Taurus Horoscope in Kannada: ವೃಷಭ ರಾಶಿಯವರ ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಚೆನ್ನಾಗಿ ಇರುತ್ತದೆ ಕೇತುವಿನ ಪ್ರಭಾವದಿಂದ ವಿದ್ಯಾರ್ಥಿಗಳು ಧನಾತ್ಮಕ ಬದಲಾವಣೆಯನ್ನು ಹೊಂದುತ್ತಾರೆ. ಕೇತು ಪರಿವರ್ತನೆ ಹೊಂದುತ್ತಿರುವ ಕನ್ಯಾ ರಾಶಿ ನಿಮ್ಮ ರಾಶಿಯಿಂದ ಐದನೇ ಮನೆ ಆಗಿರಲಿದೆ ಆದ್ದರಿಂದ ಕೇತು ನಿಮಗೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ನೀಡುತ್ತಾನೆ ಅಂದರೆ ಹಣ ಈ ಸಮಯದಲ್ಲಿ ಖರ್ಚಾಗುವ ಸಾಧ್ಯತೆ ಹೆಚ್ಚು ಅನಾವಶ್ಯಕವಾಗಿ ಕೆಲವೊಂದು ವಸ್ತುಗಳನ್ನು ನೀವು ಈ ಸಮಯದಲ್ಲಿ ಖರೀದಿಸಬಹುದು. ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಕಂಡುಕೊಂಡಂತೆ ಎಲ್ಲಾ ಕಾರ್ಯಗಳು ನೆರವೇರುವುದಿಲ್ಲ ಸಣ್ಣ ಪುಟ್ಟ ಅಡೆತಡೆಗಳನ್ನು ನೀವು ಎದುರಿಸಲೇಬೇಕಾಗುತ್ತದೆ.

ಕೇತುವಿನ ಬದಲಾವಣೆಯಿಂದ ನೀವು ಹೆಚ್ಚಾಗಿ ಹಣವನ್ನು ಬೇಡದ ಕಡೆ ಹೂಡಿಕೆ ಮಾಡಲು ಮುಂದಾಗಬಹುದು ಇದರಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಹಾಗೆ ಸಾಲ ಮಾಡುವ ಸಾಧ್ಯತೆ ಕೂಡ ಹೆಚ್ಚು ಆದ್ದರಿಂದ ಎಲ್ಲಾದರೂ ಹಣ ಹೂಡಿಕೆ ಮಾಡುವ ಮೊದಲು ಯೋಚನೆ ಮಾಡಿ. ವೃಷಭ ರಾಶಿಯಲ್ಲಿ ಕೇತು ದುರ್ಬಲನಾಗುವುದರಿಂದ ನೀವು ಎಚ್ಚರಿಕೆಯಿಂದ ವಹಿಸಬೇಕು.

ಕೆಲವರು ಅತಿಯಾಗಿ ಮನರಂಜನೆ ಬಯಸುವವರು ಮೋಜಿನ ಹುಚ್ಚು ಹಿಡಿಸಿಕೊಂಡಿರುವವರಿಗೆ ಕೇತುವಿನಿಂದ ಒಳ್ಳೆಯ ಪಾಠ ದೊರೆಯುತ್ತದೆ ಆದ್ದರಿಂದ ಕೆಟ್ಟವರ ಸಹವಾಸ ಮಾಡಬೇಡಿ ಅತಿಯಾಗಿ ಮನರಂಜನೆಯನ್ನು ಬಯಸಬೇಡಿ ಇದು ನಿಮ್ಮನ್ನ ಸಮಸ್ಯೆಗೆ ಸಿಲುಕಿಸುತ್ತದೆ. ಪಂಚಮ ಸ್ಥಾನವು ಸಂತಾನ ಸ್ಥಾನ ಆಗಿರುವುದರಿಂದ ಮಕ್ಕಳಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು ಅದರಿಂದ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

Taurus Horoscope in Kannada

11ನೇ ಮನೆಯಲ್ಲಿರುವಂತ ರಾಹುವಿನಿಂದ ನಿಮಗೆ ಅನೇಕ ಫಲಗಳು ದೊರೆಯುತ್ತವೆ ಹಾಗೆ ಕೇತುವಿನಿಂದ ದೊರೆಯುವ ಕೆಲವು ಶುಭಫಲಗಳೇನು ಎಂದರೆ ನೀವು ಸಣ್ಣಪುಟ್ಟ ಮಾತುಕತೆಯಿಂದ ನಿಮ್ಮ ಪ್ರೀತಿ ಪಾತ್ರರ ಭೇಟಿಯಿಂದ ತುಂಬಾ ಸಂತೋಷವಾಗಿ ಇರುತ್ತೀರಿ. ಮನೋರಂಜನ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಅಥವಾ ಕೆಲವೊಂದು ಕಲೆಗಳನ್ನ ಹೊಂದಿರುವವರು ತುಂಬಾ ಜನ ಮಂಡಳಿಯನ್ನ ಗಳಿಸುವ ಸಾಧ್ಯತೆ ಇದೆ ಅಷ್ಟೇ ಅಲ್ಲದೆ ಹೊಸ ಹೊಸ ಅವಕಾಶಗಳು ಸಹ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಜೊತೆಗೆ ನಿಮ್ಮದೇ ಒಂದು ಸ್ವಂತ ಉದ್ಯೋಗವನ್ನು ಸೃಷ್ಟಿ ಮಾಡಲು ಕೇತು ಸಹಾಯ ಮಾಡುತ್ತಾನೆ

ಇನ್ನು ಕೇತು ಪಂಚಮ ಸ್ಥಾನದಲ್ಲಿದ್ದಾಗ ನಿಮ್ಮಲ್ಲಿ ಸಹನೆ ಕರುಣೆ ಹೆಚ್ಚಾಗುತ್ತದೆ ಇದು ನಿಮ್ಮ ಹತ್ತಿರ ಪರೋಪಕಾರವನ್ನು ಮಾಡಿಸುತ್ತದೆ. ವಿದ್ಯಾರ್ಥಿಗಳು ಸಹ ವಿದ್ಯೆಯಲ್ಲಿ ಮೇಲ್ಗೈ ಸಾಧಿಸಲು ಸಾಧ್ಯವಾಗುತ್ತದೆ ಜೊತೆಗೆ ಜನರ ಮಧ್ಯೆ ನೀವು ಉತ್ತಮ ಬಾಂಧವ್ಯವನ್ನ ಹೊಂದಿರುತ್ತೀರಿ ಹಾಗೆ ಧಾರ್ಮಿಕ ಭಾವನೆಗಳಲ್ಲಿಯೂ ಸಹ ನೀವು ಭಾಗಿಯಾಗುತ್ತೀರಿ ಒಟ್ಟಾರೆಯಾಗಿ ವೃಷಭ ರಾಶಿಯವರಲ್ಲಿ ಕೇತುವಿನ ಬದಲಾವಣೆಯಿಂದ ಒಳ್ಳೆಯ ಜೀವನ ಶೈಲಿ ಕಂಡು ಬರುತ್ತದೆ. Sagittarius Horoscope: ಧನು ರಾಶಿಯವರ ಪಾಲಿಗೆ ನವೆಂಬರ್ ತಿಂಗಳು ಹೇಗಿರತ್ತೆ ಗೊತ್ತಾ? ಕಷ್ಟಗಳು ಪರಿಹಾರವಾಗ್ತವಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *