ಇವತ್ತು ಹೋಳಿ, ಇಂದಿನಿಂದ ತ್ರಿಮೂರ್ತಿಗಳ ಆಶೀರ್ವಾದದಿಂದ 10 ರಾಶಿಯವರಿಗಿದೆ ಇವರ ಲೈಫ್ ಹೇಗಿರತ್ತೆ ಗೊತ್ತಾ..

0 3

Holi Astrology: ನವ ಗ್ರಹಗಳ ನಿರಂತರ ಚಲನೆಯಿಂದಾಗಿ ಅವುಗಳ ಸ್ಥಾನವು ಕಾಲ ಕಾಲಕ್ಕೆ ಬದಲಾಗುತ್ತವೆ. ನಿನ್ನೆಯ ತನಕ ಕಷ್ಟಗಳನ್ನು ನೋಡಿದವರು ಇಂದಿನಿಂದ ಸುಖಕ್ಕೆ ಬೀಳಬಹುದು. ಇವತ್ತು ಸುಖದಲ್ಲಿರುವವರು ನಾಳೆ ಮತ್ಯಾವುದೋ ದುಃಖಕ್ಕೆ ಎಡೆಯಾಗಬಹುದು. ಇವೆಲ್ಲವು ಸಹ ನಿಮ್ಮ ನಿಮ್ಮ ತಾರಾನುಕೂಲದಿಂದಲೇ ಉಂಟಾಗುವಂತದ್ದು. ಇವುಗಳಿಗೆಲ್ಲ ಮೂಲ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರು.

665 ವರ್ಷಗಳ ನಂತರ ಇಂದು ಮಹಾಸುದಿನವು ಈ ಹತ್ತು ರಾಶಿಗಳನ್ನು ಅರಸಿ ಬಂದಿದೆ. ಇಲ್ಲಿಯ ತನಕ ಕಷ್ಟಕೋಟಲೇಗಳನ್ನು ಅನುಭವಿಸಿದ ಈ ರಾಶಿಯವರ ಮೇಲೆ ಇಂದಿನಿಂದ ತ್ರಿಮೂರ್ತಿಗಳ ದಿವ್ಯ ದೃಷ್ಟಿಯು ಬೀಳಲಿದೆ. 665 ವರ್ಷಗಳ ನಂತರ ಬಂದ ಈ ದಿನಕ್ಕೆ ಬಹಳ ಶಕ್ತಿಯುತವಾದಂತಹ ತಾರಾಗಣದ ಬಲವಿದ್ದು, ಜೊತೆಯಲ್ಲಿ ತ್ರಿಮೂರ್ತಿಗಳ ಆಶೀರ್ವಾದವು ಲಭಿಸಲಿದೆ.

Astrology Kannada
Kannada Astrologer

ವೃಷಭ, ಕಟಕ, ಮಕರ, ಸಿಂಹ, ತುಲಾ, ವೃಶ್ಚಿಕ, ಕುಂಭ, ಕನ್ಯಾ, ಧನಸ್ಸು ಹಾಗೂ ಮೀನ ಈ ಹತ್ತು ರಾಶಿಯವರಿಗೆ ಇಂದಿನಿಂದ ಗಜಕೇಸರಿ ಯೋಗವು ಪ್ರಾರಂಭವಾಗಲಿದೆ. ಇವರು ಇನ್ನು ಮುಂದೆ ಮಾಡುವಂತಹ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ಬ್ರಹ್ಮನ ಅನುಗ್ರಹದಿಂದ ಯಾವುದೇ ಉದ್ಯೋಗವನ್ನು ಆರಂಭ ಮಾಡಿದರೂ ಸಹ ಇವರಿಗೆ ಬಹು ಸುಲಭದಲ್ಲಿ ಎಲ್ಲ ರೀತಿಯ ಅನುಕೂಲಗಳು ಉಂಟಾಗಲಿದ್ದು, ಶೀಘ್ರವಾಗಿ ಉನ್ನತಿಗೆ ಏರಲಿದ್ದಾರೆ.

ಇದನ್ನೂ ಓದಿ..ವೃಷಭ ರಾಶಿ ಒಂದು ಹೆಣ್ಣಿನಿಂದ ನಿಮ್ಮ ಜೀವನ ಕಂಪ್ಲೀಟ್ ಬದಲಾಗುತ್ತೆ ಹೇಗೆ ಗೊತ್ತಾ..

ಈ‌ ಮೊದಲೇ ಪ್ರಾರಂಭಿಸಿದ ವ್ಯಾಪಾರಗಳಲ್ಲಿ ಕೊಂಚ ಅಡತಡೆಗಳು ಕಾಡಿದರೂ ಸಹ ವಿಷ್ಟುವಿನ ನಾಮ ಸ್ಮರಣೆಯಿಂದ ಎಲ್ಲ ತೊಂದರೆಗಳು ಬಹುಬೇಗ ನಿವಾರಣೆಯಾಗಲಿವೆ. ತ್ರಿಮೂರ್ತಿಗಳ ಆಶೀರ್ವಾದದಿಂದ ಸಾಕಷ್ಟು ಬದಲಾವಣೆಗಳು ನಡೆಯಲಿದ್ದು, ನವಗ್ರಹಗಳ ಅಶೀರ್ವಾದಕ್ಕಾಗಿ ನವಗ್ರಹ ಮಂತ್ರವನ್ನು ಪಠಣೆ ಮಾಡುತ್ತಿರಿ.

ಹಣಕಾಸಿನ ವ್ಯವಹಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇದ್ದು ಸಹ ಅದರಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆಯಿದ್ದು, ಸಾಲದ ಸಮಸ್ಯೆಗಳು ನಿಮ್ಮನ್ನು ಚಿಂತೆಗೀಡು ಮಾಡಲಿವೆ. ಹೊಸದಾಗಿ ಯಾವುದೇ ಕೆಲಸ ಮಾಡಲು ಹೋದರು ಶತೃವಿನ ಬಾಧೆ ಅಧಿಕವಾಗಿ ಕಾಣಿಸುತ್ತದೆ. ಆದಾಗ್ಯೂ ನೀವು ಈಶ್ವರನ ನಾಮ ಸ್ಮರಣೆ ಪೂಜೆಗಳನ್ನು ಮಾಡಿದರೆ ಶತೃಬಾಧೆ ನಿವಾರಣೆಯಾಗಲಿದೆ.

ಮಕ್ಕಳ ಬಗ್ಗೆ ಕಾಳಜಿಯಾಗುವುದು ಸ್ವಾಭಾವಿಕ. ಆದರೆ ಚಿಂತಿಸುವ ಅಗತ್ಯವಿಲ್ಲ. ಅವರ ಉದ್ಯೋಗ ವಿವಾಹ ಮುಂತಾದ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರವನ್ನು ಕಾಣುತ್ತವೆ. ಒಂದಷ್ಟು ದಿನಗಳು ಕಳೆದ ನಂತರ ವ್ಯಾಪಾರ ವ್ಯವಹಾರಗಳಲ್ಲಿ ಬಹಳಷ್ಟು ಸುಧಾರಣೆಗಳನ್ನು ಕಾಣಲಿದ್ದಿರಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಮಾತನಾಡುವ ಅಗತ್ಯವಿದೆ.

ಇದನ್ನೂ ಓದಿ..ಕುಂಭ ರಾಶಿಯವರ ಪಾಲಿಗೆ ಯುಗಾದಿ ಹೇಗಿರತ್ತೆ? ಬೇವು ಜೊತೆ ಬೆಲ್ಲ ಇದೆ ಯಾಕೆಂದರೆ

ಈ ಹತ್ತು ರಾಶಿಯವರ ದಾಂಪತ್ಯ ಜೀವನವು ಈ ಸಮಯದಲ್ಲಿ ಅತ್ಯಧಿಕ ಸುಖದಿಂದ ಕೂಡಿದ್ದು, ಸಂಗಾತಿಯೊಡನೆ ಸಣ್ಣ ಪುಟ್ಟ ವಿರಸಗಳಿದ್ದರೂ ಸಹ ಅವುಗಳು ದೊಡ್ಡ ಮಟ್ಟದ ಸಮಸ್ಯೆಗಳನ್ನು ತರುವುದಿಲ್ಲ. ವ್ಯಾಪಾರದಲ್ಲಿ ಮೋಸವಾಗುವ ಸಾಧ್ಯತೆಯಿದ್ದು ಆದಷ್ಟು ಎಚ್ಚರಿಕೆಯಿಂದ ವ್ಯವಹರಿಸಿದರೆ ಶೀಘ್ರದಲ್ಲೇ ಗಜಕೇಸರಿ ಯೋಗವು ನಿಮ್ಮನ್ನು ಅರಸಿ ಬರುತ್ತದೆ. ಕಷ್ಟಗಳು ಎದುರಾದಾಗ ತ್ರಿಮೂರ್ತಿಗಳನ್ನು ನೆನೆಸಿ ಮುಂದಡಿಯಿಡಿ ಶುಭವಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.