Shukradese Kannada prediction: ತುಲಾ ರಾಶಿಯಲ್ಲಿನ ಶುಕ್ರನ ಸಂಚಾರದಿಂದ ಐದು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ ಈ ಶುಕ್ರದೆಸೆಯಿಂದ ಈ ಐದು ರಾಶಿಗಳ ಜೀವನದಲ್ಲಿ ಒಳ್ಳೆಯ ಸಮಯ ಬರಲಿದೆ ಅಂತಹ ಐದು ರಾಶಿಗಳು ಯಾವುವು ಹಾಗೂ ಆ ರಾಶಿಗಳ ವಿಶೇಷತೆ ಏನು ಎಂಬುದನ್ನ ಇಲ್ಲಿ ನಾವು ತಿಳಿಯೋಣ.

ಶುಕ್ರನ ರಾಶಿ ಪರಿವರ್ತನೆಯಿಂದ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ ಆದರೆ ವಿಶೇಷವಾಗಿ ಐದು ರಾಶಿಗಳ ಜನರಿಗೆ ಹೆಚ್ಚಿನ ಅದೃಷ್ಟವನ್ನ ತಂದುಕೊಡುತ್ತದೆ ವ್ಯವಹಾರದಲ್ಲಿ ಹಾಗೂ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲವನ್ನು ಶುಕ್ರನು ಈ ರಾಶಿಯವರಿಗೆ ನೀಡುತ್ತಾನೆ. ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರು ಶುಕ್ರನ ಈ ಸಂಚಾರದಿಂದ ಉತ್ತಮ ಪ್ರಯೋಜನವನ್ನು ಪಡೆಯುತ್ತಾರೆ ಮೇಷ ರಾಶಿಯವರ ಆದಾಯದ ಮೂಲಗಳು ಈ ಸಮಯದಲ್ಲಿ ಹೆಚ್ಚಾಗುತ್ತವೆ ಆದ್ದರಿಂದ ನೀವು ನಿಮ್ಮ ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದಾಗಿದೆ ಜೊತೆಗೆ ನಿಮ್ಮ ಕುಟುಂಬದಲ್ಲಿ ನೆಮ್ಮದಿ ಕೂಡ ಕಂಡುಬರುತ್ತದೆ ನಿಮಗೆ ಒದಗಿಬರುವ ಸೌಕರ್ಯಗಳು ಸಹ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಧಾರ್ಮಿಕ ಆಸಕ್ತಿ ಕೂಡ ಹೆಚ್ಚಾಗಿ ದೇವಸ್ಥಾನಕ್ಕೆ ಭೇಟಿ ನೀಡುವುದು ಅಥವಾ ಮಠಗಳಿಗೆ ಭೇಟಿ ನೀಡುವಂತದ್ದು ಈ ರೀತಿಯ ಬದಲಾವಣೆಗಳು ನಿಮ್ಮಲ್ಲಿ ಉಂಟಾಗುತ್ತವೆ.

ಇನ್ನು ಮಿಥುನ ರಾಶಿ ಮಿಥುನ ರಾಶಿಯವರಿಗೆ ಶುಕ್ರನ ಪ್ರಭಾವದಿಂದ ಆರ್ಥಿಕ ಪರಿಸ್ಥಿತಿಯು ಬಲಗೊಳ್ಳುತ್ತದೆ ಈ ಸಮಯದಲ್ಲಿ ನಿಮ್ಮ ಬುದ್ಧಿವಂತಿಕೆಯ ಹೂಡಿಕೆಯಿಂದ ಅಥವಾ ಹಳೆಯ ಹೂಡಿಕೆಯಿಂದ ನೀವು ಒಳ್ಳೆಯ ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಬದಲಾವಣೆಯನ್ನು ಕಂಡುಕೊಳ್ಳುತ್ತೀರಿ ಉದಾಹರಣೆ ಬಡ್ತಿ ಹೊಂದುವುದು ಇರಬಹುದು ಅಥವಾ ಬೇರೆ ಬೇರೆ ಸ್ಥಳಗಳಲ್ಲಿ ಸ್ಥಳಾಂತರ ಗೊಳ್ಳುವುದು ಆಗಿರಬಹುದು ಹೀಗೆ ಅನೇಕ ರೀತಿಯ ಒಳ್ಳೆಯ ಸುದ್ದಿಗಳನ್ನು ನೀವು ಈ ಸಂದರ್ಭದಲ್ಲಿ ಕೇಳುತ್ತೀರಿ.

ಕರ್ಕಾಟಕ ರಾಶಿ. ಕರ್ಕಾಟಕ ರಾಶಿಯಲ್ಲಿನ ಶುಕ್ರ ಸಂಚಾರವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಹಾಯ ಮಾಡುತ್ತದೆ ನಿಮ್ಮ ಉದ್ಯೋಗದಲ್ಲಿನ ಪ್ರಗತಿಯ ಜೊತೆಗೆ ನಿಮ್ಮ ಖ್ಯಾತಿಯೂ ಕೂಡ ಬೆಳೆಯುತ್ತದೆ. ವ್ಯವಹಾರದಲ್ಲಿ ಲಾಭಕ್ಕಾಗಿ ಅನೇಕ ರೀತಿಯ ಅವಕಾಶಗಳು ನಿಮಗೆ ಒದಗಿ ಬರುತ್ತವೆ ಈ ಶುಕ್ರದೆಸೆಯಿಂದ ನೀವು ಉತ್ತಮವಾದ ಯಶಸ್ಸನ್ನ ಪಡೆಯಲು ಸಾಧ್ಯವಾಗುತ್ತದೆ ವಿಶೇಷವಾಗಿ ಈ ಅವಧಿಯಲ್ಲಿ ನೀವು ವಾದ ವಿವಾದಗಳನ್ನು ಮಾಡುವುದನ್ನು ತಪ್ಪಿಸಬೇಕು ಅದು ನಿಮ್ಮ ಸಂಬಂಧದಲ್ಲಿ ಅಸಮತೋಲನವನ್ನುಂಟು ಮಾಡಬಹುದು.

ವೃಶ್ಚಿಕ ರಾಶಿ, ಶುಕ್ರನ ಸಂಚಾರದಿಂದ ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯ ಫಲಿತಾಂಶ ಸಿಗುತ್ತದೆ ಹಾಗೂ ವೃಶ್ಚಿಕ ರಾಶಿಯ ಜನರು ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರು ಸಹ ಅದು ನಿರ್ವಿಘ್ನವಾಗಿ ನೆರವೇರಲು ಶುಕ್ರನ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಬೇರೆ ಬೇರೆ ಮೂಲಗಳಿಂದ ಬರುವ ಆದಾಯವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನ ಬಲಪಡಿಸುತ್ತದೆ ಜೊತೆಗೆ ಕಲಾಕ್ಷೇತ್ರದಲ್ಲಿ ಕೆಲಸ ಮಾಡುವವರು ಅಥವಾ ನಟನೆ ಇತ್ಯಾದಿಯಲ್ಲಿ ತೊಡಗಿರುವವರು ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯವಾಗುತ್ತದೆ.

ತುಲಾ ರಾಶಿ ಶುಕ್ರನು ತುಲಾ ರಾಶಿಯಲ್ಲಿಯೇ ಸಂಚಾರ ಮಾಡುತ್ತಿರುವುದರಿಂದ ಹಟಾತ್ ದನಾಗಮನ ಉಂಟಾಗುವ ಸಾಧ್ಯತೆ ಇದೆ ಈ ಹಿಂದೆ ನೀವು ಸಿಲುಕಿಕೊಂಡಿದ್ದ ಬಿಕ್ಕಟ್ಟುಗಳು ಈ ಸಮಯದಲ್ಲಿ ಶಮನಗೊಳ್ಳುತ್ತವೆ ಹಾಗೆಯೇ ಉದ್ಯೋಗವನ್ನು ಹುಡುಕುತ್ತಿರುವವರೆಗೂ ಸಹ ಉತ್ತಮವಾದ ಸಂಬಳ ಇರುವಂತಹ ಉದ್ಯೋಗ ದೊರೆಯುತ್ತದೆ ಆಸ್ತಿಯಲ್ಲಿ ಹೂಡಿಕೆ ಮಾಡಿದ ಹಣದಿಂದ ಸಹ ಲಾಭ ಉಂಟಾಗುವ ಸಾಧ್ಯತೆ ಕಂಡು ಬರುತ್ತಿದ್ದು ಇಂತಹ ಹೂಡಿಕೆಯು ನಿಮಗೆ ಮುಂಬರುವ ದಿನಗಳಲ್ಲಿಯೂ ಸಹ ಅದ್ಭುತವಾದ ಲಾಭವನ್ನು ತಂದು ಕೊಡಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *