Ultimate magazine theme for WordPress.

ಕಬ್ಬಿನಂಶದ ಕೊರತೆ ನಿವಾರಿಸಲು ಹಾಗೂ ಮೂತ್ರ ಉರಿ ಸಮಸ್ಯೆಗೆ ಈ ಹಣ್ಣು ತಿನ್ನಿ

0 2

ಆತ್ಮೀಯ ಓದುಗರೇ ನಾವುಗಳು ಸೇವಿಸುವಂತ ಹಲವು ಹಣ್ಣುಗಳು ತನ್ನದೆಯಾದ ವಿಶೇಷತೆಯನ್ನು ಹೊಂದಿರುತ್ತವೆ ಅಲ್ಲದೆ ಮನುಷ್ಯನ ಶರೀರಕ್ಕೆ ಬೇಕಾಗುವ ಪೋಷಕಾಂಶಗಳನ್ನು ಹೇರಳವಾಗಿ ನೀಡುವಲ್ಲಿ ಪೈನಾಪಲ್ ಹಣ್ಣು ಉತ್ತಮ ಹಣ್ಣಾಗಿದೆ. ಮಾನ್ಯವಾಗಿ ಬಹಳಷ್ಟು ಜನ ಈ ಅನಾನಸ್ ಸೇವನೆ ಮಾಡಿರುತ್ತಾರೆ, ಆದರೆ ಇದರಲ್ಲಿ ಇರುವಂತ ಆರೋಗ್ಯಕರ ಪ್ರಯೋಜನಗಳು ಯಾವುವು ಅನ್ನೋದನ್ನ ತಿಳಿದುಕೊಂಡಿರೋದಿಲ್ಲ ಇದರಲ್ಲಿರುವಂತ ಆರೋಗ್ಯದ ರಹಸ್ಯವನ್ನು ಈ ಮೂಲಕ ತಿಳಿದುಕೊಳ್ಳೋಣ. ಅನಾನಸ್ ಇದನ್ನು ಪೈನಾಪಲ್ ಎಂಬುದಾಗಿ ಸಹ ಕರೆಯಲಾಗುತ್ತದೆ. ಪೈನಾಪಲ್ ಎಷ್ಟೆಲ್ಲ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ನೋಡುವುದಾದರೆ, ಅನಾನಸ್ ಹಣ್ಣಿನ ರಸದಲ್ಲಿ ಹಾಗು ಗಿಡದಲ್ಲಿರುವ ಬ್ರೊಮೆಲಿನ್ ಎಂಬ ಕಿಣ್ವವನ್ನು ಆದುನಿಕ ವ್ಯದ್ಯಕೀಯ ಪದ್ದತಿಯಲ್ಲಿ ಪಚನ ಶಕ್ತಿ ಹೆಚ್ಚಿಸುವ ಕಿಣ್ವವಾಗಿ ಉಪಯೋಗಿಸುತ್ತಾರೆ.

ಇನ್ನು ಈ ಹಣ್ಣಿನ ರಸವನ್ನು ಅಂದರೆ ಜ್ಯುಸ್ ಸೇವನೆ ಮಾಡುವುದರಿಂದ ಮೂತ್ರ ಉರಿ ಹಾಗು ಮೂತ್ರ ತಡೆ ನಿವಾರಿಸಬಹುದು, ಅನಾನಸ್ ಜ್ಯುಸ್ ಅನ್ನು ಹೆರಿಗೆಗೆ ಮುಂಚೆ ಸೇವಿಸಿದರೆ ಹೆರಿಗೆ ಸುಲಭವಾಗುತ್ತದೆ, ಈ ಹಣ್ಣು ಉಷ್ಣ ಗುಣವನ್ನು ಹೊಂದಿದ್ದು ಅಧಿಕವಾಗಿ ಸೇವಿಸಿದರೆ ಸ್ತ್ರೀಯರಲ್ಲಿ ಮಾಸಿಕ ಸ್ರಾವ ಬೇಗನೆ ಆಗುತ್ತದೆ. ಇನ್ನು ಗರ್ಭಿಣಿ ಸ್ತ್ರೀಯರು ಅನಾನಸ್ ತಿನ್ನುವುದು ಒಳ್ಳೆಯದು.

ಗುಹ್ಯ ರೋಗಗಳ ಚಿಕಿತ್ಸೆಯಲ್ಲಿ ಕಾಯಿ ಅನಾನಸಿನ ಶೋಧಿಸಿದ ರಸವನ್ನು ಜೇನಿನೊಂದಿಗೆ ಬಳಸುತ್ತಾರೆ, ಇದರ ಬೇರಿನ ಪುಡಿಯನ್ನು ನೀರಿನೊಂದಿಗೆ ಕಲಸಿ ಲೇಪದಂತೆ ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಬ್ರಿನಾ ಕಷಾಯವನ್ನು ಸೇವಿಸಿದರೆ ಕೈ ಕಾಲುಗಳಲ್ಲಿನ ಊತ ಕಡಿಮೆಯಾಗುತ್ತದೆ. ಅನಾನಸು ಎಲೆಯ ರಸವು ಜಂತು ಹುಳುಗಳನ್ನು ನಾಶ ಪಡಿಸುತ್ತದೆ. ಹೀಗೆ ಹತ್ತಾರು ಉಪಯೋಗಗಳನ್ನು ಅನಾನಸ್ ಪೈನಾಪಲ್ ಹಣ್ಣಿನಿಂದ ಪಡೆದುಕೊಳ್ಳಬಹುದಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.