ಕನ್ನಡ ಕಿರುತೆರೆಯಲ್ಲಿ ದಾಖಲೆ ಬರೆದಿರುವ ಧಾರಾವಾಹಿ ಅಗ್ನಿಸಾಕ್ಷಿ ಒಂದು ಸುಮಾರು 8 ವರ್ಷಗಳ ಕಾಲ ಒಳ್ಳೆಯ ಟಿ ಆರ್ ಪಿ ಹೊಂದಿರುವ ಧಾರಾವಾಹಿ ವೃದ್ದರಿಂದ ಚಿಕ್ಕ ಮಕ್ಕಳು ಕೂಡ ದಿನ 8 ಗಂಟೆಗೆ ಟಿವಿ ಮುಂದೆ ಹಾಜರು ಇರುತಿದರು ಅಷ್ಟೊಂದು ಎಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಧಾರಾವಾಹಿ . ಈ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ, ವೈಷ್ಣವಿ ಗೌಡ, ಇಷಿತಾ ವರ್ಷಾ, ಸುಕೃತಾ ನಾಗರಾಜ್, ಮುಖ್ಯಮಂತ್ರಿ ಚಂದ್ರು, ರಾಜೇಶ್ ಧ್ರುವ, ಪ್ರಿಯಾಂಕಾ ಶಿವಣ್ಣ, ಚಿತ್ಕಲಾ ಬಿರಾದಾರ್, ಅನುಷಾ ರಾವ್ ಮುಂತಾದವರು ನಟಿಸಿದ್ದರು.

ಇನ್ನು ನಟ ವಿಜಯ ಸೂರ್ಯ ಹಾಗೂ ನಟಿ ವೈಷ್ಣವಿ ಅವರು ನಿಜ ಜೀವನದಲ್ಲೂ ಸತಿ ಪತಿ ಆಗಲಿ ಎಂದು ತುಂಬ ಅಭಿಮಾನಿಗಳ ಆಸೆ ಆಗಿತ್ತು ಆದರೆ ಅವರು ಒಳ್ಳೆಯ ಸ್ನೇಹಿತರು ಎಂದು ನಿರೂಪಿಸಿದರು ವಿಜಯಸೂರ್ಯ ಅವರು ಸಂಬಂಧಿ ಹುಡುಗಿಯನ್ನು ವರಿಸಿದ್ದು ಒಂದು ಮಗುವಿನ ತಂದೆಯಾಗಿದ್ದಾರೆ ಇನ್ನು ಹಲವರು ಸಿನಿಮಾ ಅಲ್ಲಿ ನಟಿಸಿದ್ದಾರೆ

ಕಲರ್ ಕನ್ನಡ ಅಗ್ನಿಸಾಕ್ಷಿ ಧಾರಾವಾಹಿ ಸೂರ್ಯ ಅವರು ಅರ್ಧಕ್ಕೆ ತ್ಯಜಿಸಿ ಸುವರ್ಣ ವಾಹಿನಿಯಲ್ಲಿ ಪ್ರೇಮಲೋಕ ಧಾರಾವಾಹಿ ಮೂಲಕ ಮಿಂಚಿದರು ಆದರೆ ಅದ ಧಾರಾವಾಹಿ ಅಷ್ಟೊಂದು ಜನರ ಮನ ಗೆಲ್ಲಲು ವಿಫಲವಾಯಿತು. ಅದ ಧಾರಾವಾಹಿ ಅರ್ಧಕ್ಕೆ ನಿಂತು ಹೋಯಿತು ಆದರೆ ಜನರು ಸನ್ನಿಧಿ ಸಿದ್ದಾರ್ಥ್ ಜೋಡಿಯನ್ನು ಮತೆ ಕಿರುತೆರೆಯಲ್ಲಿ ನೋಡಲು ಕಾತುರತೆ ಕಾಯುತ್ತ ಇದ್ದಾರೆ . ಇನ್ನು ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿ ನಂತರ ಯಾವುದೇ ಬೇರೆ ದಾರವಹಿ ಕಾಣಿಸಲಿಲ್ಲ ಆದರೆ ಬಿಗ್ ಬಾಸ್ 8 ಸ್ಪರ್ಧಿಯಾಗಿ ಬಾಗವಹಿಸಿದರೆ ಅಲ್ಲಿ ಒಳ್ಳೆಯ ಆಟಗಾರ್ತಿ ಹಾಗೂ ಉತ್ತಮ ಪ್ರತಿಸ್ಪರ್ಧಿಯಾಗಿ ಆಟ ಆಡಿದ್ದಾರೆ

ಇನ್ನು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ 8 ವರ್ಷಗಳ ಕಾಲ ಸತತ ನಟನೆ ಮಾಡಿ ಅದೆಷ್ಟೋ ಯುವಕರ ತಮಗೆ ಸನ್ನಿಧಿ ಅಂತ ಹುಡುಗಿ ಸಿಗಲಿ ಎಂದು ಕೊಂಡಿದ್ದರು. ಕೊನೆಗೂ ಜನರ ಆಸೆಯಂತೆ ಸನ್ನಿಧಿ ಅವರು ಸಂತಸದ ವಿಷಯವನ್ನು ಹೇಳಿದಾರೆ ನಿಜ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಿರುತೆರೆ ಧಾರಾವಾಹಿ ನಟನೆ ಮಾಡಲಿದ್ದೇನೆ ಎಂದಿದ್ದಾರೆ ನಿಮ್ಮ ಜೋಡಿ ವಿಜಯ್ ಸೂರ್ಯ ಅಂತ ಕೇಳಿದಾಗ ಅದರ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಉತ್ತರ ನೀಡಿದ್ದಾರೆ ಕೆಲವು ವರದಿ ಪ್ರಕಾರ ಡಾಕ್ಟರ್ ಕರ್ಣ ಎನ್ನುವ ಧಾರಾವಾಹಿ ಝೀ ಕನ್ನಡ ಕೆಲವು ತಿಂಗಳ ಬಳಿಕ ಪ್ರಸಾರ ಆಗುವ ಸಾಧ್ಯತೆ ಇದೆ ಒಂದು ವೇಳೆ ಸಿದ್ದಾರ್ಥ್ ಸನ್ನಿಧಿ ಜೋಡಿ ಆದರೆ ಮತ್ತೆ ಕಿರುತೆರೆಯಲ್ಲಿ ದಾಖಲೆ ಸೃಷ್ಟಿ ಆಗುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *