ಮಜಾಟಾಕೀಸ್ ಶೋ ನಲ್ಲಿ ಈ ಮೂವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತೇ?

ಹಿಂದಿಯ ಕಾಮಿಡಿ ನೈಟ್ಸ್ ವಿಥ್ ಕಪಿಲ್ ಶರ್ಮಾ ಶೋವನ್ನು ಕನ್ನಡದಲ್ಲಿ ಮಜಾ ಟಾಕೀಸ್ ಎಂದು ಶೀರ್ಷಿಕೆಯಿಟ್ಟು ಕಾರ್ಯಕ್ರಮ ನಡೆಸಲಾಗುತ್ತಿತ್ತು. ಇದರ ಸಾರಥ್ಯ ವಹಿಸಿದ್ದವರು ನಟ ಸೃಜನ್ ಲೋಕೇಶ್. ಸೆಲೆಬ್ರಿಟಿಗಳನ್ನು ಈ ಕಾರ್ಯಕ್ರಮಕ್ಕೆ ಕರೆಸಲಾಗಿ, ನಗುವಿನ ಓಕಳಿ ಹರಿಯುತ್ತಿತ್ತು. ಅಪರ್ಣಾ, ಮಂಡ್ಯ ರಮೇಶ್, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ವಿಶ್ವ, ವಿ ಮನೋಹರ್, ರೂಪಿಕಾ, ರಜನಿ ಮುಂತಾದವರು ಕೂಡ ಇದರಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಎರಡು ಸೀಸನ್‌ನಲ್ಲಿ ಮಜಾ ಟಾಕೀಸ್ ಮೂಡಿ ಬಂದಿತ್ತು. ಪ್ರತಿಯೊಂದು ಎಪಿಸೋಡ್‌ನಲ್ಲೂ ಹೊಸ ಹೊಸ […]

Continue Reading

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ KSRTC ಕಡೆಯಿಂದ ಒಂದೊಳ್ಳೆ ಗುಡ್ ನ್ಯೂಸ್

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಳೆ ಬಸ್ ಪಾಸ್ ನಲ್ಲೇ ಓಡಾಟ ನಡೆಸಲು ಅವಕಾಶ. ಒಂದೆಡೆ ಶಾಲಾ-ಕಾಲೇಜುಗಳ ಎಲ್ಲ ತರಗತಿಯನ್ನು ಆರಂಭಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿರುವಾಗಲೇ ಸಾರಿಗೆ ನಿಗಮ ಸಹ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ನಿರಂತರವಾಗಿ ಶಾಲೆಗಳನ್ನ ನಡೆಸುವಂತೆ ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಒಲವು ತೋರಿಸಿದ್ದಾರೆ. 8 ನೇ ತರಗತಿ ಮೇಲಿನ ತರಗತಿಗಳು ನಿರಂತರವಾಗಿ ‌ನಡೆಯದ ಕಾರಣ ಪೋಷಕರ ಜೊತೆ ಮಕ್ಕಳು ಕೂಲಿ‌ ಕೆಲಸಕ್ಕೆ ಹೋಗುತ್ತಾ ಇದ್ದಾರೆ. ಎಸ್ ಒ ಪಿ ಆಧರಿಸಿ ಫೆಬ್ರವರಿ1 ರಿಂದ 9 ನೇ […]

Continue Reading

ರೇಷನ್ ಕಾರ್ಡ್ ಹೊಂದಿರವ ರೈತರಿಗೆ ಸಿಹಿ ಸುದ್ದಿ ಇದೆ ನೋಡಿ

ರೈತರು ಬೆಳೆಗಳನ್ನು ಬೆಳೆಯುತ್ತಾರೆ ಆದರೆ ಅದಕ್ಕೆ ಬೆಂಬಲ ಬೆಲೆ ಸಿಗುವುದಿಲ್ಲ ಅಪಾರ ನಷ್ಟವನ್ನು ಅನುಭವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಊಟಕ್ಕೆ ಕಷ್ಟಪಡುತ್ತಿರುವ ರೈತರ ಮನೆಗಳು ಅದೆಷ್ಟೋ ಇವೆ. ಕಲಬುರ್ಗಿ ಭಾಗದಲ್ಲಿರುವ ರೈತರ ಕಷ್ಟವನ್ನು ನಿವಾರಿಸಲು ಸರ್ಕಾರ ಹೊಸದಾಗಿ ಕ್ರಮಕೈಗೊಂಡಿದೆ ಅದರ ಬಗ್ಗೆ ಮಾಹಿತಿಗಳನ್ನು ಈ ಲೇಖನದಲ್ಲಿ ನೋಡೋಣ. ರಾಜ್ಯ ಸರ್ಕಾರವು ಪಡಿತರ ಕಾರ್ಡ್ ಹೊಂದಿದವರಿಗೆ ಸಿಹಿಸುದ್ದಿಯನ್ನು ನೀಡಿದೆ. ಕಲಬುರ್ಗಿ ಭಾಗದಲ್ಲಿ ಹೆಚ್ಚಿನ ರೈತರು ಹಲವು ಬೆಳೆಗಳನ್ನು ಬೆಳೆಯುತ್ತಾರೆ. ಕಲಬುರ್ಗಿ ಭಾಗದಲ್ಲಿ ರೈತರು ಜೋಳ ಹೆಸರುಕಾಳು, ತೊಗರಿಬೇಳೆ ಮುಂತಾದ ಬೆಳೆಗಳನ್ನು […]

Continue Reading

ಸಾಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿ ನಾ?

ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ಸಲಾರ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ರಾಕಿಂಗ್ ಸ್ಟಾರ್ ಯಶ್ ಅತಿಥಿಯಾಗಿ ಪಾಲ್ಗೊಂಡಿದ್ದ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್  ನಿರ್ದೇಶನದ ಸಲಾರ್ ಚಿತ್ರದ ಮೂಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ಇದು ಗ್ಯಾಂಗ್ಸ್ಟರ್ ಚಿತ್ರ ಎಂದು ಹೇಳಲಾಗುತ್ತಿದ್ದು, ಈ ದೊಡ್ಡ ಬಜೆಟ್ ಚಿತ್ರದಲ್ಲಿ ಪ್ರಭಾಸ್ ವಾಯ್ಲೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲಾರ್ ಚಿತ್ರ ಘೋಷಣೆಯಾದಾಗಿನಿಂದಲೂ, ಎಂ.ಎಸ್.ಧೋನಿ ಖ್ಯಾತಿಯ ಬಿ ಟೌನ್ ನಟಿ ದಿಶಾ ಪಟಾನಿ […]

Continue Reading

ಕನ್ನಡ ಈ ಟಾಪ್ ನಟಿಯರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು ನೋಡಿ

ಸಂಭಾವನೆ ತಾರತಮ್ಯದ ಬಗ್ಗೆ ಬಾಲಿವುಡ್ ನಲ್ಲಿ ಇತ್ತೀಚಿಗಷ್ಟೆ ಕೂಗು ಕೇಳಿಸಿದೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಟಿಯರಿಗೆ ಸಹ ಸಿನಿಮಾದ ಲಾಭಾಂಶದಲ್ಲಿ ಭಾಗ ನೀಡಲು ಮುಂದೆ ಬಂದಿದ್ದಾರೆ. ಮತ್ತೊಂದು ಕಡೆ ನಟಿ ತಾಪ್ಸಿ ಪನ್ನು ನಟಿಯರಿಗಿಂತ ನಟರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ. ಸಂಭಾವನೆ ತಾರತಮ್ಯದ ಬಗ್ಗೆ ಮಾತುಗಳು ಕೇಳಿ ಬರುವಾಗ ಕನ್ನಡದ ನಟಿಯರ ಸಂಭಾವನೆ ಎಷ್ಟಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ದುಡ್ಡು ಕೊಟ್ಟು ಸಿನಿಮಾಗೆ ಹೋಗುವ ಪ್ರೇಕ್ಷಕ ಆ ಸಿನಿಮಾದ ಕಲಾವಿದರು ಪಡೆಯುವ ಹಣದ ಬಗ್ಗೆ […]

Continue Reading

ಚಿಕ್ಕಬಳ್ಳಾಪುರ ರೈತನ ಸ್ಮಾರ್ಟ್ ಐಡಿಯಾ ಇಡೀ ದೇಶದಲ್ಲೇ ವೈ’ರಲ್

ರೈತರನ್ನು ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ, ಕೃಷಿ ಪ್ರಧಾನವಾದ ದೇಶ ನಮ್ಮ ಭಾರತ. ಇಲ್ಲಿಯ ರೈತರು ಹಲವು ಬೆಳೆಗಳನ್ನು ಬೆಳೆದು ಸಾಧನೆ ಮಾಡಿದ್ದಾರೆ. ಕೃಷಿಯಲ್ಲಿ ಸ್ಮಾರ್ಟ್ ಐಡಿಯಾದಿಂದ ಇಳುವರಿ ಹೆಚ್ಚಿಸಿ ಲಾಭ ಗಳಿಸಿದ ರೈತನ ಬಗ್ಗೆ, ಹಾಗೂ ಅವರ ಸ್ಮಾರ್ಟ್ ಐಡಿಯಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ನಮ್ಮ ರೈತರು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟದ ಪಟ್ರೇನಹಳ್ಳಿಯ ರೈತ ಗಿರೀಶ್ ಸೇವಂತಿ ಗಿಡವನ್ನು ಬೆಳೆಸಿದ್ದಾರೆ. ಈ […]

Continue Reading

ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೆ ಗೋಲ್ಡನ್ ಸ್ಟಾರ್ ಆಗಿದ್ದು ಹೇಗೆ? ಸಾಧನೆ ಹಿಂದಿನ ರೋಚಕ ಕಥೆ ಓದಿ

ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾದಲ್ಲಿ ಒಂದಿಷ್ಟು ಹಾಸ್ಯ ಇರುತ್ತದೆ. ಗಣೇಶ್ ಅವರ ಸಾಧನೆಯ ಹಿಂದೆ ನೋವಿನ ಕಥೆ ಇದೆ ಹಾಗಾದರೆ ಗಣೇಶ್ ಅವರ ಜೀವನ, ಸಿನಿ ಪ್ರಯಾಣದ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಲಕ್ ಎಂದರೆ ನಮ್ಮ ಪರಿಶ್ರಮದ ಇನ್ನೊಂದು ಅಡ್ಡ ಹೆಸರು, ಮನೆಯಲ್ಲಿ ಕುಳಿತುಕೊಂಡು ಲಕ್ ಬರುತ್ತದೆ ಎಂದರೆ ಬರುವುದು ಲಕ್ವಾ ಎಂಬ ಮಾತನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೇಳಿದ್ದಾರೆ. ನಗುಮುಖದ ಗಣೇಶ್ ಅವರು ಬಹಳ ನೋವನ್ನು, ಕಷ್ಟವನ್ನು ಅನುಭವಿಸಿದ್ದಾರೆ. ತೆರೆಮರೆಯ […]

Continue Reading

ವಯಸ್ಸಾದವರಲ್ಲಿ ಕಾಡುವಂತ ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಈ ಬೀಜ

ವಯಸ್ಸಾದಂತೆ ಸಾಮಾನ್ಯವಾಗಿ ಎಲ್ಲರಿಗೂ ಮಧುಮೇಹ, ರಕ್ತಹೀನತೆ, ಅಶಕ್ತತೆ, ಕೈಕಾಲು ನೋವುಗಳು ಬರುತ್ತದೆ ಈ ಎಲ್ಲಾ ಸಮಸ್ಯೆಗಳು ಸಿಹಿ ಗುಂಬಳಕಾಯಿಯ ಬೀಜವನ್ನು ಸೇವಿಸುವುದರಿಂದ ಪರಿಹಾರ ಆಗುತ್ತದೆ. ಹಾಗಾದರೆ ಈ ಬೀಜವನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಡಯಾಬಿಟೀಸ್ ಸಮಸ್ಯೆ ಇದ್ದವರು ಹಬ್ಬಗಳಲ್ಲಿ ಕಡಬು ಮಾಡುವ ಸಿಹಿ ಗುಂಬಳಕಾಯಿಯ ಬೀಜ ಅಥವಾ ಕಾಳುಗಳನ್ನು ಬಿಸಾಕುತ್ತೇವೆ ಆದರೆ ಈ ಕಾಳುಗಳನ್ನು ಸಂಗ್ರಹಿಸಿ ದಿನಕ್ಕೆ ಮೂರು ಬಾರಿ ಒಂದು ಸ್ಪೂನ್ ಸೇವಿಸಬೇಕು ಇದರಲ್ಲಿ ವಿಟಮಿನ್ ಎ,ಸಿ,ಇ,ಬಿ2 ಇದೆ. ಈ […]

Continue Reading

ಕೋಲಾರದ ರೈತನಿಗೆ ಕೈ ಹಿಡಿತು ಸೀಬೆ ಕೃಷಿ, ಲಕ್ಷ ಲಕ್ಷ ಆಧಾಯ

ಒಂದು ವರ್ಷದ ಹಿಂದೆ 10 ಎಕರೆ ಜಮೀನಿನಲ್ಲಿ ನೆಟ್ಟ ಸೀಬೆ ಸಸಿಗಳು ಇವತ್ತು, ಫ‌ಲ ಕೊಟ್ಟು ಲಕ್ಷ ಲಕ್ಷ ಲಾಭ ತಂದು ಕೊಡುತ್ತಿದೆ. ಸೀಬೆ ನಂಬಿದರೆ ನಸೀಬು ಕೂಡ ಬದಲಾಗುತ್ತದೆ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ. ಏಕೆಂದರೆ, ಹೊರವಲಯದಲ್ಲಿರುವ ತಮ್ಮ10 ಎಕರೆ ಜಮೀನಿನಲ್ಲಿ ಕಳೆದ ಒಂದು ವರ್ಷದ ಹಿಂದೆ ನೆಟ್ಟ ಸೀಬೆ ಸಸಿಗಳು ಇವತ್ತು, ಫ‌ಲ ಕೊಟ್ಟು ಲಕ್ಷ ಲಕ್ಷ ಲಾಭ ತಂದು ಕೊಡುತ್ತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕೋಲಾರದ […]

Continue Reading

ಭಕ್ತರ ಹರಕೆಯನ್ನು ಹೆಡೇರಿಸುವ ಹರಕೆ ಹನುಮ, ಈ ದೇವಾಲಯ ಎಲ್ಲಿದೆ ಗೊತ್ತೇ?

ರಾಮಭಕ್ತ ಹನುಮನ ಮಹಿಮೆ ಅಪಾರ, ಹನುಮ ಸ್ತೋತ್ರವನ್ನು ಪಠಿಸುವುದರಿಂದ ಧೈರ್ಯ ಬರುತ್ತದೆ. ಹಲವು ಕಡೆ ಹನುಮ ದೇವಾಲಯವನ್ನು ಕಾಣುತ್ತೇವೆ ಅದರಂತೆ ಬೆಂಗಳೂರಿನ ಹರಕೆ ಹನುಮ ದೇವಾಲಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಭೂಮಿಯ ಮೇಲೆ ರಾಮನಾಮ ಇರುವವರೆಗೆ ಚಿರಂಜೀವಿ ಆಗಿರುವ ಹನುಮಂತನು ದ್ವಾಪರಾಯುಗ, ತ್ರೇತಾಯುಗ ಹಾಗೂ ಕಲಿಯುಗದಲ್ಲಿ ತಮ್ಮ ಮಹಿಮೆಯನ್ನು ತೋರುತ್ತಿದ್ದಾರೆ. ಕಲಿಯುಗದಲ್ಲಿ ಹಲವಾರು ಹನುಮ ದೇವಸ್ಥಾನಗಳು ನಿರ್ಮಾಣಗೊಂಡಿವೆ ಅವುಗಳಲ್ಲಿ ಬೆಂಗಳೂರಿನ ಬನಶಂಕರಿಯ ಮೂರನೇ ಹಂತದ ಐಟಿಐ ಬಡಾವಣೆಯಲ್ಲಿರುವ ಹರಕೆ ಹನುಮ ದೇವಾಲಯವು […]

Continue Reading