today Astrology prediction: ಮಂತ್ರಾಲಯ ಸ್ವಾಮಿ ಶ್ರೀ ಗುರು ರಾಯರನ್ನು ನೆನೆಯುತ ಇಂದಿನ ರಾಶಿಫಲ ತಿಳಿದುಕೊಳ್ಳಿ

0 15

today Astrology prediction In Kannada ಇಂದಿನ ರಾಶಿ ಫಲ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷ ರಾಶಿ. ಈ ದಿನ ನೀವು ಯಾವುದೇ ಪ್ರತ್ಯಕ್ಷತ ಪರೋಕ್ಷ ರೀತಿಯಲ್ಲಿ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯಬಹುದು. ನೀವು ಸಮಯಕ್ಕೆ ಸರಿಯಾಗಿ ಅವಕಾಶಗಳನ್ನು ಬಯಸಿದರೆ ವೃತ್ತಿ ಪರ ಜೀವನವು ಭವಿಷ್ಯದಲ್ಲಿ ನಿಮಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ.

ವೃಷಭ ರಾಶಿ ನಿಮ್ಮ ಆತ್ಮವಿಶ್ವಾಸವು ಮತ್ತು ಧೈರ್ಯ ಉತ್ತುಂಗದಲ್ಲಿ ಇರುತ್ತದೆ. ರಾಜಕೀಯ ಅಥವಾ ಸಾಮಾಜಿಕ ಕಾರ್ಯಗಳಿಗೆ ಸಂಬಂಧಿಸಿದ ಜನರು ಅನೇಕ ಸಭೆಗಳಲ್ಲಿ ಭಾಗವಹಿಸುತ್ತಾರೆ. ಈ ದಿನ ನೀವು ಗೌರವವನ್ನು ಪಡೆಯುತ್ತೀರಿ. ಮಿಥುನ ರಾಶಿಯವರಿಗೆ ಈ ದಿನ ನೀವು ಉತ್ತಮ ಆರೋಗ್ಯವನ್ನು ಹೊಂದಿರುವಿರಿ. ಮತ್ತು ನಿಮ್ಮ ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ನೀವು ಹಲವು ದಿನಗಳಿಂದ ಭಿನ್ನಾಭಿಪ್ರಾಯ ಕುಟುಂಬದಲ್ಲಿ ಬೇಗನೆ ಮುಗಿಯುತ್ತದೆ. ಆದಾಯದಲ್ಲಿ ಹೆಚ್ಚಿನ ಸಾಧ್ಯತೆ ಮತ್ತು ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಸುಧಾರಿಸುವ ಮತ್ತು ನಿಮ್ಮ ತೃಪ್ತಿಯನ್ನು ಹೆಚ್ಚಿಸುವ
ಹೊಸ ಸಾಧನಗಳನ್ನು ನೀವು ಹೊಂದಿರುತ್ತೀರಿ.

ಕರ್ಕಾಟಕ ರಾಶಿಯವರು ಈ ದಿನ ಮಿಶ್ರ ಪಲಿತಾಂಶಗಳು ಸಾಧ್ಯ. ಆದರೆ ಅವು ನಿಮ್ಮ ಪರವಾಗಿ ಇರುತ್ತದೆ. ಅನುತ್ಪಾದಕ ಚಟುವಟಿಕೆಗಳಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನಿಮ್ಮ ನಿರ್ಧಾರಗಳಿಗೆ ಸರಿಯಾದ ಗಮನ ಕೊಡಿ. ನೀವು ಯಾವುದೇ ಹೂಡಿಕೆಯನ್ನು ಮಾಡಲು ಬಯಸಿದರೆ ತಜ್ಞರ ಮಾರ್ಗದರ್ಶನವನ್ನು ತೆಗೆದುಕೊಳ್ಳುವುದು ಸೂಕ್ತ.

ಸಿಂಹ ರಾಶಿ ಇದು ನಿಮ್ಮ ಅದೃಷ್ಟದ ಅವಧಿಯಲ್ಲಿ ಒಡಹುಟ್ಟಿದವರಿಗೆ ನ ವಿವಾದ ಗಳಿಂದಲೂ ಕುಟುಂಬದ ಜೀವನದಲ್ಲಿ ಅಸ್ತಿರತೆ ಉಂಟಾಗಬಹುದು. ಪ್ರೇಮ ಸಂಬಂಧಗಳು ಹಾಗೆಯೇ ಉಳಿಯುತ್ತದೆ. ಸಮರ್ಪಿತ ಕಠಿಣ ಪರಿಶ್ರಮದಿಂದ ನೀವು ಮೇಲಾಧಿಕಾರಿಗಳ ತೃಪ್ತಿ ಪಡಿಸಬಹುದು. ಕನ್ಯಾ ರಾಶಿಯವರಿಗೆ ಈ ದಿನ ನಿಮಗೆ ಹೊಸ ಅವಕಾಶಗಳು ಸಿಗಲಿದೆ. ಮತ್ತು ಅವುಗಳಿಂದ ನಿಮಗೆ ಲಾಭವಾಗಲಿದೆ. ಹೀಗಾಗಿ ಆರ್ಥಿಕ ಸಮೃದ್ಧಿ ಕಚಿತ. ಮತ್ತು ಆದರೆ ಕೌಟುಂಬಿಕ ಜೀವನದಲ್ಲಿ ಗೊಂದಲಗಳು ಉಂಟಾಗಬಹುದು.

ಕುಟುಂಬದ ಸದಸ್ಯರ ಆರೋಗ್ಯ ಹದಗೆಡುವುದು ಮತ್ತು ಆಸ್ತಿ ವಿಷಯದ ವಿವಾದಗಳು ನಿಮ್ಮಂತಹ ನಿರಂತರ ಒತ್ತಡದಲ್ಲಿ ಇರುತ್ತದೆ. ತುಲಾ ರಾಶಿಯವರಿಗೆ ವ್ಯಾಪಾರ ಸಂದರ್ಭದಲ್ಲಿ ಹೊಸ ಸಂಬಂಧಗಳು ಮತ್ತು ವ್ಯವಹಾರಗಳನ್ನು ಅಂತಿಮಗೊಳಿಸಲು ಇದು ಅನುಕೂಲಕರ ಅವಧಿಯಾಗಿದೆ. ವೃಶ್ಚಿಕ ರಾಶಿ ಕಾರಣವಿಲ್ಲದೆ ನಡೆಸಿಕೊಂಡು ಬರುತ್ತಿರುವ ಪದ್ಧತಿ ಎಂದು ನೀವಂದುಕೊಂಡ ಆಚರಣೆಗೆ ಕಾರಣಗಳು ದೊರೆಯುತ್ತವೆ.ಇಂದು ನಿಮಗೆ ಅಜೀರ್ಣಕ್ಕೆ ಸಂಬಂಧಿಸಿದಂತಹ ಸಮಸ್ಯೆ ಉಂಟಾಗಬಹುದು.

ಧನಸು ರಾಶಿ ಇಂದಿನ ದಿನಗಳಲ್ಲಿ ನಿಮಗೆ ಕೆಲಸದಲ್ಲಿ ಬಹಳಷ್ಟು ಒತ್ತಡವಿರುತ್ತದೆ ವನವಿಹಾರದಿಂದ ನಿಮ್ಮ ಮನಸ್ಸನ್ನು ತಿಳಿಗೊಳಿಸಬಹುದು. ಸಮಸ್ಯೆಗಳು ನಿಮಗೆ ಬಹಳ ಇರುವುದರಿಂದ ರಾತ್ರಿ ಮಲಗುವಾಗ ನಿಮಗೆ ನಿದ್ದೆ ಸಮಸ್ಯೆ ಕಾಣಬಹುದು .ಮಕರ ರಾಶಿ ಜನರ ಬಳಕೆ ಮಾಡಿಕೊಳ್ಳುವ ಸಲುವಾಗಿ ಕುಟುಂಬದ ವ್ಯಕ್ತಿಗಳನ್ನು ಬಿಟ್ಟು ಹೋಗುವುದು ಮನಸ್ತಾಪಗಳಿಗೆ ಕಾರಣವಾಗಬಹುದು.ವಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಂದುಕೊಂಡಂತಹ ಫಲಿತಾಂಶವನ್ನು ನಿಮ್ಮ ಮಕ್ಕಳು ತಂದು ಕೊಡುತ್ತಾರೆ.

ಕುಂಭ ರಾಶಿ ಯಂತ್ರಗಳ ಕೆಲಸ ಮಾಡುವಾಗ ಜಾಗರೂಕತೆ ವಹಿಸಿ ನಿರ್ವಹಣೆ ಮಾಡುವುದು ಸೂಕ್ತ. ಇಂದು ನಿಮ್ಮ ಮೇಲಾಧಿಕಾರಿಗಳಿಂದ ಹೆಚ್ಚಿನ ಪಸಂಸ್ಥೆಯನ್ನು ಪಡೆಯುತ್ತೀರಾ. ನಿಮ್ಮ ವೃತ್ತಿಯಲ್ಲಿ ಬಡ್ತೀಯನ್ನು ಕೂಡ ನೀವು ಪಡೆಯುವ ಸಾಧ್ಯತೆ ಇದೆ ಮೀನ ರಾಶಿ ನೀವು ಹೊಸ ವ್ಯಕ್ತಿಗಳ ಬೇಟೆಯನ್ನು ಮಾಡುತ್ತೀರಾ. ಕುಟುಂಬ ಸಮೇತ ನೀವು ಪ್ರಯಾಣವನ್ನು ಬೆಳೆಸುತ್ತೀರಾ ಉದ್ಯೋಗದ ದೃಷ್ಟಿಯಿಂದ ನೀವು ವಿದೇಶ ಪ್ರಯಾಣ ಮಾಡುತ್ತೀರಾ.

Leave A Reply

Your email address will not be published.