2024ರ ಫೆಬ್ರವರಿ ತಿಂಗಳಿನಲ್ಲಿ ಕುಂಭ ರಾಶಿಯವರು ಮಾಸಿಕ ಭವಿಷ್ಯ ಬಗ್ಗೆ ತಿಳಿಯೋಣ. ಗ್ರಹಗಳ ಬದಲಾವಣೆ ಮೇಲೆ ರಾಶಚಕ್ರದಲ್ಲಿ ಕೂಡ ಬದಲಾವಣೆ ತರುತ್ತದೆ. ಮಾಸಿಕ ಗ್ರಹಗಳ ಬದಲಾವಣೆ ನೋಡೋಣ.

1ನೇ ತಾರೀಖು ಮಕರ ರಾಶಿಗೆ ಬುಧ ಗ್ರಹ ಪ್ರವೇಶ ಮಾಡುತ್ತಾನೆ. 5ನೆ ತಾರೀಖು ಕುಜ ಗ್ರಹ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. 11ನೇ ತಾರೀಖು ಮಕರ ರಾಶಿಗೆ ಶುಕ್ರ ಗ್ರಹ ಪ್ರವೇಶ ಮಾಡುತ್ತಾನೆ. 13ನೇ ತಾರೀಖು ರವಿ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. 19ನೇ ತಾರೀಖು ಬುಧ ಗ್ರಹ ಮತ್ತೆ ಸ್ಥಾನ ಬದಲಾವಣೆ ಮಾಡಿ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಗ್ರಹಗಳ ಬದಲಾವಣೆ ಮೇಲೆ ಮಾಸಿಕ ಭವಿಷ್ಯದ ಬಗ್ಗೆ ನೋಡೋಣ.

15/02/2024ರಂದು ಕುಮಾರ ಷಷ್ಠಿ ಇರುವುದರಿಂದ ಪರಿವಾರದ ಮೇಲೆ ಇರುವ ಎಲ್ಲಾ ಸರ್ಪ ದೋಷಗಳು. ಈ ದಿನಾಂಕ ಸರ್ಪ ಮತ್ತು ಸುಬ್ರಹ್ಮಣ್ಯನ ಕ್ಷೇತ್ರಗಳಲ್ಲಿ ಪೂಜೆಯನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಎಲ್ಲಾ ದೋಷಗಳಿಂದ ಮುಕ್ತಿ ದೊರಕುವುದು.

16/02/2024ರಂದು ರಥಸಪ್ತಮಿ ದಿನದಂದು ಸೂರ್ಯ ದೇವನ ಅನುಗ್ರಹ ಎಲ್ಲರ ಮೇಲೆ ಪ್ರಾಪ್ತಿಯಾಗುತ್ತದೆ. ವಿಶೇಷವಾಗಿ ಕುಂಭ ರಾಶಿಯವರಿಗೆ ಶುಭಫಲ ಕೊಡುತ್ತದೆ. ಸೂರ್ಯನಿಗೆ ನಮಸ್ಕಾರದ ಅರ್ಪಣೆ ಮಾಡಬೇಕು, ಆದಿತ್ಯ ಹೃದಯ ಸ್ತೋತ್ರ ಜಪ ಮಾಡಬೇಕು. ಕುಂಭ ರಾಶಿಯವರಿಗೆ ಒಳ್ಳೆಯ ಪ್ರಗತಿ ಸಾಧಿಸಲು ಸಾಧ್ಯ ಮತ್ತು ಉತ್ತಮ ಅಭಿವೃದ್ದಿ ಆಗುತ್ತದೆ. ಇನ್ನು ಸಾಂಸಾರಿಕ ಜೀವನದಕ್ಕೆ ಸಂಬಂಧಪಟ್ಟಂತೆ ಎಲ್ಲಾ ತೊಡಕುಗಳು ದೂರವಾಗುತ್ತವೆ.

ಅವಿವಾಹಿತರಿಗೆ ವಿವಾಹ ಯೋಗವಿದೆ. ಹೊಸ ಮನೆ ಕಟ್ಟುವುದು ಅಥವಾ ಇರುವ ಮನೆಯನ್ನು ಇನ್ನು ಅಲ್ಟರೇಷನ್ ಮಾಡ್ಬೇಕು ಅಂದೆ ಅದು ಕೂಡ ಈ ತಿಂಗಳು ನೆರವೇರುತ್ತದೆ.ಇನ್ನು ಹಣ ಕಾಸಿನ ಒಳ ಹರಿವು ಹೆಚ್ಚಾಗುತ್ತದೆ. ವಿವಿಧ ಮೂಲಗಳಿಂದ ಹಣ ಗಳಿಕೆ ಮಾಡುವ ಸಾಧ್ಯತಗಳಿವೆ. ಸರ್ಕಾರಿ ಉದ್ಯೋಗದಲ್ಲಿ ಇರುವ ಜನರಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ, ಪ್ರಶಸ್ತಿಗಳು, ಪುರಸ್ಕಾರಗಳು ಎಲ್ಲಾ ಸಿಗುತ್ತದೆ.

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಹುಡುಕಿ ಬರುತ್ತವೆ. ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯುವ ಅವಕಗಳು ಸಿಗುತ್ತದೆ. ತುಂಬ ಹಿಂದಿನಿಂದ ವಸೂಲಿಯಾಗದ ಹಣ ಕಾಸಿನ ವಿಚಾರದಲ್ಲಿ ಪ್ರಯತ್ನ ಪಟ್ಟರೆ ಬಂದು ಕೈ ಸೇರುತ್ತದೆ.

ಹೊಸ ಮನೆಯನ್ನು ಖರೀದಿ ಮಾಡುವ ಮತ್ತು ಗೃಹ ಪ್ರವೇಶ ಮಾಡುವ ಅವಕಾಶ ಇದೆ. ವಿಧ್ಯಾರ್ಥಿಗಳಿಗೆ ಒಳ್ಳೆ ಲಾಭ ಮತ್ತು ಪ್ರಗತಿ ದೊರಕುತ್ತದೆ. ಸ್ತ್ರೀಯರಿಗೆ ಅನಾರೋಗ್ಯದಿಂದ ವಿಮುಕ್ತಿ ಯೋಗ ಸಿಗುತ್ತದೆ ಹಾಗೂ ಆರೋಗ್ಯ ಇನ್ನು ಹೆಚ್ಚು ಅಭಿವೃದ್ಧಿ ಆಗುತ್ತದೆ. ದೈವಿಕ ಕಾರ್ಯಗಳಲ್ಲಿ ಭಾಗಿಯಾಗಬೇಕು, ಪೂಜೆ ಪುನಸ್ಕಾರ ಮಾಡುವುದರಿಂದ ಇನಷ್ಟು ಮಂಗಳಕರ ಫಲ ಲಭಿಸುತ್ತದೆ.

ಪರಿಹಾರಗಳು ಏನು ಅಂದ್ರೆ :- ಆಂಜನೇಯ ದಂಡಕದ ಪಾರಾಯಣ ಮಾಡಬೇಕು. ಹನುಮಂತನ ಪೂಜೆ ಮಾಡುವುದು ಕುಂಭ ರಾಶಿಯವರಿಗೆ ಅತ್ಯುತ್ತಮ ಫಲಗಳನ್ನು ಕೊಡುತ್ತದೆ. ಇದೆಲ್ಲಾ ಗೋಚಾರದ ಸೂಚಕ ಫಲಗಳೇ ಹೊರತು ಇದಕ್ಕೂ ಜನ್ಮ ಜಾತಕಕ್ಕೆ ಯಾವುದೇ ಸಂಬಂಧ ಇರುವುದಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *