Transit of Mercury to Sagittarius: ವೈದಿಕ ಜ್ಯೋತಿಷ್ಯದ ಪ್ರಕಾರ ಬುಧ ಗ್ರಹ ಹಲವು ದಿನಗಳ ನಂತರ ಧನು ರಾಶಿಗೆ ಸಂಚಾರ ಮಾಡಲಿದ್ದಾನೆ ಬುಧನನ್ನ ಸಂಪತ್ತು ವ್ಯವಹಾರ ಮತ್ತು ಮಾತು ಹಾಗೂ ಸಂವಹನದ ಅಂಶ ಎಂದು ಗುರುತಿಸಲಾಗಿದೆ ಇಂತಹ ಬುಧ ಗ್ರಹವು ಯಾವುದಾದರು ರಾಶಿಯನ್ನ ಪ್ರವೇಶ ಮಾಡಿದ ಸಂದರ್ಭದಲ್ಲಿ ಉಳಿದ 12 ರಾಶಿಗಳ ಮೇಲು ಸಹ ಪರಿಣಾಮ ಬೀರುತ್ತಾನೆ ಇದೇ ನವೆಂಬರ್ 27 ನೇ ತಾರೀಖಿನಂದು ಬುಧನು ಧನು ರಾಶಿಯನ್ನು ಪ್ರವೇಶ ಮಾಡಲಿದ್ದಾನೆ 2023ರ ಮೊದಲು ಸಂಕ್ರಮಿಸುವಂತಹ ಈ ಬುಧನ ಸಂಕ್ರಮಣ ವಿಶೇಷವಾಗಿ ಮೂರು ರಾಶಿಯವರಿಗೆ ಬಹಳ ಫಲದಾಯಕವಾಗಿರುತ್ತದೆ ಇವರ ಅದೃಷ್ಟ ಹೊಳೆಯುತ್ತದೆ ಹಾಗಾದರೆ ಆ ಅದೃಷ್ಟದ ರಾಶಿಗಳು ಯಾವವು ಎಂಬುದನ್ನು ಇಲ್ಲಿ ನಾವು ತಿಳಿಯೋಣ.ಬುಧನು ಇಂತಹ ಜನರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ನೀಡುತ್ತಾನೆ ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಕೂಡ ಸುಧಾರಿಸುವಲ್ಲಿ ಸಹಾಯ ಮಾಡುತ್ತಾನೆ.

ಮೊದಲನೆಯದಾಗಿ ಬುಧ ಸಂಕ್ರಮಣವು ಮೇಷ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ ಯಾವುದೇ ದೊಡ್ಡ ಕಾರ್ಯಗಳು ಕೂಡ ಈ ಒಂದು ಅದೃಷ್ಟದಿಂದ ನಿಮಗೆ ಸುಲಭವಾಗಿ ನೆರವೇರಲು ಸಾಧ್ಯವಾಗುತ್ತದೆ ಬಹು ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಸಹ ಪಡೆಯುತ್ತೀರಿ ಹಾಗೆ ಮೇಷ ರಾಶಿಯವರು ತಮ್ಮ ಯೋಜನೆಗಳಿಂದ ವಿಶೇಷ ಫಲಗಳನ್ನು ಪಡೆಯುತ್ತಾರೆ ಹಾಗೂ ಮೇಷ ರಾಶಿಯವರಿಗೆ ವಿದೇಶಕ್ಕೆ ಹೋಗುವ ಆಸೆ ಇದ್ದರೆ ಅದು ಕೂಡ ಈ ಸಂದರ್ಭದಲ್ಲಿ ಈಡೇರುತ್ತದೆ ಅಷ್ಟೇ ಅಲ್ಲದೆ ಕೆಲಸ ಮಾಡುವಂತಹ ನೌಕರರಿಗೆ ಬಡ್ತಿ ಸಿಗುವ ಸಾಧ್ಯತೆ ಕೂಡ ಇದೆ. ಈ ಸಂದರ್ಭದಲ್ಲಿ ಮೇಷ ರಾಶಿಯ ಜನರು ಉದ್ಯೋಗವನ್ನು ಬದಲಾಯಿಸಬಹುದು. ಈ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಕೂಡ ಹೆಚ್ಚಾಗಿದ್ದು ಯಾವುದಾದರೂ ಒಂದು ಹೊಸ ಒಪ್ಪಂದವನ್ನು ನೀವು ಇತರರೊಂದಿಗೆ ಮಾಡಿಕೊಳ್ಳುತ್ತೀರಿ.

ಇನ್ನು ಎರಡನೆಯದಾಗಿ ಕನ್ಯಾ ರಾಶಿಯವರಿಗೆ ಬುಧನ ಸಂಗ್ರಾಮಣ ಸಾಂಸಾರಿಕ ಸುಖವನ್ನ ತಂದುಕೊಡುತ್ತದೆ ನಿಮ್ಮ ಕುಟುಂಬದಲ್ಲಿ ಹಾಗೂ ನಿಮ್ಮ ಸಂಸಾರದಲ್ಲಿ ಈ ಸಂಕ್ರಮಣದಿಂದ ನೆಮ್ಮದಿ ನೆಲೆಸುತ್ತದೆ ಒಂದು ವೇಳೆ ನೀವು ಹೊಸ ಮನೆಯನ್ನು ಕೊಂಡುಕೊಳ್ಳಬೇಕು ಎಂದು ಬಯಸಿದರೆ ಅದು ಸಹ ಈ ಸಂದರ್ಭದಲ್ಲಿ ನೆರವೇರುವ ಸಾಧ್ಯತೆ ಹೆಚ್ಚಾಗಿದೆ. ಕನ್ಯಾ ರಾಶಿಯ ಉದ್ಯೋಗದಲ್ಲಿರುವಂತಹ ಜನರಿಗೆ ಆರ್ಥಿಕವಾಗಿ ಲಾಭ ಸಿಗುವಂತಹ ಸಮಯ ಇದಾಗಿದ್ದು ನಿಮಗೆ ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಬರುವುದಿಲ್ಲ ಹಾಗೆಯೇ ನಿಮ್ಮ ಹೆಚ್ಚಿದ ಶಕ್ತಿಯು ನಿಮ್ಮ ಕೆಲಸವನ್ನು ಸುಲಭವಾಗಿಸಲು ಸಹಾಯ ಮಾಡುತ್ತದೆ ಹಾಗೆಯೇ ನಿಮ್ಮ ತಾಯಿಯೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತದೆ ವಿಶೇಷವಾಗಿ ರಿಯಲ್ ಎಸ್ಟೇಟ್ ಹಾಗೂ ಪ್ರಾಪರ್ಟಿ ಡಿಸೈನಿಂಗ್ ಕೆಲಸ ಮಾಡುವಂಥವರಿಗೆ ಈ ಸಮಯ ತುಂಬಾ ಉತ್ತಮವಾಗಿ ಇರಲಿದೆ.

ಬುಧನ ಸಂಕ್ರಮಣದಿಂದ ಅದೃಷ್ಟ ಪಡೆಯಲಿರುವ ಇನ್ನೊಂದು ರಾಶಿ ಎಂದರೆ ಅದು ಕುಂಭ ರಾಶಿ. ಬುಧನ ಈ ಸಂಚಾರ ಕುಂಭ ರಾಶಿಯವರ ಆದಾಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತದೆ ಹಾಗೆಯೇ ವಿವಿಧ ಮೂಲಗಳಿಂದ ಹಣದ ಹರಿವು ನಿಮ್ಮ ಕಡೆಗೆ ಬರಲಿದೆ ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಪ್ರಶಂಸೆ ದೊರೆಯುತ್ತದೆ ಅಷ್ಟೇ ಅಲ್ಲದೆ ಈ ಸಮಯದಲ್ಲಿ ನೀವು ಮಾಡಿದ ಹೂಡಿಕೆಗೂ ಸಹ ಲಾಭ ದೊರೆಯುತ್ತದೆ ಹಾಗಾಗಿ ನವೆಂಬರ್ 27 ನೇ ತಾರೀಕು ಸಂಚಾರ ಮಾಡುವುದು ನಿಮ್ಮ ರಾಶಿಯವರಿಗೆ ಬಹಳ ಚೆನ್ನಾಗಿರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *