ಆರೋಗ್ಯ ಚನ್ನಾಗಿರಲು ಪಠಿಸಬೇಕಾದ ಶ್ಲೋಕವಿದು

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮನುಷ್ಯ ಎಷ್ಟೇ ಶ್ರೀಮಾತನಾಗಲಿ ಅವನಲ್ಲಿ ಇರುವಂತ ದುಡ್ಡಿನಿಂದ ಆರೋಗ್ಯವನ್ನು ಪಡೆಯಲು ಸಾಧ್ಯವಿಲ್ಲ ಯಾಕೆಂದರೆ ಅದು ದುಡ್ಡಿನಿಂದ ಸಿಗುವಂತ ವಸ್ತು ಅಲ್ಲ ಇನ್ನು ಎಷ್ಟೇ ಶ್ರೀಮಂತನಾಗಿದ್ದರು ಕೂಡ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋದು ನಿಮಗೂ ಕೂಡ ಗೊತ್ತಿರುವ ವಿಚಾರವಾಗಿದೆ. ಆಗಾಗಿ ಕಷ್ಟ ಸುಖಗಳು ಏನೇ ಬಂದರು ಕೂಡ ನಾವುಗಳು ದೇವರಲ್ಲಿ ಬೇಡಿಕೊಳ್ಳುತ್ತೇವೆ ಅದೇ ನಿಟ್ಟಿನಲ್ಲಿ ಈ ರೀತಿಯ ಮಂತ್ರ ಪಠಣ ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುವುದು ಅನ್ನೋದನ್ನ ದೈವಜ್ಞ ಪಂಡಿತರು ಹೇಳುತ್ತಾರೆ.

ಅಷ್ಟಕ್ಕೂ ಆ ಮಂತ್ರ ಪಠಣ ಯಾವುದು ಹಾಗೂ ಇದನ್ನು ಹೇಗೆ ಪಠಿಸಬೇಕು ಈ ಮಂತ್ರ ಪತನದ ಸಾರಾಂಶವೇನು ಅನ್ನೋದನ್ನ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನೀವು ನಮ್ಮಲ್ಲಿ ತಿಳಿವುವಂತ ವಿಚಾರಗಳು ನಿಮಗೆ ಇಷ್ಟವಾಗಿದ್ದರೆ ಈ ವಿಚಾರವನ್ನು ತಿಳಿದ ಮೇಲೆ ನಿಮ್ಮ ಸ್ನೇಹಿತರಿಗೂ ಹಚ್ಚಿಕೊಳ್ಳೋದನ್ನ ಮರೆಯಬೇಡಿ.

ಆರೋಗ್ಯ ಭಾಗ್ಯಕ್ಕಾಗಿ ಮಂತ್ರ: ಓಂ ಹ್ರೌಂ ಓಂ ಸಃ ಭೂರ್ಭುರ್ವಃ ಸ್ವಃ
ಸ್ವತ್ರ್ಯಂಬಕಂ ಯಜಾಮಹೇ ಸುಗಂಧಿಂ
ಪುಷ್ಟಿವರ್ಧನಂ ಊರ್ವಾರುಕಮಿವ
ಬಂಧನಾತ್ಮೃತ್ಯೊರ್ಮುಕ್ಷೀ ಮಾಮೃತಾತ್
ಭೂರ್ಭುವಃ ಸ್ವರೂಂ ಜೂಂ ಸಃ ಹೆಂ ಓಂ

ಇದರ ಅರ್ಥ ಈ ರೀತಿಯಾಗಿ ಇದೆ ಸಕಲಾಯುಷ್ಯ ಆರೋಗ್ಯದಾಯಕನೊ ತ್ರಿನೇತ್ರನೋ ಆದ ಶಿವನು ನನ್ನನ್ನು ಮೃತ್ಯುವಿನ ಭಯದಿಂದ ಸೌತೆಕಾಯಿಯು ಅದರ ಬಳ್ಳಿಯಿಂದ ಬೇರ್ಪಡಿಸುವಂತೆ ಸುಲಭವಾಗಿ ಪರಿಹರಿಸಲಿ ಎಂಬುದಾಗಿ ಇದರ ಅರ್ಥ ನೀಡುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *