ಸಾಮಾನ್ಯವಾಗಿ ಮನೆಗಳಲ್ಲಿ ಮಹಿಳೆಯರು ಪೂಜೆ ಪುನಸ್ಕಾರಗಳನ್ನು ಮಾಡುವುದೇ ಹೆಚ್ಚು ಆದರೆ ಅವರು ಎಷ್ಟೇ ಪೂಜೆ ಮಾಡಿದರೂ ಸಹ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲವಾದರೆ ಅವರು ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತಾರೆ ಎಂದರ್ಥ, ಯಾರ ಮನೆಗೆ ಲಕ್ಷ್ಮೀ ದೇವಿಯ ಕೃಪೆ ಆಗುವುದು ಬೇಡ ಹೇಳಿ ಮಹಾಲಕ್ಷ್ಮಿಯು ಮನೆಯ ಒಳಗೆ ಪ್ರವೇಶ ಮಾಡಲು ಬಂದರೆ ಕಾಲ್ತೊಳೆದು ಒಳಗೆ ಬರಮಾಡಿಕೊಳ್ಳುವವರೇ ಇರುವ ಈ ಕಾಲದಲ್ಲಿ ಲಕ್ಷ್ಮೀ ದೇವಿಯ ಕೃಪೆಯನ್ನು ಬೇಡ ಎನ್ನುವವರಿಲ್ಲ. ಯಾಕಂದ್ರೆ ಎಲ್ಲರ ಜೀವನದಲ್ಲಿಯೂ ಹಣ ಬಹು ಮುಖ್ಯ ಪಾತ್ರವಹಿಸುತ್ತದೆ ಆದ್ದರಿಂದ ಮನೆಯಲ್ಲಿನ ಹೆಣ್ಣುಮಕ್ಕಳು ಈ ಒಂದು ಆಭರಣವನ್ನು ಧರಿಸುವುದರಿಂದ ನೀವು ಲಕ್ಷ್ಮಿಯನ್ನು ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸುವಂತೆ ಮಾಡಬಹುದು.

ಹೆಣ್ಣು ಮಕ್ಕಳು ಪೂಜೆ ವ್ರತಗಳನ್ನು ಮಾಡುವ ಬದಲು ಇದೊಂದು ಬದಲಾವಣೆಯನ್ನು ನಿಮ್ಮಲ್ಲಿ ತಂದುಕೊಂಡರೆ ಸಾಕು ನಿಮ್ಮ ಮನೆಗೆ ಲಕ್ಷ್ಮೀ ತಾನಾಗಿಯೇ ಒಲಿದು ಬರುವುದರಲ್ಲಿ ಸಂಶವಿಲ್ಲ, ಹೌದು ಹೆಣ್ಣು ಮಕ್ಕಳು ತಮ್ಮ ಕಾಲಿಗೆ ಬೆಳ್ಳಿಯ ಕಾಲು ಗೆಜ್ಜೆಗಳನ್ನು ಹಾಕಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮೀಯು ಸದಾ ನೆಲೆಸಿರುತ್ತಾಳಂತೆ ಹೆಣ್ಣು ಮಕ್ಕಳು ಬೆಳ್ಳಿಯ ಗೆಜ್ಜೆಗಳನ್ನು ತಮ್ಮ ಕಾಲುಗಾಳಿಗೆ ಧರಿಸಿಕೊಂಡು ಮನೆಯಲ್ಲಿ ಓಡಾಡುವುದರಿಂದ ಆ ಬೆಳ್ಳಿ ಗೆಜ್ಜೆಗಳ ಲಯಬದ್ಧವಾದ ಸದ್ಧು ಕಿವಿಗಳಿಗೆ ಇಂಪನ್ನು ಕೊಡುವುದರೊಂದಿಗೆ ನಿಮ್ಮ ಮನೆಗೆ ಮಹಾ ಲಕ್ಷ್ಮಿಯನ್ನು ಆಹ್ವಾನಿಸಿದಂತೆಯೇ ಸರಿ ಎಂದು ಶಾಸ್ತ್ರಗಳು ತಿಳಿಸುತ್ತವೆ.

ಅಷ್ಟೇ ಅಲ್ಲದೇ ಶಾಸ್ತ್ರಗಳ ಪ್ರಕಾರ ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಕಾಲಿಗೆ ಬೆಳ್ಳಿ ಗೆಜ್ಜೆಗಳನ್ನು ಕಟ್ಟಿಕೊಂಡು ಮನೆಯ ತುಂಬೆಲ್ಲ ಓಡಾಡುವರೋ ಅಂತಹ ಹೆಣ್ಣು ಮಕ್ಕಳ ದೇಹದಲ್ಲಿನ ಉಷ್ಣಾಂಶ ಕಡಿಮೆಯಾಗುವುದಲ್ಲದೆ, ದೇಹಕ್ಕೆ ತಂಪನ್ನು ಒದಗಿಸುತ್ತದೆ ಅಲ್ಲದೇ ಈ ಗೆಜ್ಜೆ ನಾದವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ ಅಷ್ಟೇ ಅಲ್ಲದೇ ಮನೆಯಲ್ಲಿ ನಿಮ್ಮ ಕುಟುಂಬದ ಆರೋಗ್ಯ ಮತ್ತು ಆನಂದ ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ಧರ್ಮ ಶಾಸ್ತ್ರದಲ್ಲಿ ಸ್ಪಷ್ಟಪಡಿಸಲಾಗಿದೆ ಆದ್ದರಿಂದ ಎಲ್ಲ ಹೆಣ್ಣು ಮಕ್ಕಳೂ ಸಹ ಬೆಳ್ಳಿಯ ಗೆಜ್ಜೆಗಳನ್ನು ತಮ್ಮ ಕಾಲುಗಳಿಗೆ ಧರಿಸಿ ತಮ್ಮ ಮನೆಯಲ್ಲಿ ಮಹಾ ಲಕ್ಷ್ಮೀ ನೆಲೆಸುವಂತೆ ಮಾಡಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಎಂತಹ ಕಠಿಣ ಸಮಸ್ಯೆ ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!