2024ರಲ್ಲಿ ಮೇ 1ನೇ ತಾರೀಖಿನ ವರೆಗೂ ಮೇಷ ರಾಶಿಯಲ್ಲಿ ಗುರು ಗ್ರಹ ಇರುತ್ತದೆ. ಮೂರು ರಾಶಿಯವರಿಗೆ ಗುರು ಗ್ರಹ ಹೆಚ್ಚು ಸಂಪತ್ತು, ಅದೃಷ್ಟ, ಉದ್ಯೋಗದಲ್ಲಿ ಪ್ರಗತಿ ಎಲ್ಲಾ ತಂದು ಕೊಡುತ್ತದೆ. ಗುರು ಪ್ರತಿ ವರ್ಷ ತನ್ನ ರಾಶಚಕ್ರ ಬದಲಾವಣೆ ಮಾಡುತ್ತಾನೆ. ಮೇ ಒಂದರಂದು ಗುರು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಮತ್ತೊಂದು ವರ್ಷ ಅಲ್ಲೇ ವೃಷಭ ರಾಶಿಯಲ್ಲಿ ಮೇಲೆ ಇರುತ್ತಾನೆ. ಗುರುವಿನ ಸಂಚಾರ ಎಲ್ಲಾ ರಾಶಿಯ ಮೇಲೆ ಒಳ್ಳೆ ಪ್ರಭಾವ ಬೀರುತ್ತದೆ. ಆದರೆ ಮೂರು ಅದೃಷ್ಟವಂತ ರಾಶಿಗಳಲ್ಲಿ ಶುಕ್ರದೆಸೆ ತರುತ್ತದೆ. ಸಂಪತ್ತು ದ್ವಿಗುಣ ಆಗುತ್ತದೆ, ಗೌರವ, ಪ್ರತಿಷ್ಠೆ ಲಭ್ಯವಾಗುತ್ತದೆ.

ಯಾವುದು ಆ ಅದೃಷ್ಟವಂತ ರಾಶಿ ಎಂದರೆ :- ಮೇಷ ರಾಶಿ :ವೈವಾಹಿಕ ಜೀವನ ಸಂತಸ ಮತ್ತು ಅದ್ಬುತವಾಗಿ ಇರುತ್ತೆ. ಮಾಡುವ ಎಲ್ಲಾ ಕೆಲಸ ಸುಗಮವಾಗಿ ಆಗುತ್ತೇ. ಅದೃಷ್ಟ ಹುಡುಕಿಕೊಂಡು ಬರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಮತ್ತು ಗೆಲುವು ಸಾಧಿಸುವ ಸಾಧ್ಯತೆ ಇದೆ. ಕಾರ್ಯ ಮಾಡುವ ವಿಧಾನ ಸುಧಾರಣೆ ಕಾಣುತ್ತದೆ, ಎಲ್ಲಾ ರೀತಿಯ ಅಡೆ ತಡೆಗಳು ಮತ್ತು ತೊಂದರೆಗಳು ದೂರವಾಗುತ್ತವೆ. ಯಾವ ಕೆಲಸಕ್ಕೆ ಮುನ್ನುಡಿ ಬರೆದರು ಅದಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಹಣ ಉಳಿತಾಯ ಮಾಡುವ ನಿಮ್ಮ ಯೋಚನೆ ಫಲಕಾರಿ ಆಗುತ್ತದೆ.

ಕಟಕ ರಾಶಿ :ಕರ್ಕಾಟಕ ರಾಶಿಗೆ ಗುರು ಗ್ರಹದ ಬಲದಿಂದ ಎಲ್ಲಾ ರೀತಿಯ ಯಶಸ್ಸು ಖಂಡಿತ ಪ್ರಾಪ್ತಿಯಾಗುತ್ತದೆ. ವೃತ್ತಿ ರಂಗದಲ್ಲಿ, ಕೆಲಸ ಕಾರ್ಯ, ವ್ಯಾಪಾರ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚಾಗುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದ್ದರು ಅದಕ್ಕೆ ತಕ್ಕಂತೆ ಫಲ ಲಭಿಸುತ್ತದೆ. ಉದ್ಯೋಗಸ್ಥರಿಗೆ ಹಲವು ಕಡೆಗಳಿಂದ ಬೇರೆ ಕೆಲಸಕ್ಕೆ ಹೊಸ ಆಫರ್ ಸಿಗುತ್ತವೆ, ಉತ್ತಮ ಸ್ಯಾಲರಿ, ಉತ್ತಮ ಪ್ಯಾಕೆಜ್ ಸಿಗುತ್ತದೆ. ಹೆಚ್ಚಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ವಿದೇಶ ಕೆಲಸಗಳಲ್ಲಿ ಹೆಚ್ಚಿನ ಲಾಭ ಲಭಿಸುತ್ತದೆ.ತೊಂದೆಯ ಜೊತೆಗಿನ ಸಂಬಂಧಗಳು ಗಟ್ಟಿಯಾಗುತ್ತವೆ. ಆರೋಗ್ಯ ಸಮಸ್ಯೆಗಳು ಗುರು ಗ್ರಹದ ಬಲದಿಂದ ಇನ್ನು ಹೆಚ್ಚು ವೃದ್ಧಿ ಕಾಣುತ್ತದೆ.

ಸಿಂಹ ರಾಶಿ :ಬಹಳ ಸಮಯದಿಂದ ಹೆಚ್ಚು ಕಷ್ಟ ಅನುಭವಿಸುತ್ತಿರುವ ಈ ರಾಶಿಯವರಿಗೆ ಇನ್ನು ಗುರು ಗ್ರಹದ ಬಲದೊಂದಿಗೆ ಅದು ಬದಲಾಗುತ್ತದೆ. ಎಲ್ಲಾ ವಿಧದ ಸಮಸ್ಯೆಗಳು ಒಂದೊಂದೇ ದೂರ ಆಗುತ್ತಾ ಹೋಗುತ್ತದೆ. ನಿಮ್ಮ ಆಲೋಚನೆ ಮತ್ತು ಯೋಚನೆ ಎಲ್ಲಾ ರೀತಿಯಲ್ಲಿ ಸಕಾರಗೊಳ್ಳುತ್ತವೆ. ಆರ್ಥಿಕ ಸ್ಥಿತಿಯ ಉತ್ತಮ ಆಗುತ್ತದೆ. ಹಣವನ್ನು ಬೇರೆ ಮೂಲಗಳಿಂದ ಗಳಿಸುವ ಎಲ್ಲಾ ಸಾಧ್ಯತೆ ಇದೇ. ಹಣದ ಒಳ ಹರಿವು ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ವ್ಯವಹಾರದ ಸಲುವಾಗಿ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ.

ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವುದು. ವೈವಾಹಿಕ ಜೀವನದಲ್ಲಿ ಸ್ಥಿರತೆ ಸಿಗುತ್ತದೆ. ಮೇಷ ರಾಶಿ, ಕಟಕ ರಾಶಿ, ಸಿಂಹ ರಾಶಿ ಈ ಮೂರು ರಾಶಿಗೆ ಗುರು ದೆಸೆ ಇರುವುದರಿಂದ ಅವರು ನಿರೀಕ್ಷೆ ಮಾಡಿದ ಎಲ್ಲಾ ಕಾರ್ಯ ಫಲ ಕೊಡುತ್ತವೆ.  ಸಂಬಂಧಗಳು ಗಟ್ಟಿಯಾಗುತ್ತವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *