ಈ ರಾಶಿಯವರಿಗೆ ಇನ್ಮುಂದೆ ಸೋಲೆ ಇಲ್ಲ, ಶುಕ್ರದೆಸೆ ಶುರು

0 17,000

2024ರ ಜನವರಿ 18ನೇ ತಾರೀಖು ಗುರುವಾರ, ಅಂದರೆ ಇಂದಿನಿಂದ 12ಡು ವರ್ಷಗಳ ಕಾಲ ಕೆಲವು ರಾಶಿಯವರಿಗೆ ಸೋಲು ಎನ್ನುವುದೇ ಇಲ್ಲ. ಶುಕ್ರ ದೆಸೆ ಪ್ರಪ್ತಿಯಾಗಿ ಹಣದ ಹರಿವು ಹೆಚ್ಚಾಗುತ್ತದೆ. ಆ ಪುಣ್ಯ ಪಡೆದ ರಾಶಿಗಳ ಬಗ್ಗೆ ತಿಳಿಯೋಣ :- ಸರ್ಕಾರದಿಂದ ಗೌರವ ಸಿಗುವ ಸಾಧ್ಯತೆ ಇದೆ. ಇನ್ನು ಹಣವನ್ನು ಎರವಲು ಪಡೆಯುವ ಅಥವಾ ಬ್ಯಾಂಕ್ ಕಡೆಯಿಂದ ಸಾಲ ಪಡೆಯುವ ಆಲೋಚನೆ ಮಾಡಿದ್ದರೆ ಅದನ್ನು ಪಡೆಯಲು ಈ ಕಾಲ ಚೆನ್ನಾಗಿದೆ.
ನಿಮ್ಮ ಸ್ನೇಹಿತರ ಭೇಟಿ ನಿಮ್ಮಗೆ ಒಂದು ರೀತಿ ಸಂತಸ ಮತ್ತು ಉಲ್ಲಾಸ ಉತ್ಸಾಹ ಕೊಡುತ್ತದೆ.  ಕುಟುಂಬದ ಸದಸ್ಯರ ಜೊತೆ ಸಮಯವನ್ನು ಹೆಚ್ಚು ಕಳೆಯುವ ಸಾಧ್ಯತೆ ಇದೆ.

ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಂಡರು ಅದನ್ನು ಶ್ರಮದಿಂದ ಮಾಡಿ, ಪೂರ್ಣ ಮಾಡುವ ಮೂಲಕ ನಿಮ್ಮ ಸಾಧನೆಯ ಕಡೆ ಹೆಜ್ಜೆ ಹಾಕುತ್ತೀರಿ. ಆದರೆ ಈ ಕೆಲಸವನ್ನು ಬೇಗ ಪೂರ್ತಿ ಮಾಡುವ ಸುಲುವಾಗಿ ಯಾವುದೇ ಆತುರ ಪಡಬೇಡಿ ಮತ್ತು ದೈಹಿಕ ಪೆಟ್ಟು ಮಾಡಿಕೊಂಡು ಮಾಡದೆ ಇರುವಂತೆ ಎಚ್ಚರ ವಹಿಸುವುದು ಉತ್ತಮ. ಆದಾಯ ಬಂದಂತೆ ಉಳಿತಾಯ ಹೆಚ್ಚಾಗುತ್ತದೆ. ಅದನ್ನು ಹೊಡಿಕೆ ಮಾಡುವುದರಿಂದ ಒಳ್ಳೆ ಲಾಭ ತರುತ್ತದೆ. ನೀವು ಮಾಡುವ ಗಳಿಕೆ ನಿಮ್ಮಗೆ ತೃಪ್ತಿ ಕೊಡುತ್ತದೆ ಹಾಗೂ ನೆಮ್ಮದಿ ತರುತ್ತದೆ.

ಪರಿವಾರದ ಜೊತೆ ವಾದ ವಿವಾದ ಇದ್ದರೆ ಮಾತಿನಲ್ಲಿ ಮಾಧುರ್ಯ ಕಾಪಾಡಿಕೊಂಡು ಇರುವುದು ಒಳ್ಳೆಯದು. ಹೊಸ ವ್ಯವಹಾರ ಮತ್ತು ವ್ಯಾಪಾರ ಆರಂಭ ಮಾಡಿದರೆ ಅದರಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ. ಆತ್ಮೀಯರೊಂದಿಗೆ ಕಾಲ ಕಳೆಯುವ ಅವಕಾಶವಿದೆ ಅದರಿಂದ ನಿಮ್ಮ ಗೌರವ ಹಿಮ್ಮಡಿ ಆಗುತ್ತದೆ. ಪೋಷಕರ ವಿಚಾರದಲ್ಲಿ ಎಚ್ಚರವಾಗಿ ಇರಬೇಕು. ನೂತನ ವಾಹನ ಖರೀದಿ, ಇಲ್ಲ ಆಸ್ತಿ ಖರೀದಿ ಮಾಡುವ ಅವಕಾಶ ಇದೆ.

ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾಗಿ ಇರುವಿರಿ ಮತ್ತು ಅದು ಇನಷ್ಟು ಗಟ್ಟಿಯಾಗುತ್ತದೆ. ಸಂಪತ್ತು ದ್ವಿಗುಣ ಆಗುತ್ತದೆ ಅದರಿಂದ ಮನಸ್ಸು ಆನಂದವಾಗಿ ಇರುವಿರಿ. ಹೊಸ ವ್ಯಾಪಾರ ಆರಂಭ ಮಾಡಬೇಕು ಎಂದರೆ ಅದಕ್ಕೆ ಇದು ಶುಭ ಕಾಲ. ದೈಹಿಕ ಸಮಸ್ಯೆ ಅಥವ ಆರೋಗ್ಯ ಸಮಸ್ಯೆ ಇದ್ದರೆ ಈ ಸಮಯದಲ್ಲಿ ಅದು ಸುಧಾರಣೆ ಕಾಣುತ್ತದೆ. ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ ಅದು ಭವಿಷ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಹಾಗೂ ಪ್ರಗತಿ ಕೊಡುತ್ತದೆ.

ವ್ಯಾಪಾರದಲ್ಲಿ ಲಾಭ ಪಡೆಯಲು ಒಳ್ಳೆಯ ಕಾಲ ಇದಾಗಿದೆ ಹಾಗೂ ಹಣ ಉಳಿತಾಯ ಕೂಡ ಆಗುತ್ತದೆ. ಈ ಎಲ್ಲಾ ರೀತಿಯ ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ಮತ್ತು ಸಿಂಹ ರಾಶಿ. ನಾವು ಮಾಡುವ ಕೆಲಸದಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ನಮ್ಮ ಪಾಪ ಪುಣ್ಯಗಳ ಲೆಕ್ಕ ದೇವರ ಬಳಿ ಇರುತ್ತದೆ. ಒಂದು ಸಣ್ಣ ನಂಬಿಕೆ ಮತ್ತು ಮನಸ್ಸಿನಿಂದ ಪ್ರಾರ್ಥನೆ ಮಾಡುವುದು ದೊಡ್ಡ ಯಶಸ್ಸನ್ನು ತಂದು ಕೊಡುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.