ಹೊಸ ವರ್ಷದಲ್ಲಿ ಹೊಸ ಭವಿಷ್ಯದ ನಿರೀಕ್ಷೆಯನ್ನು ಮಾಡುತ್ತಿರುವ ವೃಷಭ ರಾಶಿಯವರ 2024ನೇ ವರ್ಷದ ರಾಶಿ ಭವಿಷ್ಯ ಈ ಕೆಳಗೆ ತಿಳಿಯೋಣ ವೃಷಭ ರಾಶಿಯವರಿಗೆ ಎಪ್ರಿಲ್ 22ನೆಯ ತಾರೀಖಿನವರೆಗೆ ಗುರುವಿನ ಅನುಗ್ರಹ ದೊರಕಿರುವುದರಿಂದ ವ್ಯವಹಾರದಲ್ಲಿ ವ್ಯಾಪಾರದಲ್ಲಿ ಬಹಳಷ್ಟು ಲಾಭಗಳಿಕೆಗೆ ಅವಕಾಶವಿರುತ್ತದೆ ನಿಮ್ಮ ವಸ್ತುಗಳಿಗೆ ಅಥವಾ ಸೇವೆಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ಹಣವು ಹೇರಳವಾಗಿ ನಿಮ್ಮೆಡೆಗೆ ಹರಿದು ಬರುತ್ತದೆ ಮತ್ತು ಹಲವಾರು ಒಳ್ಳೆಯ ಅವಕಾಶಗಳು ಸಿಗಲಿದೆ.

ರಾಹು 12ನೆಯ ಮನೆಯಲ್ಲಿ ಇರುವುದರಿಂದ ಸ್ವಲ್ಪ ಸಮಸ್ಯೆಗಳನ್ನು ನಿಮ್ಮೆಡೆಗೆ ತರಬಹುದು ಇವನಿಂದಾಗಿ ಸಾಕಷ್ಟು ಖರ್ಚುಗಳಾಗಬಹುದು ಕೆಲವೊಂದು ಸಣ್ಣಪುಟ್ಟ ಮಾನಸಿಕ ಒತ್ತಡಗಳು ಕಾಣಿಸಿಕೊಳ್ಳಬಹುದು ದೇವರಲ್ಲಿ ಗುರು ಹಿರಿಯರಲ್ಲಿ ಶ್ರದ್ಧೆ ಕಡಿಮೆಯಾಗಬಹುದು ಮತ್ತು ತಮ್ಮ ಜೀವನದ ಮೇಲೆ ಆಸಕ್ತಿಯು ಕ್ಷೀಣಿಸುವ ಸಂಭವವಿದೆ.

ಏಪ್ರಿಲ್ ತಿಂಗಳ ನಂತರ ವೃಷಭ ರಾಶಿಯವರು ಕೆಲವು ಗೊಂದಲಗಳನ್ನು ಹೊಂದಿರುತ್ತಾರೆ ಹಣವು ಖರ್ಚಾಗುವುದರಿಂದ ಸ್ವಲ್ಪ ತಲೆಬಿಸಿಯ ವಾತಾವರಣ ಸೃಷ್ಟಿಯಾಗಬಹುದು ವಿಶೇಷವಾಗಿ ಶ್ರೀಮಂತರಿಗೆ ಹೇಗೆ ಹಣವನ್ನ ಉಪಯೋಗಿಸಿಕೊಳ್ಳಬೇಕು ಎಂಬ ವಿಷಯದಲ್ಲಿ ಗೊಂದಲ ಮೂಡುವುದು ಇನ್ನೂ ಬಡವರಿಗೆ ಹಣಗಳಿಸುವುದೇ ಒಂದು ಸವಾಲಾಗಬಹುದು ಆದರೂ ರಾಹುವಿನ ಬದಲಾವಣೆಯಿಂದ ಕೆಲವು ಒಳ್ಳೆಯ ಬದಲಾವಣೆ ನಿಮ್ಮ ರಾಶಿಯಲ್ಲಿ ಕಾಣಸಿಗುತ್ತವೆ ನಿಮ್ಮ ಕೆಲಸದಲ್ಲಿ ಸ್ಥಿರತೆ ಇರುವುದರಿಂದ ದೊಡ್ಡ ಮಟ್ಟದ ತೊಂದರೆ ಏನು ಆಗುವುದಿಲ್ಲ

ನಿಮ್ಮ ರಾಶಿಯಲ್ಲಿರುವ ಶನಿಯು ನಿಮ್ಮನ್ನು ತೊಂದರೆಗಳಿಂದ ಕಾಪಾಡುವ ಪ್ರಯತ್ನದಲ್ಲಿ ಇರುತ್ತಾನೆ. ವಿಶೇಷವಾಗಿ ನಿಮ್ಮ ತಂದೆಯ ಆರೋಗ್ಯದಲ್ಲಿ ಒಳ್ಳೆಯ ಸುಧಾರಣೆಯನ್ನು ನೀವು ಕಾಣುತ್ತೀರಿ ಅಂತೆಯೇ ಹಣಕಾಸಿನ ವಿಚಾರದಲ್ಲಿ ಏಪ್ರಿಲ್ ನಂತರ ಅಷ್ಟೇನೂ ಚೆನ್ನಾಗಿ ಇರುವುದಿಲ್ಲ ಯಾವುದಾದರೂ ವ್ಯವಹಾರದಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ಏಪ್ರಿಲ್ ತಿಂಗಳ ಒಳಗಾಗಿಯೇ ಮಾಡುವುದು ಉತ್ತಮ.

ಇನ್ನು ಏಪ್ರಿಲ್ ತಿಂಗಳ ನಂತರ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುವವರಿಗೆ ವಾಹನ ಸಂಬಂಧಿ ಕೆಲಸ ಮಾಡುವವರಿಗೆ ಅವರು ಮಾಡುವ ಕೆಲಸದಲ್ಲಿ ಅಥವಾ ಆದಾಯದಲ್ಲಿ ಯಾವುದೇ ಬದಲಾವಣೆ ಆಗದಂತೆ ಶನಿಯು ಸಂಪೂರ್ಣ ರಕ್ಷಣೆ ನೀಡುತ್ತಾನೆ ರಾಹು ಮತ್ತು ಗುರುವಿನ ಚೇಷ್ಟೆ ಇರುವಂತಹ ಸಂದರ್ಭದಲ್ಲಿ ಶನಿಯ ಸಹಾಯ ನಿಮಗೆ ದೊರೆಯುವುದಿಲ್ಲ ಅಕ್ಟೋಬರ್ 30ರ ನಂತರ ನಿಮ್ಮ ಸಮಸ್ಯೆಗಳಲ್ಲಿ ಇಳಿಕೆಯನ್ನು ಕಾಣುತ್ತೀರಿ ನಿಮ್ಮ ಖರ್ಚು ಕಡಿಮೆಯಾಗುವುದು ರಾಹು, ನಿಮ್ಮ ರಾಶಿಯಿಂದ ಮೀನ ರಾಶಿಗೆ ಚಲಿಸುತ್ತಾನೆ. ಇದರಿಂದ ನಿಮಗೆ ದಿಡೀರ್ ಲಾಭಗಳು ಬರುವ ಸಾಧ್ಯತೆ ಇದೆ ವಿಶೇಷವಾಗಿ ಷೇರು ಮಾರುಕಟ್ಟೆ ಚಿನ್ನದ ಹೂಡಿಕೆ ಇತ್ಯಾದಿಗಳಲ್ಲಿ ಲಾಭವನ್ನು ಕಾಣುತ್ತೀರಿ.

ಕೇತುವಿನಿಂದ ಕೆಲವೊಂದು ಸಣ್ಣಪುಟ್ಟ ತೊಂದರೆಗಳು ಅಂದರೆ ನಿಮ್ಮ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಅಥವಾ ದೊಡ್ಡ ಮಕ್ಕಳಾದರೆ ಅವರ ಮಾನಸಿಕ ಯೋಚನೆಯಲ್ಲಿ ಬದಲಾವಣೆಗಳು ಉಂಟಾಗುವ ಸಾಧ್ಯತೆ ಇದ್ದು ನೀವು ಅವರು ಮಾಡುವ ಕಾರ್ಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ನೀವು ನಿಮ್ಮ ಒಳಿತಿಗೆ ಮೊದಲು ಆದ್ಯತೆ ಕೊಡುವುದು ಒಳ್ಳೆಯದು ಅನಾವಶ್ಯಕ ವಿಚಾರಗಳ ಬಗ್ಗೆ ಯೋಚನೆ ಮಾಡುವುದನ್ನು ಕಡಿಮೆಗೊಳಿಸಿ ಹೀಗೆ ವರ್ಷದ ಕೊನೆಯಲ್ಲಿ ನೀವು ಒಳ್ಳೆಯ ಫಲಗಳನ್ನು ಕಾಣಲಿದ್ದೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ

ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *