Sagittarius Horoscope: ಧನು ರಾಶಿಯವರ ಪಾಲಿಗೆ ನವೆಂಬರ್ ತಿಂಗಳು ಹೇಗಿರತ್ತೆ ಗೊತ್ತಾ? ಕಷ್ಟಗಳು ಪರಿಹಾರವಾಗ್ತವಾ..

0 16,143

Sagittarius horoscope November 2023: ಧನು ರಾಶಿಯವರ ನವೆಂಬರ್ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ನವೆಂಬರ್ ತಿಂಗಳು ಧನು ರಾಶಿಯವರಿಗೆ ಅದೃಷ್ಟದ ತಿಂಗಳಾಗಿದ್ದು ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರಿರುವ ಸಂದರ್ಭವು ಆಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸುಖ ಹೆಚ್ಚಾಗುತ್ತದೆ ಅಷ್ಟೇ ಇಲ್ಲದೆ ವ್ಯಾಪಾರ ವ್ಯವಹಾರ ಕ್ಷೇತ್ರಗಳಲ್ಲಿ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಈ ತಿಂಗಳಲ್ಲಿ ನೀವು ಎಲ್ಲಾ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ನಿಮ್ಮ ಕಾರ್ಯಗಳು ಯಶಸ್ಸನ್ನ ಗಳಿಸುತ್ತದೆ ಇನ್ನು ಈ ತಿಂಗಳ ಆರಂಭದಲ್ಲಿನ ಹವಾಮಾನ ಬದಲಾವಣೆ ಇಂದ ನಿಮ್ಮ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗಬಹುದು ಇದನ್ನ ಹೊರತುಪಡಿಸಿ ಹೆಚ್ಚಿಗೆ ಸಮಸ್ಯೆ ಏನು ಇಲ್ಲ.

ಗುರುವಿನ ಒಡೆತನದಲ್ಲಿರುವಂತಹ ಧನು ರಾಶಿಯವರು ಕ್ರೀಡೆಯಲ್ಲಿ ಹೆಚ್ಚಿಗೆ ಆಸಕ್ತಿಯನ್ನು ಉಳ್ಳವರಾಗಿರುತ್ತಾರೆ ಹಾಗಾಗಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನ ಮಾಡುತ್ತಾರೆ. ಹಾಗೆಯೇ ಧನು ರಾಶಿಯವರು ಪ್ರಭಾವಿ ವ್ಯಕ್ತಿತ್ವವನ್ನು ಹೊಂದಿರುವುದರಿಂದ ಸ್ವಲ್ಪ ಅಹಂಕಾರದ ಲಕ್ಷಣಗಳನ್ನು ಹೊಂದಿರುತ್ತಾರೆ. ಗುರು ನಿಮ್ಮ ರಾಶಿಯಲ್ಲಿ ಐದನೇ ಮನೆಯಲ್ಲಿ ಇರುವುದರಿಂದ ಉತ್ತಮ ಫಲಿತಾಂಶಗಳನ್ನು ಅನುಭವಿಸಬಹುದು

ಈ ತಿಂಗಳಿನಲ್ಲಿ ಆರ್ಥಿಕ ಪ್ರಗತಿ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಇತರ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿಯನ್ನು ಹೊಂದಲು ಒಳ್ಳೆಯ ಅವಕಾಶಗಳು ಸೃಷ್ಟಿಯಾಗುತ್ತವೆ. ಶನಿ ಮೂರನೇ ಮನೆಯಲ್ಲಿ ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ನಿಮ್ಮ ರಾಶಿಯಲ್ಲಿ ಒಳ್ಳೆಯ ಪ್ರಭಾವ ಬೀರುತ್ತಾನೆ. ಹಾಗೆಯೇ ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಪ್ರಮಾಣ ಮಾಡುವ ಸಂದರ್ಭಗಳು ಸಹ ಬರಬಹುದು ಇನ್ನು ಕೆಲವರಿಗೆ ಈ ಸಮಯದಲ್ಲಿ ಒಂಟಿತನ ಕಾಡುವ ಸಾಧ್ಯತೆಯೂ ಸಹ ಇದೆ ಹೀಗಾಗಿ ನಿಮ್ಮ ಮಾನಸಿಕ ನೆಮ್ಮದಿ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.

Sagittarius horoscope November 2023

ಆದ್ದರಿಂದ ಹಿಂದೆ ನಡೆದ ಕಹಿ ಘಟನೆಗಳನ್ನ ಮೆಲುಕು ಹಾಕುವುದರ ಬದಲು ಮುಂದಿನ ಜೀವನದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಆದ್ದರಿಂದ ಮಾನಸಿಕವಾಗಿ ನೀವು ಪ್ರಬಲರಾಗಬೇಕು. ಈ ಸಮಯದಲ್ಲಿ ವಾಹನಕ್ಕೆ ಅಥವಾ ಅಲಂಕಾರಿಕ ವಸ್ತುಗಳಿಗಾಗಿ ನೀವು ಖರ್ಚು ಮಾಡುತ್ತೀರಿ ಹಾಗೆ ಮಕ್ಕಳಿಂದ ಸಣ್ಣಪುಟ್ಟ ವಿರೋಧಗಳು ಬರುವ ಸಾಧ್ಯತೆಯೂ ಇದ್ದು ಪ್ರತಿಕೂಲ ಸಂದರ್ಭದಲ್ಲಿಯೂ ಸಹ ನಿಮ್ಮ ಪ್ರೀತಿ ಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ.

ಕಷ್ಟಪಟ್ಟು ಕೆಲಸ ಮಾಡಿದರೆ ಶೀಘ್ರದಲ್ಲಿ ನಿಮ್ಮ ಗುರಿಯನ್ನು ಸಾಧಿಸಲು ಸಫಲರಾಗುತ್ತೀರಿ ಸರ್ಕಾರಿ ನೌಕರರು ಸರ್ಕಾರದ ನಿಯಮಗಳನ್ನ ಕಟ್ಟುನಿಟ್ಟಾಗಿ ಬಾಳಿಸಬೇಕು ಹಾಗೆ ಯಾವ ವಿಚಾರದಲ್ಲೂ ಸಹ ನಿರ್ಲಕ್ಷವನ್ನ ಮಾಡಬಾರದು ಪ್ರಾಮಾಣಿಕವಾಗಿ ನಿಮ್ಮ ಕಾರ್ಯವನ್ನ ಮಾಡುವುದರಿಂದ ನೀವು ಪಡೆದುಕೊಳ್ಳುತ್ತೀರಿ. ಇದನ್ನೂ ಓದಿ ಮಕರ ರಾಶಿಯವರ ಪಾಲಿಗೆ ದೀಪಾವಳಿ ತಿಂಗಳು ಹೇಗಿರತ್ತೆ ಗೊತ್ತಾ, ಆ ವಿಚಾರದಲ್ಲಿ ಸ್ವಲ್ಪ ಎಚ್ಚರವಾಗಿರಬೇಕು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.