ವೃಷಭ ರಾಶಿಯವರು 2024 ಫೆಬ್ರವರಿಯಲ್ಲಿ ತಿಳಿಯಬೇಕಾದ ಮುಖ್ಯ ವಿಚಾರ ಇಲ್ಲಿದೆ

0 9,084

ವೃಷಭ ರಾಶಿಯವರಿಗೆ 2024ರ ಫೆಬ್ರವರಿ ತಿಂಗಳಿನಲ್ಲಿ ಅನುಭವಿಸುವ ಫಲಾನು ಫಲಗಳನ್ನು ನೋಡೋಣ. ರಾಶಿಗಳಿಗೆ ಗ್ರಹಗಳ ಸ್ಥಾನ ಬದಲಾವಣೆ ಹೆಚ್ಚಿನ ಪ್ರಭಾವ ಬೀರುತ್ತದೆ. ವೃಷಭ ರಾಶಿಯ ಜನ್ಮ ನಕ್ಷತ್ರಗಳು ಕೃತಿಕ ನಕ್ಷತ್ರದ ಮೂರು ಚರಣಗಳು. ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮತ್ತು ಮೃಗಶಿರ ನಕ್ಷತ್ರದ ಎರಡು ಚರಣಗಳು. ಹೆತ್ತು ವೃಷಭ ರಾಶಿಯ ಲಾಂಛನ ಮತ್ತು  ರಾಶಿಯ ಅಧಿಪತಿ ಶುಕ್ರ ಗ್ರಹ. ವೃಷಭ ರಾಶಿಯವರು ಯಾರಾದರೂ ಕಷ್ಟ ಎಂದು ಹೇಳಿದರೆ ಸಾಕು ಅವರಿಗೆ ಮೊದಲು ಸಹಾಯ ಹಸ್ತ ನೀಡುವರು ಅದು ಅವರ ಸ್ವಭಾವ. ಐಷಾರಾಮಿ ಜೀವನ ನಡೆಸಲು ಬಯಸುವರು. 6, 15, 24 ಶುಭಕರ ದಿನಗಳು. 4 ಮತ್ತು 8 ಶುಭ ಸಂಖ್ಯೆಗಳು.

ಮುಖದ ಮೇಲೆ ಎಷ್ಟೇ ಧೈರ್ಯ ತೋರಿದರು, ಮನದ ಯಾವುದೋ ಒಂದು ಮೂಲೆಯಲ್ಲಿ ಅಂತಕ ಮನೆ ಮಾಡಿರುತ್ತದೆ ಆದರೆ ಅದು ಗೋಚರ ಆಗುವುದಿಲ್ಲ. ಒತ್ತಡ ಜೀವನ ನಡೆಸುವರು. ಧೈರ್ಯದಿಂದ ಮುಂದೆ ಹೆಜ್ಜೆ ಇಟ್ಟರೆ ಸಾಕು ಅದರಿಂದ ಏನೇ ಸಮಸ್ಯೆಗಳು ಬಂದರು ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿರುವರು ಮತ್ತು ಗೆಲುವು ಕೂಡ ಸಿಗುತ್ತದೆ. ಅತ್ತಿಯಾದ ಚಿಂತನೆ ಆರೋಗ್ಯಕ್ಕೆ ತುಂಬ ಅಪಾಯಕಾರಿ. ಈ ಚಿಂತನೆಗಳು ಸಕರಾತ್ಮಕವಾಗಿ ಇರಬೇಕು ಮತ್ತು ನಕಾರಾತ್ಮಕ ಚಿಂತನೆಗಳು ನಿಮ್ಮ ದೈನಂದಿನ ಬದುಕಿಗೆ ಯಾವ ತೊಂದರೆಯೂ ಮಾಡದಂತೆ ನೋಡಿಕೊಳ್ಳಬೇಕು.

ಪರಿವಾರದ ಜನರಿಂದ ಎಲ್ಲಾ ರೀತಿಯ ಸಹಕಾರ ಸಿಗುವುದು. ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಏಕಾಗ್ರತೆ ತೋರಿದರೆ ಅದು ಅವರ ಪ್ರಗತಿ ಸಾಧಿಸಲು ದಾರಿ ಮಾಡಿ ಕೊಡುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇಲ್ಲ ಅದಕ್ಕೆ ಫೆಬ್ರವರಿ ತಿಂಗಳು ಸೂಕ್ತವಲ್ಲ. ಸಾರ್ವಜನಿಕವಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಹೊಸ ಅನ್ವೇಷಣೆಗಳು ಮಾಡುವ ಅವಕಾಶ ಇದೆ ಅದರಲ್ಲಿ ಸಫಲ ಕೂಡ ಆಗುತ್ತಿರಿ.

ವಿದೇಶಕ್ಕೆ ಹೋಗುವ ಅವಕಾಶ ಇದೆ ಆದರೆ ಅದಕ್ಕೆ ಸತತ ಪ್ರಯತ್ನ ಮತ್ತು ಪರಿಶ್ರಮದ ಅಗತ್ಯ ಇದೆ. ಯಾವ ರೀತಿಯ ಉದ್ಯೋಗದಲ್ಲಿ ಇದ್ದರು ಅದು ರಾಜಕಾರಣ, ಆರಕ್ಷಕ, ವೈದ್ಯ ಇಂತ ಎಲ್ಲಾ ಕೆಲಸದಲ್ಲಿ ಹೆಚ್ಚು ಶ್ರಮದ ಅಗತ್ಯ ಇದೆ ಆದ್ದರಿಂದ ಹೆಚ್ಚಿನ ಹೆಸರು ಗಳಿಕೆ ಮಾಡಬಹುದು. ಸವಾಲುಗಳನ್ನು ಎದುರಿಸಲು ಸಾಹಸ ಮಾಡಬೇಕು. ಕಾನೂನು ರೀತಿಯ ಹಣ ಕಾಸಿನ ವ್ಯವಹಾರದಲ್ಲಿ ಒಳ್ಳೆ ಮಂಗಳಕರ ಫಲ ಸಿಗುತ್ತದೆ. ಒಂದು ನೀಲಿ ನಕ್ಷೆ ರಚನೆ ಮಾಡಿ ನಂತರ ಅದರ ಪ್ರಕಾರ ಮುಂದುವರೆಯುವುದು ಒಳ್ಳೆಯದು ಅದು ನಿಮ್ಮನು ಯಶಸ್ಸಿಗೆ ಹತ್ತಿರ ಮಾಡುತ್ತದೆ.

ಪರಿಹಾರಗಳು :- ಯಮ ಪಠಣೆ ಮಾಡುವುದು, ಕೇತುವಿನ ಅಷ್ಟೋತ್ತರ ಪಠಣೆ ಮಾಡುವುದು ತುಂಬ ಒಳ್ಳೆ ಪ್ರಯೋಜನಗಳನ್ನು ಪಡೆಯಬಹುದು. ಕಪ್ಪು ದಾರದಲ್ಲಿ ಗಂಧದ ಕಟ್ಟಿಗೆಯನ್ನು ಧರಿಸಬೇಕು. ಬಡವ ಮತ್ತು ನಿರ್ಗತಿಕರಿಗೆ ಹೆಚ್ಚು ಧಾನ ಧರ್ಮ ಮಾಡಬೇಕು. ದೇವರನ್ನು ನಿತ್ಯ ಪ್ರಾರ್ಥನೆ ಮಾಡಬೇಕು. ಧೈರ್ಯದಿಂದ ಬರುವ ಎಲ್ಲಾ ಕಷ್ಟಗಳನ್ನು ಹಿಂದೆ ಸರಿಯದೆ ಎದುರಿಸಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.