ಒಣ ಕೊಬ್ಬರಿ ತಿನ್ನುವುದರಿಂದ ಪುರುಷರಿಗೆ ಆಗುವ ಲಾಭಗಳಿವು

ಒಣ ಕೊಬ್ಬರಿ ಅನ್ನೋದು ಅತಿ ಹೆಚ್ಚು ಉಪಯೋಗಕಾರಿಯಾಗಿದೆ ಬರಿ ಅಡುಗೆಗೆ ಅಷ್ಟೇ ಅಲ್ಲದೆ ನಾನಾ ಉಪಯೋಗಗಳನ್ನು ಹೊಂದಿದೆ, ಒಣ ಕೊಬ್ಬರಿಯಲ್ಲಿ ಇರುವಂತ ಆರೋಗ್ಯಕಾರಿ ಅಂಶಗಳೇನು ಹಾಗೂ ಇದರಿಂದ ಪುರುಷರಿಗೆ ಏನು ಲಾಭ ಅನ್ನೋದನ್ನ ತಿಳಿಯೋಣ. ಒಣ ಕೊಬ್ಬರಿ ಪೂಜೆ ಅಷ್ಟೇ ಅಲ್ಲದೆ ಮನುಷ್ಯನ ಅರೋಗ್ಯ ವೃದ್ಧಿಗೆ ಕೂಡ ಅತಿ ಉಪಯುಕ್ತವಾಗಿದೆ. ಒಣ ಕೊಬ್ಬರಿ ತಿನ್ನೋದ್ರಿಂದ ಪುರುಷರಿಗೆ ಅಷ್ಟೇ ಅಲ್ಲದೆ ಪ್ರತೋಯೊಬ್ಬರಿಗೂ ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ. ಒಣ ಕೊಬ್ಬರಿ ಸೇವನೆಯಿಂದ ಕಾನ್ಸರ್ ಮಲಬದ್ಧತೆ ಅಲ್ಸರ್ […]

Continue Reading

ಮನೆಯ ವಾಸ್ತು ದೋಷ ನಿವಾರಣೆ ಜೊತೆಗೆ ರೋಗಗಳನ್ನು ನಿಯಂತ್ರಿಸುವ ಎಕ್ಕೆ ಹೂವು

ಎಕ್ಕೆ ಗಿಡ ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಚಿರಪರಿಚಿತವಾಗಿರುವಂತ ಗಿಡವಾಗಿದೆ, ಇದರಲ್ಲಿ ಹೀಗಾಗಲೇ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಮನೆಮದ್ದನ್ನು ಮಾಡಿ ಬಳಸಲಾಗುತ್ತಿದೆ ಅಷ್ಟೇ ಅಲ್ಲದೆ ಮನೆಯಲ್ಲಿನ ಕೆಲವು ಸಮಸ್ಯೆಗಳು ಅಂದರೆ ಮನೆಯ ವಾಸ್ತು ದೋಷ ಮುಂತಾದ ಸಮಸ್ಯೆಗಳಿಗೆ ಎಕ್ಕೆ ಪರಿಹಾರ ಮಾರ್ಗವಾಗಿ ಕೆಲಸ ಮಾಡುತ್ತದೆ. ಬಿಳಿ ಎಕ್ಕೆ ಸರ್ವ ಶ್ರೇಷ್ಠವಾಗಿದೆ ಹಾಗಾದರೆ ಎಕ್ಕೆ ಹೂವು ವಾಸ್ತು ದೋಷಕ್ಕೆ ಹೇಗೆ ಸಹಕಾರಿ ಅನ್ನೋದನ್ನ ತಿಳಿಯೋಣ ಈ ಎಕ್ಕೆ ಗಿಡ ಮನೆಯ ಮುಂದಿದ್ದರೆ ತುಂಬಾನೇ ಒಳ್ಳೆಯದು ಅನ್ನೋದನ್ನ ಕೆಲ […]

Continue Reading

ದಿನ ನಾಲ್ಕು ಗೋಡಂಬಿ ತಿನ್ನುವುದರಿಂದ ಆರೋಗ್ಯದಲ್ಲಿ ಆಗುವ ಬದಲಾವಣೆಗಳಿವು

ದೇಹಕ್ಕೆ ಆರೋಗ್ಯವನ್ನು ವೃದ್ಧಿಸುವಂತಹ ನೈಸರ್ಗಿಕ ಹಣ್ಣು ತರಕಾರಿಗಳು ಸಾಕಷ್ಟಿವೆ ಅವುಗಳಲ್ಲಿ ಒಂದಾಗಿರುವಂತ ಒಣ ಹಣ್ಣುಗಳ ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ, ಒಣ ಹಣ್ಣುಗಳು ಆಗಿರುವಂತ ಗೋಡಂಬಿ ಒಣ ದ್ರಾಕ್ಷಿ ಒಣ ಅಂಜೂರ ಬಾದಾಮಿ ಪಿಸ್ತಾ ಇವುಗಳು ದೇಹಕ್ಕೆ ಉತ್ತಮ ಪ್ರೊಟೀನ್ ಹಾಗು ದೇಹಕ್ಕೆ ಬಲವನ್ನು ನೀಡುವಂತ ಕೆಲಸ ಮಾಡುತ್ತದೆ. ಪ್ರತಿದಿನ ನಾಲ್ಕು ಗೋಡಂಬಿ ತಿನ್ನುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನೋದನ್ನ ನೋಡುವುದಾದರೆ, ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ […]

Continue Reading

ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನು ನಿವಾರಿಸುವಲ್ಲಿ ಉಪ್ಪು ಪರಿಣಾಮಕಾರಿ

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಮಾತನ್ನು ನೀವು ಕೇಳಿರುತ್ತೀರಿ ಮತ್ತು ಈ ಮಾತು ಬಹಳ ಸತ್ಯವಾದ ಮಾತು ಕೂಡ ಹೌದು ನೀವು ಯಾವುದೇ ಕಾರಣಕ್ಕೂ ಉಪ್ಪನ್ನು ಬಳಸದೇ ಮಾಡಿದ ಅಡುಗೆಯನ್ನು ಹೆಚ್ಚು ದಿನ ಉಣ್ಣಲಾರಿರಿ ಯಾಕಂದ್ರೆ ಉಪ್ಪು ಎನ್ನುವುದು ಅಷ್ಟು ಮಹತ್ವವಾದದ್ದು ಮತ್ತು ನಾವು ತಿನ್ನುವ ಆಹಾರಗಳಲ್ಲಿ ಉಪ್ಪು ಇಲ್ಲದಿದ್ದರೆ ಅದು ರುಚಿಸುವುದೇ ಇಲ್ಲ, ಹಾಗಾಗಿ ನಾವು ನಮ್ಮ ದಿನನಿತ್ಯದ ಆಹಾರಗಳಲ್ಲಿ ಉಪ್ಪನ್ನು ಬಳಕೆ ಮಾಡಿಯೇ ಮಾಡುತ್ತೇವೆ ಉಪ್ಪಿಗಿಂತ ರುಚಿಯಿಲ್ಲ ಎಂದು ಬರಿಯ ಉಪ್ಪನ್ನೂ ಸಹ […]

Continue Reading

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದ್ರೆ ಗೊರಕೆ ಬಾ ಅಂದ್ರು ಬರೋದಿಲ್ಲ

ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ನಾವು ಕಾಣ ಬಹುದಾದ ಒಂದು ಸಮಸ್ಯೆ ಎಂದರೆ ಅದು ಗೊರಕೆ ಹೊಡೆಯುವುದು ಹೌದು ಇಂದಿನ ಬಹುತೇಕ ಜನಗಳಲ್ಲಿ ನಾವು ಈ ಗೊರಕೆ ಸಮಸ್ಯೆ ಯನ್ನು ಗುರುತಿಸಬಹುದಾಗಿದೆ ಪಕ್ಕದಲ್ಲಿರುವ ವ್ಯಕ್ತಿಯು ಗೊರಕೆ ಹೊಡೆಯುತ್ತಿದ್ದರೆ ಆತನ ಪಕ್ಕದಲ್ಲಿ ಮಲಗಿರುವ ವ್ಯಕ್ತಿಗೆ ನಿದ್ರೆ ಬರುವುದಿಲ್ಲ ಆದರೆ ಗೊರಕೆ ಹೊಡೆಯುತ್ತಿರುವ ವ್ಯಕ್ತಿ ಮಾತ್ರ ಆರಾಮವಾಗಿ ನಿರಾಯಾಸವಾಗಿ ನಿದ್ರೆಯಲ್ಲಿ ತಲ್ಲೀನನಾಗಿರುತ್ತಾನೆ, ಇಂದಿನ ಆಧುನಿಕತೆಗೆ ಒಗ್ಗಿಕೊಂಡಂತೆ ಜನರಲ್ಲಿರುವ ಮಾನಸಿಕ ಒತ್ತಡಕ್ಕೊ ಅಥವಾ ಬೆಳಿಗ್ಗೆ ಹೆಚ್ಚು ಹೊತ್ತು ಕೆಲಸ ಮಾಡಿ ಧಣಿದಿರುವ ಕಾರಣದಿಂದಲೋ […]

Continue Reading

ನರ ದೃಷ್ಟಿ ದೋಷದಿಂದ ಮುಕ್ತಿ ಪಡೆಯುವ ಸುಲಭ ಮಾರ್ಗ

ನರದೃಷ್ಟಿ ದೋಷ ಎಂಬುದು ಸಾಮಾನ್ಯವಾಗಿ ಬಹುತೇಕ ಜನರನ್ನು ಕಾಡುವಂತಹ ಸಮಸ್ಯೆಯಾಗಿದೆ ಯಾಕಂದ್ರೆ ಆಸ್ಪತ್ರೆಗೆ ಸಂಬಂದಿಸಿದಂತೆ ತಮ್ಮ ಆರೋಗ್ಯದಲ್ಲಾಗುವ ಏರು ಪೇರುಗಳ ಕುರಿತು ನಾವು ಡಾಕ್ಟರ್ ಗಳ ಸಲಹೆ ಪಡೆದು ಔಷದಿ ಸೇವಿಸುವುದರ ಮುಖೇನ ಆ ರೋಗಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ, ಆದರೆ ಈ ಜನರ ಕೆಟ್ಟ ದೃಷ್ಟಿ ದೋಷದಿಂದ ನಾವು ಹೊರ ಬರಲು ಸ್ವಲ್ಪ ಕಷ್ಟವೇ ಆದೀತು ಯಾಕಂದ್ರೆ ಈ ನರ ದೃಷ್ಟಿ ದೋಷ ಬಹಳ ಕಠಿಣವಾದದ್ದು ಜನರು ಯಾವುದೇ ವಾಮಾಚಾರದ ಪ್ರಯೋಗಗಳನ್ನು ಮಾಡಬೇಕಾಗಿಲ್ಲ ನಿಮಲ್ಲಿರುವ ಸಂಪತ್ತನ್ನು ನಿಮ್ಮ ತುಂಬಿದ […]

Continue Reading

ಹೆಣ್ಣು ಮಕ್ಕಳು ಇದನ್ನು ಹಾಕಿಕೊಳ್ಳುವುದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳಂತೆ

ಸಾಮಾನ್ಯವಾಗಿ ಮನೆಗಳಲ್ಲಿ ಮಹಿಳೆಯರು ಪೂಜೆ ಪುನಸ್ಕಾರಗಳನ್ನು ಮಾಡುವುದೇ ಹೆಚ್ಚು ಆದರೆ ಅವರು ಎಷ್ಟೇ ಪೂಜೆ ಮಾಡಿದರೂ ಸಹ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲವಾದರೆ ಅವರು ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತಾರೆ ಎಂದರ್ಥ, ಯಾರ ಮನೆಗೆ ಲಕ್ಷ್ಮೀ ದೇವಿಯ ಕೃಪೆ ಆಗುವುದು ಬೇಡ ಹೇಳಿ ಮಹಾಲಕ್ಷ್ಮಿಯು ಮನೆಯ ಒಳಗೆ ಪ್ರವೇಶ ಮಾಡಲು ಬಂದರೆ ಕಾಲ್ತೊಳೆದು ಒಳಗೆ ಬರಮಾಡಿಕೊಳ್ಳುವವರೇ ಇರುವ ಈ ಕಾಲದಲ್ಲಿ ಲಕ್ಷ್ಮೀ ದೇವಿಯ ಕೃಪೆಯನ್ನು ಬೇಡ ಎನ್ನುವವರಿಲ್ಲ. ಯಾಕಂದ್ರೆ ಎಲ್ಲರ ಜೀವನದಲ್ಲಿಯೂ ಹಣ ಬಹು ಮುಖ್ಯ ಪಾತ್ರವಹಿಸುತ್ತದೆ ಆದ್ದರಿಂದ […]

Continue Reading

ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಸೂಕ್ತ ಮನೆಮದ್ದು

ಕೂದಲು ಉದುರುವಿಕೆ ತಲೆ ಹೊಟ್ಟು ಬೋಕ್ಕು ತಲೆ ಕೂದಲು ಸುಕ್ಕುಗಟ್ಟುವುದು ತೆಳ್ಳನೆಯ ಕೂದಲು ಹೀಗೆ ಕೂದಲಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಎಲ್ಲಾ ಜನರಲ್ಲಿ ಹೆಚ್ಚಾಗಿ ಮಹಿಳೆಯರಲ್ಲಿ ನಾವು ಕಾಣಬಹುದಾಗಿದೆ, ಇಂತಹ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವಾರು ಪರಿಹಾರಗಳನ್ನೂ ಸಹ ನಾವು ಈ ಮೊದಲೇ ಮಾಡಿರುತ್ತೇವೆ ಆದರೇ ಎಷ್ಟೋ ಜನರಿಗೆ ಅದರಿಂದ ಪರಿಹಾರ ದೊರೆತಿರುವುದಿಲ್ಲ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಹರ್ಬಲ್ ಶಾಂಪುಗಳನ್ನು ಉಪಯೋಗಿಸುವುದು ಹಲವಾರು ರೀತಿಯ ಕೃತಕ ರಾಸಾಯನಿಕ ಮಿಶ್ರಿತ ಎಣ್ಣೆಗಳನ್ನು ತಲೆಗೆ ಹಚ್ಚಿಕೊಳ್ಳುವುದು ಹೀಗೆ ಮಾಡಿ ತಮ್ಮ ಕೂದಲನ್ನೂ […]

Continue Reading

ತಲೆಕೂದಲು ಉದುರುವ ಸಮಸ್ಯೆ ತಲೆ ಹೊಟ್ಟು ನಿವಾರಿಸುವ ಜೊತೆಗೆ ಹತ್ತಾರು ಲಾಭ ನೀಡುವ ವಿಳ್ಳೇದೆಲೆ

ಸಾಮಾನ್ಯವಾಗಿ ವೀಳ್ಯದ ಎಲೆಯನ್ನು ಎಲ್ಲರೂ ನೋಡಿರುತ್ತಾರೆ ಯಾಕಂದ್ರೆ ಭಾರತದಲ್ಲಿ ಅಲ್ಲದೇ ನಮ್ಮ ಹಿಂದೂ ಧರ್ಮದಲ್ಲಿ ವೀಳ್ಯದ ಎಲೆಗೆ ಅದರದ್ದೇ ಆದ ಮಹತ್ವವಿದೆ ಆದ ಕಾರಣ ವೀಳ್ಯದ ಎಲೆಯನ್ನು ಯಾರೂ ತಿರಸ್ಕರಿಸಲಾರರು ವೀಳ್ಯದ ಎಲೆ ಮತ್ತು ಅಡಿಕೆ ಇಲ್ಲದ ಪೂಜೆ ಕೂಡ ಅಪೂರ್ಣವಾದದ್ದು ಅಷ್ಟೇ ಅಲ್ಲದೇ ವೀಳ್ಯದ ಎಲೆ ಮತ್ತು ಅಡಿಕೆಯನ್ನು ಕುರಿತು ಹಾಡು ಕಟ್ಟಿದ ಸಾಹಿತಿಗಳೂ ಸಹ ನಮ್ಮಲ್ಲಿಯೇ ಇದ್ದಾರೆ ದೇವರ ಪೂಜೆಯಲ್ಲಿ ಮಧುವೆ ನಾಮಕರಣ ಆರಾಧನೆ ಸೇರಿದಂತೆ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ವೀಳ್ಯದ ಎಲೆಯ […]

Continue Reading

ಗರ್ಭಿಣಿಯರಿಗೆ ಬಾಯಿ ಹುಣ್ಣು ಸಮಸ್ಯೆಗೆ ಉತ್ತಮ ಫಲ ನೀಡುವ ಸೀಬೆ ಫಲ

ಸೀಬೆ ಹಣ್ಣು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಒಂದು ಹಣ್ಣು ಅಷ್ಟು ಮಾತ್ರವಲ್ಲದೆ ಪಟ್ಟಣಗಳ ಮಾರುಕಟ್ಟೆಯಲ್ಲೂ ಸಹ ಇದರ ಬೆಲೆ ತಕ್ಕಮಟ್ಟಿಗೆ ದುಬಾರಿಯಾದದ್ದೇ ಆಗಿದೆ ಆದರೆ ಜನರು ಬೇರೆ ಹಣ್ಣುಗಳಿಗೆ ಕೊಡುವ ಮಹತ್ವವನ್ನು ಸೀಬೆ ಹಣ್ಣಿಗೆ ಕೊಡುವುದು ಬಹಳ ಕಡಿಮೆ ಆದರೂ ಸಹ ಸೀಬೆ ಹಣ್ಣು ತಿನ್ನಲು ಬಹಳ ರುಚಿಯಾಗಿದ್ದು ಮೊದಲಿನಿಂದಲೂ ಸಹ ಅದರದ್ದೇ ಆದ ಮಹತ್ವವನ್ನು ಕಾಯ್ದುಕೊಂಡೇ ಬಂದಿದೆ ಈ ಕಾರಣ ಸೀಬೆ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯಬಾರದು ಸೀಬೆ ಹಣ್ಣಿನ ಮಹತ್ವ ಗೊತ್ತಿದ್ದೋ ಗೊತ್ತಿಲ್ಲದೆಯೋ […]

Continue Reading