ್ಟ್ ಲೀಡ್, ಸೀನಿಯರ್ ಸಾಫ್ಟ್‌ವೇರ್ ಎಂಜಿನಿಯರ್, ಸಾಫ್ಟ್‌ವೇರ್ ಇಂಜಿನಿಯರ್, ಡೇಟಾಬೇಸ್ ಡಿಸೈನರ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಿದೆ . ಬಿಇ/ ಬಿಟೆಕ್/ ಎಂಸಿಎ/ ಎಂಸ್ಸಿ ಪದವಿ ಹೊಂದಿರುವವರು ಈ ಜಾಹೀರಾತು ಖಾಲಿ ಹುದ್ದೆಗಳಿಗೆ ಅರ್ಹರು. ಸಿಎಸ್ ಜಿ ಕರ್ನಾಟಕವು ಪ್ರಾಜೆಕ್ಟ್‌ಗಳಲ್ಲಿ 64 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ನಿರೀಕ್ಷಿಸುತ್ತದೆ . ಈ ಕರ್ನಾಟಕ ಉದ್ಯೋಗಗಳಿಗಾಗಿ ಸಮರ್ಥ ವ್ಯಕ್ತಿಗಳು ತಮ್ಮ ಸಿವಿ ಯನ್ನು ಇಮೇಲ್ ಮೂಲಕ ([email protected]) 30.09.2021 ಅಥವಾ ಮೊದಲು ಸಲ್ಲಿಸಬೇಕು . ಸಿಎಸ್ ಜಿ ಕರ್ನಾಟಕವು ಪ್ರಸ್ತುತ ಸಕ್ರಿಯ ಯೋಜನೆಗಳಲ್ಲಿ […]

Continue Reading

ಗಗನದಲ್ಲಿ ಧ್ವಜಾವರೋಹಣ ಮಾಡಿದ ಯುವಕ ಈ ಸಾಹಸ ನೋಡಿ ವೀಡಿಯೊ

ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ ಭಾರತ. ಪ್ರತಿ ವರ್ಷ ನಮ್ಮ ಪೂರ್ವಜರು ಮಾಡಿರುವ ತ್ಯಾಗದ ಫಲವಾಗಿ ನಾವು ಸ್ವಾತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಅವರ ಬಲಿದಾನವನ್ನು ಸ್ಮರಿಸುತ್ತಾ ನಮ್ಮ ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ವರ್ಷ ಕರೋನಾ ಸಂಕಷ್ಟದ ನಡುವೆಯೂ ದೇಶದೆಲ್ಲೆಡೆ ಅಚ್ಚುಕಟ್ಟಾಗಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಭಾರತ ದೇಶದಲ್ಲಿ ಸಾಹಸವನ್ನು ಮಾಡುವವರಿಗೆ ಯಾವುದೇ ಕೊರತೆ ಇಲ್ಲ. ನಮ್ಮ ದೇಶದ ಮಣ್ಣಿನ ಗುಣವೇ ಅಂತಹದ್ದು. ಈ ವರ್ಷ ದೇಶದೆಲ್ಲೆಡೆ ಸ್ವಾತಂತ್ರ […]

Continue Reading

ರೇಷನ್ ಕಾರ್ಡ್ ಇದ್ದೋರಿಗೆ ಗ್ರಾಮ ಪಂಚಾಯ್ತಿಯಲ್ಲಿ ಯಾವೆಲ್ಲ ಸಬ್ಸಿಡಿ ಇವೆ ನೋಡಿ..

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಿದೆ. ಈ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಎಪಿಎಲ್ ಮತ್ತು ಬಿಪಿಎಲ್ ಕಾರ್ಡನ್ನು ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರವು ಮಹತ್ವದ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದೇನೆಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನೇಕ ಅನುದಾನಗಳನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಎಪಿಎಲ್ ಮತ್ತು […]

Continue Reading