Taurus Horoscope In 2024 Kannada: 2023ನೆ ಇಸ್ವಿಯ ಕೊನೆಯ ತಿಂಗಳಿನಲ್ಲಿ ಇರುವ ನಾವೆಲ್ಲರೂ 2024 ಹೊಸ ವರ್ಷಕ್ಕಾಗಿ ಆತುರದಿಂದ ಕಾಯುತ್ತಿದ್ದೇವೆ. 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ಪ್ರತಿ ವರ್ಷ ಪ್ರತಿ ತಿಂಗಳು ಬದಲಾಗುವ ತಮ್ಮ ರಾಶಿ ಭವಿಷ್ಯ ನೋಡಲು ಅಷ್ಟೆ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ದ್ವಾದಶ ರಾಶಿಗಳಲ್ಲಿ ಎರಡನೆ ರಾಶಿ ವೃಷಭ ರಾಶಿಯ 2024ರ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ಆಂಗ್ಲ ಹೊಸ ವರ್ಷ 2024ರಲ್ಲಿ ಜನವರಿ ಒಂದು 2024 ರಿಂದ ವೃಷಭ ರಾಶಿಯವರಿಗೆ ರಾಶ್ಯಾಧಿಪತಿ ಶುಕ್ರ ಏಳನೆ ಮನೆಯಲ್ಲಿದ್ದಾನೆ ಪೂರ್ವ ಪುಣ್ಯಾಧಿಪತಿ ವಾಕ್ ಸ್ಥಾನಾಧಿಪತಿ ಧನಾದಿಪತಿ ಬುಧ ಏಳನೆ ಮನೆಯಲ್ಲಿ ಬುಧ ಮತ್ತು ಶುಕ್ರ ಗ್ರಹ ಸೇರಿದರೆ ಲಕ್ಷ್ಮೀನಾರಾಯಣ ಯೋಗ ಉಂಟಾಗುತ್ತದೆ. ಈ ರಾಶಿಯವರಿಗೆ 2024ರಲ್ಲಿ ಹೆಚ್ಚಿನ ಮಟ್ಟದಲ್ಲಿ ಆದಾಯ ಬರುತ್ತದೆ ಅವರು ಇಷ್ಟು ವರ್ಷಗಳಲ್ಲಿ ಈ ವರ್ಷ ಸಂಪಾದಿಸಿದಷ್ಟು ಹಣ ಹಿಂದೆ ಸಂಪಾದಿಸಿರುವುದಿಲ್ಲ. ಶನಿ ಹತ್ತನೆ ಮನೆಯಲ್ಲಿದ್ದು ಭಾಗ್ಯಾಧಿಪತಿ ಹಾಗೂ ಕರ್ಮಾಧಿಪತಿ ಆಗಿರುತ್ತಾನೆ. ಎಚ್ಚರಿಕೆಯಿಂದ ಕೆಲವು ದಾರಿಗಳಲ್ಲಿ ಇವರು ಹಣ ಸಂಪಾದನೆ ಮಾಡಬಹುದು ಆದರೆ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ ಇದು ನೆನಪಿನಲ್ಲಿರಲಿ

ಬಿಸಿನೆಸ್ ಪ್ರಾರಂಭಿಸುವ ಮನಸ್ಸಿದ್ದರೆ ವೃಷಭ ರಾಶಿಯವರು ಈ ವರ್ಷದಲ್ಲಿ ಹೊಸ ಹೊಸ ಬ್ಯುಸಿನೆಸ್ ಆರಂಭಿಸಬಹುದು. ವೃಷಭ ರಾಶಿಯವರು ಉದ್ಯೋಗದ ವಿಷಯದಲ್ಲಿ ಸ್ಮಾರ್ಟ್ ವರ್ಕ್ ಹೆಚ್ಚು ಮಾಡುತ್ತಾರೆ ಇವರಿಗೆ ತಲೆಕೆಡಿಸಿಕೊಂಡು ಕೆಲಸ ಮಾಡುವ ಸ್ವಭಾವ ಇರುವುದೆ ಇಲ್ಲ, ವೃಷಭ ರಾಶಿಯವರು ಕನ್ಸಲ್ಟ್ಂಟ್ ಆರ್ಟಿಸ್ಟ್ , ಅಡ್ವೈಸರ್, ಡಾಕ್ಟರ್ಸ್ ಆಗಿರುತ್ತಾರೆ ಇವರು ಕೆಲಸವನ್ನು ಸಲೀಸಾಗಿ ಮಾಡಲು ಇಷ್ಟಪಡುತ್ತಾರೆ, ವೃಷಭ ರಾಶಿಯವರು ಇನ್ವೆಸ್ಟ್ ಮಾಡಿ ಲಾಭ ಗಳಿಸುವುದಕ್ಕಿಂತ ಕೇವಲ ಮಾತನಾಡುವ ಮೂಲಕ ಕೆಲಸ ಮಾಡುತ್ತಾರೆ.

ಈ ರಾಶಿಯಲ್ಲಿ ಜನಿಸಿದವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಯೋಗ ಇವರು ಹೊಂದಿರುತ್ತಾರೆ. ಹಣ ಹೋದರೆ ಹೋಗಲಿ ಶಿಕ್ಷಣ ಉತ್ತಮವಾಗಿರಲಿ ಎಂಬ ಧೋರಣೆಯನ್ನು ಈ ರಾಶಿಯ ತಂದೆ ತಾಯಿ ಹೊಂದಿದವರಾಗಿರುತ್ತಾರೆ. ಅವಿವಾಹಿತ ವೃಷಭ ರಾಶಿಯವರಿಗೆ ವಿವಾಹವಾಗಲು ಉತ್ತಮ ಸಮಯವಾಗಿದೆ ಒಳ್ಳೆಯ ಕಡೆ ವಧು ವರ ಸಿಗುತ್ತಾರೆ, ಈ ವರ್ಷದಲ್ಲಿ ವೃಷಭ ರಾಶಿಯವರು ಮನೆಗೆ ಇನ್ವೆಸ್ಟ್ ಮೆಂಟ್ ಮಾಡಬಹುದಾಗಿದೆ.

ವೃಷಭ ರಾಶಿಯವರು ಕೇತು ಗ್ರಹದಿಂದ ಸ್ವಲ್ಪ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಈ ರಾಶಿಯವರು ಮಕ್ಕಳ ಆರೋಗ್ಯದ ವಿಷಯಕ್ಕಾಗಿ ತಲೆಕೆಡಿಸಿಕೊಳ್ಳುತ್ತಾರೆ ಈ ರಾಶಿಯವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ, ಸಾಮಾನ್ಯವಾಗಿ ವೃಷಭ ರಾಶಿಯವರು ದಪ್ಪ ಇರುತ್ತಾರೆ ದಪ್ಪ ಇರುವುದರಿಂದ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರುತ್ತದೆ.

ವೃಷಭ ರಾಶಿಯವರು ಪ್ರಯಾಣ ಮಾಡುವ ಸಾಧ್ಯತೆ ಇದೆ ಹೊರದೇಶಕ್ಕೆ ಹೋಗುವ ಸಾಧ್ಯತೆಯೂ ಕಂಡುಬರುತ್ತದೆ. ಪ್ರಯಾಣದಿಂದ ಆರೋಗ್ಯ ಸಮಸ್ಯೆ ಕಂಡು ಬಂದು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ವೃಷಭ ರಾಶಿಯವರಿಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!