ಈ ರಾಶಿಯವರು ತಮ್ಮ ಸಂಗಾತಿಗೆ ಎಂದು ಮೋಸ ಮಾಡಲ್ಲ

0 233

Astrology Kannada predictions: ಸಂಬಂಧಗಳು ನಿಂತಿರುವುದು ನಂಬಿಕೆ ಮತ್ತು ಪ್ರಾಮಾಣಿಕತೆಯ ಮೇಲೆ ಈ ಎರಡು ಅಂಶಗಳು ಯಾವುದೇ ಸಂಬಂಧದಲ್ಲಾದರೂ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇಂತಹ ಉತ್ತಮ ಹಾಗೂ ಪ್ರಾಮಾಣಿಕ ಸಂಬಂಧಗಳಿಗೂ ಮತ್ತು ಜನ್ಮ ರಾಶಿಗಳಿಗೂ ಒಂದಕ್ಕೊಂದು ನಂಟು ಇರುತ್ತದೆ.

ಜ್ಯೋತಿಷ್ಯದಲ್ಲಿ ಕೆಲವೊಂದು ರಾಶಿಯ ಜನರು ತಮ್ಮ ಸಂಬಂಧದಲ್ಲಿ ತುಂಬಾ ಪ್ರಾಮಾಣಿಕವಾಗಿರುತ್ತಾರೆ ಮತ್ತು ನಂಬಿಕಸ್ತರಾಗಿರುತ್ತಾರೆ ಎಂದು ಹೇಳಲಾಗಿದ್ದು. ಯಾವ ಸಂದರ್ಭಗಳಲ್ಲಿಯೂ ಇಂಥವರು ಒಂದು ಉತ್ತಮ ಬಾಂಧವ್ಯವನ್ನು ಹಾಳು ಮಾಡಿಕೊಳ್ಳುವುದಿಲ್ಲ ಅಂತಹ ರಾಶಿಗಳು ಯಾವುದೆಂದು ಇಲ್ಲಿ ನಾವು ತಿಳಿಯೋಣ.

ಮೊದಲನೆಯದಾಗಿ ವೃಷಭ ರಾಶಿ ವೃಷಭ ರಾಶಿಯವರು ಅತಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಯಾವುದೇ ವಿಷಯವನ್ನಾದರೂ ಗುಟ್ಟು ಮಾಡದೆ ಎಲ್ಲವನ್ನು ನಿರರ್ಗಳವಾಗಿ ಹೇಳಿಬಿಡುತ್ತಾರೆ ಹೀಗಾಗಿ ಬೆನ್ನ ಹಿಂದೆ ಮಾತಾಡುವ ಅಭ್ಯಾಸವನ್ನು ಇವರು ಹೊಂದಿರುವುದಿಲ್ಲ. ಅದರಿಂದ ಈ ರಾಶಿಯವರನ್ನು ನಂಬಬಹುದು ಇವರು ಸಂಗಾತಿಯ ವಿಷಯ ಬಂದರೆ ಅತಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಉತ್ತಮ ಬಾಂಧವ್ಯವನ್ನ ಉಳಿಸಿಕೊಂಡು ಹೋಗುವುದನ್ನು ಇಬ್ಬರು ತಿಳಿದಿರುತ್ತಾರೆ.

ಎರಡನೆಯದಾಗಿ ತುಲಾ ರಾಶಿ, ತುಲಾ ರಾಶಿಯವರು ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವುದಕ್ಕೆ ತಮ್ಮ ಪೂರ್ತಿ ಜೀವನವನ್ನೇ ಮುಡಿಬಿಡುತ್ತಾರೆ ಅದು ಗೆಳೆತನವಾಗಿರಬಹುದು ಅಥವಾ ಇತರೆ ಸಂಬಂಧ ವಾಗಿರಬಹುದು ಆದ್ದರಿಂದ ಇವರು ನಂಬಿಕೆಯನ್ನು ಕಾಪಾಡಿಕೊಳ್ಳಲು ಮೊದಲು ಪ್ರಶಸ್ತಿಯನ್ನು ನೀಡುತ್ತಾರೆ ತುಲಾ ರಾಶಿಯವರು ಮೋಸ ವಂದನೆಗಳಿಂದ ಯಾವಾಗಲೂ ದೂರವಿರುತ್ತಾರೆ ದಾಂಪತ್ಯ ಜೀವನದಲ್ಲಿ ತಮ್ಮ ಸಂಗಾತಿಯನ್ನು ನಂಬಿಕೆಯಿಂದ ವಿಶ್ವಾಸದಿಂದ ಗೌರವದಿಂದ ಇವರು ಪ್ರೀತಿಸುತ್ತಾರೆ ಹಾಗೂ ಇನ್ನಿತರ ವಿಶ್ವಾಸವನ್ನು ಕೂಡ ಗಳಿಸುತ್ತಾರೆ.

ಮೂರನೆಯದಾಗಿ ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರು ಪ್ರೀತಿಸಿದವರನ್ನು ಅತಿಯಾದ ಪ್ರಮಾಣಿಕತೆಯಿಂದ ಪ್ರೀತಿಸುತ್ತಾರೆ ಮತ್ತು ಅವರ ಮೇಲೆ ಅತಿ ಹೆಚ್ಚಿನ ನಂಬಿಕೆಯನ್ನು ಇಡುತ್ತಾರೆ. ನಮ್ಮ ಪ್ರೀತಿ ಪಾತ್ರರಿಗೆ ನೋವುಂಟು ಮಾಡುವ ಕಾರ್ಯವನ್ನು ಇವರು ಮಾಡುವುದಿಲ್ಲ ಒಮ್ಮೆ ಇವರು ಯಾವುದೇ ಸಂಬಂಧವನ್ನು ಒಪ್ಪಿಕೊಂಡಲ್ಲಿ ಅದನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋಗುತ್ತಾರೆ ಯುಗಾದಿ ವೃಶ್ಚಿಕ ರಾಶಿಯವರು ನಂಬಿಕಸ್ತರಾಗಿರುತ್ತಾರೆ.

ನಾಲ್ಕನೆಯದಾಗಿ ಮಕರ ರಾಶಿ, ಮಕರ ರಾಶಿಯವರು ತಮ್ಮನ ನಂಬಿದವರಿಗೆ ಯಾವಾಗಲೂ ಬದ್ಧರಾಗಿರುತ್ತಾರೆ ಯಾವ ಕಾರಣಕ್ಕೂ ನಂಬಿಕೆಯನ್ನು ಹಾಳು ಮಾಡಿಕೊಳ್ಳುವುದಿಲ್ಲ ಇದು ಅವರ ಜೀವನದ ಗುರಿಯುವಾಗಿರುತ್ತದೆ ಮಕರ ರಾಶಿಯ ಜೀವನ ಆದರ್ಶಮಯವಾಗಿರುತ್ತದೆ ಇತರರಿಗೆ ನೋವುಂಟು ಮಾಡುವ ಕೆಲಸವನ್ನು ಇವರು ಮಾಡುವುದಿಲ್ಲ ಯಾವಾಗಲೂ ಸರಿಯಾದ ವಿಚಾರಗಳನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಇತರರನ್ನು ಈ ವಿಷಯದಲ್ಲಿ ಪ್ರೇರೇಪಿಸುತ್ತಾರೆ ದಾಂಪತ್ಯ ಜೀವನದಲ್ಲಿ ಕೇವಲ ಮಾತಿನಿಂದಷ್ಟೇ ಅಲ್ಲ ತಮ್ಮ ಸಂಗಾತಿಗೆ ಬೇಕಾದದ್ದನ್ನು ನೀಡಿ ಅವರಿಂದ ವಿಶ್ವಾಸವನ್ನು ಗಳಿಸುತ್ತಾರೆ ಹಾಗೂ ಅವರ ಪ್ರೀತಿಗೆ ಪಾತ್ರರಾಗುತ್ತಾರೆ.

ಇದನ್ನೂ ಓದಿ..ಶ್ರೀ ರಾಘವೇಂದ್ರ ಸ್ವಾಮಿ ಕೃಪೆಯಿಂದ ಈ 4 ರಾಶಿಯವರಿಗೆ ಸಿಗಲಿದೆ ಅದ್ಬುತ ಯಶಸ್ಸು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.