Guru Sanchara 2024: ವೃಷಭ ರಾಶಿಗೆ ಗುರು ಸಂಚಾರ 2024 ರಲ್ಲಿ ಈ 3 ರಾಶಿಯವರಿಗೆ ಗುರುದೆಸೆ ಆರಂಭ

0 13,087

Guru Sanchara 2024: ಜ್ಯೋತಿಷ್ಯದಲ್ಲಿ ಗುರುವಿಗೆ ಮಹತ್ವದ ಸ್ಥಾನ ಇದೆ ಗುರುಬಲ ಒಂದಿದ್ದರೆ ಸಾಕು, ಬೇರಾವ ಬಲವೂ ಬೇಕಾಗಿಲ್ಲ ಎಂಬ ಮಾತಿನಂತೆ ಗುರುವಿನ ದೃಷ್ಟಿ ಯಾರ ಮೇಲಿರುತ್ತದೋ ಅವರಿಗೆ ಜೀವನದಲ್ಲಿ ಯಾವ ಕಷ್ಟಗಳು ಬರುವುದಿಲ್ಲ ಎಂದು ಕೂಡ ನಂಬಲಾಗಿದೆ ಅಂತೆಯೇ ಗುರುವಿನ ಕೃಪೆಗೆ ಪಾತ್ರರಾಗಲಿರುವ ರಾಶಿಗಳು ಯಾವವು ಎಂಬುದನ್ನು ಇಲ್ಲಿ ನಾವು ನೋಡೋಣ.

ಗುರು ಗ್ರಹವು ತನ್ನ ರಾಶಿಚಕ್ರದ ಚಿನ್ಹೆಯನ್ನು ಬದಲಾಯಿಸಿದಾಗ ಅದು 12 ರಾಶಿಯವರ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ನಿಧಾನವಾಗಿ ಚಲಿಸುವ ಗ್ರಹಗಳಲ್ಲಿ ಗುರುವು ಎರಡನೆಯ ಗ್ರಹವಾಗಿದ್ದಾನೆ ಹಾಗೂ ಶನಿಯು ಮೊದಲ ಸ್ಥಾನವನ್ನು ಹೊಂದಿದ್ದಾನೆ ಇಂತಹ ಗುರು 2024ನೆಯ ಹೊಸ ವರ್ಷ ವಿಶೇಷವಾಗಿ ಮೂರು ರಾಶಿಯವರಿಗೆ ಮಂಗಳಕರವಾದಂತಹ ಫಲಿತಾಂಶವನ್ನು ನೀಡುತ್ತಾನೆ.

ಮೊದಲನೆಯದಾಗಿ ವೃಷಭ ರಾಶಿ 2024ನೇ ವರ್ಷದ ಮೇ 1ನೇ ತಾರೀಕಿನಂದು ದೇವ ಗುರುವು ವೃಷಭ ರಾಶಿಯಲ್ಲಿ ಸಾಗುತ್ತಾನೆ ಇಂತಹ ಸಂದರ್ಭದಲ್ಲಿ ವೃಷಭ ರಾಶಿಯ ಜನರು ಅದೃಷ್ಟವನ್ನು ಪಡೆಯುತ್ತಾರೆ ವ್ಯಾಪಾರದಲ್ಲಿ ಉತ್ತಮ ಆರ್ಥಿಕ ಲಾಭವನ್ನು ಹೊಂದುತ್ತಾರೆ ಇದರ ಜೊತೆಗೆ ನಿಮ್ಮ ಕೌಟುಂಬಿಕ ಸಂಪರ್ಕದಲ್ಲಿ ಮಾಧುರ್ಯತೆ ತುಂಬಿರುತ್ತದೆ ಹಾಗೆ ನಿಮ್ಮ ಸಂಬಂಧದಲ್ಲಿಯೂ ಸಹ ಗಮನಾರ್ಹವಾದ ಬದಲಾವಣೆ ಉಂಟಾಗುತ್ತದೆ. ನೀವು ಆರಂಭಿಸುವ ಯಾವುದೇ ಕೆಲಸ ಕಾರ್ಯಗಳು ಯಾವ ಅಡೆತಡೆ, ಸಮಸ್ಯೆಗಳಿಲ್ಲದೆ ಸಂಪೂರ್ಣವಾಗಿ ನೀವು ಯಶಸ್ಸುಗಳಿಸಲು ಕಾರಣವಾಗುತ್ತದೆ.

ಇನ್ನು ಮಿಥುನ ರಾಶಿಯವರಿಗು ಸಹ ಈ ವರ್ಷ ಗುರು ಬಲ ಪ್ರಾಪ್ತಿಯಾಗಲಿದ್ದು ನಿಮ್ಮ ಆದಾಯದ ಹೆಚ್ಚಳದ ಜೊತೆಗೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡ ಸೃಷ್ಟಿಯಾಗುತ್ತದೆ ಅಥವಾ ನಿಮ್ಮ ಉದ್ಯೋಗ ಸ್ಥಳದಲ್ಲಿನ ಬದಲಾವಣೆ ಕೂಡ ಉಂಟಾಗಬಹುದು ಇದರಿಂದ ನಿಮ್ಮ ಸಂಬಳ ಕೂಡ ವೃದ್ಧಿ ಆಗಬಹುದು ಹಾಗೆಯೇ ಇದುವರೆಗೂ ನಿಮ್ಮ ಪೂರ್ಣಗೊಂಡ ಎಲ್ಲಾ ಕೆಲಸ ಕಾರ್ಯಗಳು ಈ ಗುರುಬಲದಿಂದ ನಿರ್ವಿಘ್ನವಾಗಿ ನೆರವೇರುವ ಸಾಧ್ಯತೆ ಕೂಡ ಇದೆ. ಈ ಒಂದು ಹೊಸ ವರ್ಷದ ಅವಧಿಯಲ್ಲಿ ಪೂರ್ವಜರ ಆಸ್ತಿ ನಿಮ್ಮ ಪಾಲಾಗುವುದರ ಜೊತೆಗೆ ನಿಮ್ಮ ಮಕ್ಕಳಿಂದ ಕೂಡ ನಿಮಗೆ ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ನಿಮ್ಮ ವಿರೋಧಿಗಳು ಕೂಡ ಈ ಸಮಯದಲ್ಲಿ ನಿಮ್ಮ ಮುಂದೆ ತಲೆಬಾಗುತ್ತಾರೆ ಯಾವುದೇ ಶತ್ರು ದೋಷವು ಕೂಡ ನಿಮಗೆ ಬಾಧಿಸುವುದಿಲ್ಲ.

ಇನ್ನು ಮೂರನೆಯದಾಗಿ ಕರ್ಕಾಟಕ ರಾಶಿ. ಕರ್ಕಾಟಕ ರಾಶಿಯವರು ಮಾಡುತ್ತಿರುವಂತಹ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಲಾಭವನ್ನು ಕಾಣುತ್ತೀರಾ ಹಾಗೂ ಗೌರವದ ಸ್ಥಾನವನ್ನ ಗಿಟ್ಟಿಸಿಕೊಳ್ಳುತ್ತೀರ. ನಿಮ್ಮ ಕೆಲಸದಲ್ಲಿ ನಿಮ್ಮ ಜವಾಬ್ದಾರಿಯು ಈ ಸಮಯದಲ್ಲಿ ಜಾಸ್ತಿಯಾಗಲಿದ್ದು ನಿಮ್ಮ ಉದ್ಯೋಗದಲ್ಲಿ ಕೂಡ ವೃದ್ಧಿ ಉಂಟಾಗುತ್ತದೆ. ನಿಮ್ಮ ಜೀವನದಲ್ಲಿನ ಆತಂಕಗಳು ಮುಕ್ತಗೊಂಡು ನಿಮ್ಮ ಕೆಲಸ ಕಾರ್ಯಗಳನ್ನು ನೀವು ಈ ಸಮಯದಲ್ಲಿ ಸರಾಗವಾಗಿ ನೆರವೇರಿಸಿಕೊಂಡು ಹೋಗುತ್ತೀರ. ಮೇ 11ನೇ ತಾರೀಖಿನ ನಂತರದ ಗುರುಬಲದ ಕಾರಣದಿಂದ ನಿಮಗೆ ಮುಂಬರುವ ದಿನಗಳು ಖುಷಿಯನ್ನ ತಂದುಕೊಡಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.