ವೃಶ್ಚಿಕ ರಾಶಿಯವರು 2023 ರಲ್ಲಿ ಈ ತಪ್ಪನ್ನ ಮಾಡಲೇಬೇಡಿ ಜೀವನ ಉತ್ತಮವಾಗಿರತ್ತೆ

0 3

2023 ನೇ ವರ್ಷದ ವೃಶ್ಚಿಕ ರಾಶಿಯವರ ಸಂಪೂರ್ಣ ವರ್ಷ ಭವಿಷ್ಯವನ್ನು ಸಂಕ್ಷಿಪ್ತವಾಗಿ ಇಲ್ಲಿ ತಿಳಿಯೋಣ ಈ ವರ್ಷದಲ್ಲಿ ಆರಂಭದಿಂದ ಕೊನೆಯವರೆಗೂ ವೃಶ್ಚಿಕ ರಾಶಿಯವರು ಅರ್ಧಾಷ್ಟಮ ಶನಿಯ ಪ್ರಭಾವದಲ್ಲಿ ಇರಲಿದ್ದಾರೆ.

ಈ ವರ್ಷದಲ್ಲಿ ವೃಶ್ಚಿಕ ರಾಶಿಯವರು ಸ್ವಲ್ಪ ಎಚ್ಚರಿಕೆ ವಹಿಸಬೇಕು ಆರಂಭದಲ್ಲಿ ವಿದ್ಯೆಯ ವಿಚಾರದಲ್ಲಿ ವಿದ್ಯಾರ್ಥಿಗಳು ಸ್ವಲ್ಪ ಆಸಕ್ತಿ ಕಡಿಮೆ ಮಾಡಲಿದ್ದಾರೆ ಮತ್ತು ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಇದರ ಪರಿಣಾಮ ಬೀಳುವುದಿಲ್ಲ ಆದರೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಕುರಿತು ಕೆಲವು ಸಾಲಗಳನ್ನು ಮಾಡಬೇಕಾದ ಪರಿಸ್ಥಿತಿ ಒದಗಬಹುದು. ಮುಂದಿನ ವರ್ಷದಲ್ಲಿ ವೃಶ್ಚಿಕ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಹೊರಗಡೆಯ ಆಹಾರಗಳನ್ನು ಸೇವಿಸಬಾರದು ಉತ್ತಮ ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ ನಿದ್ರೆಯನ್ನು ಚೆನ್ನಾಗಿ ಮಾಡಬೇಕು ಯೋಗ ಧ್ಯಾನ ಪ್ರಾಣಯಾಮಗಳಲ್ಲೂ ನಿಮ್ಮನ್ನು ತೊಡಗಿಸಿಕೊಳ್ಳುವುದು ಉತ್ತಮ ಇದರಿಂದ ಆರೋಗ್ಯದ ಮೇಲೆ ನಿಯಂತ್ರಣ ವಹಿಸಬಹುದು.

ಈ ವರ್ಷದಲ್ಲಿ ವೃಶ್ಚಿಕ ರಾಶಿಯವರು ಯಾರಿಗೂ ಸಾಲ ಕೊಡುವುದು ಅಥವಾ ಸಾಲವನ್ನು ತೆಗೆದುಕೊಳ್ಳುವುದು ಮಾಡಬಾರದು ಇದರಿಂದ ಸಮಸ್ಯೆಗೆ ಸಿಲುಕಿ ಕೊಳ್ಳಬಹುದು ತಮ್ಮ ತಾಯಿಯ ಆರೋಗ್ಯ ವಿಚಾರದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು ಸ್ತ್ರೀಯರು ತಮ್ಮ ತಾಯಿಯ ಮನೆಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಹಾಗೇ ಈ ರಾಶಿಯವರಿಗೆ ಬಹಳ ಪ್ರಯತ್ನದ ನಂತರ ಸರ್ಕಾರಿ ಉದ್ಯೋಗಗಳು ಸಿಗುವ ಸಾಧ್ಯತೆ ಈ ವರ್ಷದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಇನ್ನು ಅಕ್ಟೋಬರ್ ತಿಂಗಳಿನಲ್ಲಿ ಗುರು ಗ್ರಹವು ನಿಮ್ಮ ರಾಶಿಯಿಂದ ಚಲಿಸುತ್ತದೆ ಇದರಿಂದ ಗುರುಬಲ ನಿಮ್ಮ ರಾಶಿಗೆ ಮುಕ್ತಾಯವಾಗುತ್ತದೆ ಗುರು ಗ್ರಹವು ಮತ್ತು ರಾಹು ಗ್ರಹವು ಸಂಧಿಸಲಿದ್ದು ಇದರಿಂದ ನಿಮಗೆ ಆರ್ಥಿಕವಾಗಿ ಕೌಟುಂಬಿಕವಾಗಿ ಸಾಮಾಜಿಕವಾಗಿ ಕೆಲವೊಂದು ತೊಂದರೆಗಳು ಉಂಟಾಗಬಹುದು ನಿಮ್ಮ ಮಕ್ಕಳ ವಿಚಾರದಲ್ಲಿ ಸ್ವಲ್ಪ ಚಿಂತೆ ಕಾಣಬಹುದು ಅದನ್ನು ಪ್ರೀತಿಯಿಂದ ಸಮಾಧಾನವಾಗಿ ಸರಿಪಡಿಸಲು ಪ್ರಯತ್ನಿಸಬೇಕು.

ಏಪ್ರಿಲ್ ನಿಂದ ಆಚೆಗೆ ಸ್ವಲ್ಪ ಕಷ್ಟವನ್ನ ಅನುಭವಿಸುವ ಸಾಧ್ಯತೆ ಇರುವುದರಿಂದ ಈಗಿನಿಂದಲೇ ಹಣದ ವೆಚ್ಚವನ್ನು ಮಾಡದೆ ಭವಿಷ್ಯಕ್ಕಾಗಿ ಕೂಡಿಡುವುದು ಒಳ್ಳೆಯದು ನಂತರ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ತುಂಬಾ ವಿಘ್ನಗಳನ್ನು ಎದುರಿಸಬೇಕಾಗಬಹುದು ಕುಟುಂಬದ ಸದಸ್ಯರು ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಜೊತೆಗೆ ನಿಲ್ಲದಿರಬಹುದು ಇದರಿಂದ ಕುಟುಂಬದವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ.

ರಾಹು ಕೇತುಗಳು ಅಕ್ಟೋಬರ್ ತಿಂಗಳಲ್ಲಿ ಬದಲಾವಣೆಯಾಗಲಿದ್ದಾರೆ ಇದರಿಂದ ನಿಮಗೆ ರಾಹುಬಲ ಕೇತು ಬಲ ಸಿಗುತ್ತದೆ ಈ ಬಲವು ವೃಶ್ಚಿಕ ರಾಶಿಯವರಿಗೆ ಮಾತ್ರ ದೊರೆಯುತ್ತದೆ ಇದರಿಂದ ವರುಷದ ಅಂತ್ಯವೂ ಶುಭಫಲಗಳಿಂದ ಕೂಡಿರಲಿದೆ ವರ್ಷದ ಆದಿ ಹಾಗೂ ಮಧ್ಯಭಾಗದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು ಸ್ವಲ್ಪ ಕಷ್ಟಕರವಾಗಲಿದೆ. ಇನ್ನು ವೃಶ್ಚಿಕ ರಾಶಿಯವರು ಪ್ರತಿ ಶನಿವಾರ ಅಥವಾ ತಿಂಗಳಿಗೆ ಒಂದು ಶನಿವಾರ ಶನಿದೇವರ ಸನ್ನಿಧಿಗೆ ಹೋಗಿ ಎಳ್ಳೆಣ್ಣೆ ಕರಿ ಎಳ್ಳು ಇತ್ಯಾದಿಗಳನ್ನು ಅರ್ಪಣೆ ಮಾಡುವುದರಿಂದ ದೈವ ಕೃಪೆಗೆ ಪಾತ್ರರಾಗಬಹುದು ಮುಂದಿನ ವರ್ಷದಲ್ಲಿ ಒಂದು ಬಾರಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಲು ಯೋಜನೆಯನ್ನು ಮಾಡಿ ಮಂಜುನಾಥನ ದರ್ಶನವನ್ನು ಪಡೆಯಿರಿ ಇದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.