ಕೆಲವೊಂದು ವಿಚಾರಗಳು ತುಂಬಾ ಕುತೂಹಲ ಆಗಿರುತ್ತವೆ. ಜಗತ್ತಿನಲ್ಲಿ ನಡೆಯುವ ಕೆಲವೊಂದು ವಿಚಿತ್ರ ಸಂಗತಿಗಳು ಮತ್ತು ವಿಸ್ಮಯಕಾರಿ ವಿಚಾರಗಳ ಬಗ್ಗೆ ನಾವು ತಿಳಿದುಕೊಂಡಿರುವುದಿಲ್ಲ. ಅಂತಹ ಹಲವಾರು ಘಟನೆಗಳು ಇರುತ್ತವೆ. ನಾವು ಅದರ ಬಗ್ಗೆ ಹೆಚ್ಚು ಆಸಕ್ತಿ ಬಯಸುತ್ತ ಹೋದಂತೆ ಹಲವು ವಿಚಾರಗಳು ತಿಳಿಯುತ್ತವೆ. ಇದನ್ನು ತಿಳಿದುಕೊಳ್ಳುವುದರಿಂದ ನಮ್ಮ ಜ್ಞಾನ ಶಕ್ತಿಯು ಹೆಚ್ಚುತ್ತದೆ. ಆದ್ದರಿಂದ ನಾವಿಲ್ಲಿ ಜಗತ್ತಿನಲ್ಲಿ ನಡೆಯುವ ಹಲವು ಆಸಕ್ತಿಕರ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

ಖಜಗಿಸ್ತಾನದಲ್ಲಿರುವ ಸ್ಥಾನದಲ್ಲಿ ಇರುವ ಅರಣ್ಯದಲ್ಲಿ ಒಂದು ದಿನ ಒಂದು ಕರಡಿ ಮರಿ ತನ್ನ ತಾಯಿ ಸತ್ತಿರುವ ವಿಷಯ ಗೊತ್ತಿಲ್ಲದೆ ಓಡಾಡುತ್ತಿರುತ್ತದೆ. ಅದನ್ನು ನೋಡಿದ ಒಬ್ಬ ವ್ಯಕ್ತಿ ಅದನ್ನು ತನ್ನ ಮನೆಗೆ ತಂದು ಸಾಕುತ್ತಾರೆ. ಅದು ದೊಡ್ಡದಾದ ನಂತರ ಅದನ್ನು ಅರಣ್ಯದಲ್ಲಿ ಬಿಟ್ಟುಬರಲು ಹೋಗುತ್ತಾರೆ. ಅದು ಅರಣ್ಯದೊಳಗೆ ಹೋಗದೆ ಅವರ ಹಿಂದೆಯೇ ಬರುತ್ತದೆ. ಅದನ್ನು ತಂದು ತಮ್ಮ ಮನೆಯೊಳಗೆ ಮಗುವಂತೆ ಸಾಕುತ್ತಾರೆ. ಅವರು ತಮ್ಮ ಪೂರ್ತಿ ಜೀವನವನ್ನು ಆ ಕರಡಿ ಜೊತೆ ಕರೆಯುತ್ತಾರೆ. ನಂತರ ಅವರು ಸತ್ತ ಮೇಲೆ ಆ ಕರಡಿಯನ್ನು ಜ್ಯೂದಲ್ಲಿ ಬಿಡುತ್ತಾರೆ. ಆದರೆ ಮೂರು ತಿಂಗಳ ನಂತರ ಅದು ಕೂಡ ಸಾಯುತ್ತದೆ. ಈ ರೀತಿ ಅವರಿಬ್ಬರ ನೆನಪಿಗಾಗಿ ಆ ಜ್ಯೂದಲ್ಲಿ ಅವರ ಮೂರ್ತಿಯನ್ನು ಇಟ್ಟಿದ್ದಾರೆ. ಸ್ಟಾಕ್ ಮಾರ್ಕೆಟ್ ನಲ್ಲಿ ಬಂಡವಾಳ ಮಾಡಬೇಕೆಂದರೆ ಖಂಡಿತವಾಗಿಯೂ ಅದರ ಮೇಲೆ ಅವಗಹನೆ ಇರಬೇಕು.

ಅದೇ ರೀತಿ ಸ್ಟಾಕ್ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡಬೇಕು ಎಂದರೆ ಡಿಮ್ಯಾಟ್ ಅಕೌಂಟ್ ಇರಬೇಕು. ನಮ್ಮ ದೇಶದಲ್ಲಿ 30ವರ್ಷಗಳಿಂದ ಬ್ರೋಕರೇಜ್ ಸರ್ವಿಸ್ ಅನ್ನು ಒದಗಿಸುತ್ತಿದ್ದಾರೆ. 22 ಲಕ್ಷಕ್ಕಿಂತ ಹೆಚ್ಚು ಕಸ್ಟಮರ್ ಅನ್ನು ಹೊಂದಿರುವ ಮೋತಿಲಾಲ್ ಓಸ್ವಾಲ್ ಅವರು ಎಲ್ಲರಿಗೂ ಫ್ರೀಯಾಗಿ ಡಿಮ್ಯಾಟ್ ಅಕೌಂಟ್ ಓಪನ್ ಮಾಡಿಕೊಳ್ಳುವ ಅವಕಾಶ ಕೊಟ್ಟಿದ್ದಾರೆ. ಇವರು ಪರ್ಸನಲ್ ಸ್ಟಾಕ್ ಅಡ್ವೈಸರ್ ಅನ್ನು ಪ್ರೊವೈಡ್ ಮಾಡುತ್ತಿದ್ದಾರೆ. ಇದನ್ನು ಓಪನ್ ಮಾಡಿದ ಕ್ಷಣ ಹಲವು ಆಫರ್ ಗಳು ದೊರಕುತ್ತದೆ. ಇದರಲ್ಲಿ ಆಸಕ್ತಿ ಇರುವವರು ಡಿಮ್ಯಾಟ್ ಅಕೌಂಟನ್ನು ಓಪನ್ ಮಾಡಿಕೊಳ್ಳಬಹುದು. ದಾನ ಧರ್ಮವು ನಮ್ಮ ಸಂಸ್ಕೃತಿಯಲ್ಲಿ ಒಂದಾಗಿದೆ. ಈಗ ಭಿಕ್ಷುಕರಿಗೆ ಯಾರೂ ಗೌರವ ಕೊಡುವುದಿಲ್ಲ.

ಆದರೆ ರಾಮಾಯಣದಲ್ಲಿ ರಾವಣನು ಭಿಕ್ಷುಕನ ವೇಷದಲ್ಲಿ ಬಂದಾಗ ಸೀತಾ ಮಾತೆಯೂ ಲಕ್ಷ್ಮಣ ರೇಖೆಯನ್ನು ದಾಟಿ ಬಂದು ಬಿಕ್ಷೆ ನೀಡುತ್ತಾರೆ. ಇದು ಸೀತಾಮಾತೆ ಭಿಕ್ಷುಕನಿಗೆ ಕೊಟ್ಟ ಗೌರವವಾಗಿದೆ. ದಾನ-ಧರ್ಮ ಮಾಡಿದರೆ ಒಂದಲ್ಲ ಒಂದು ದಿನ ನಮಗೆ ಒಳ್ಳೆಯದಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಒಂದು ಉದಾಹರಣೆಯೆಂದರೆ ಆಸ್ಟ್ರೇಲಿಯಾದ ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಮುಗಿಸಿ ಪ್ರತಿ ನಿತ್ಯ ಹೋಗುವಾಗ ಭಿಕ್ಷುಕನಿಗೆ ದಾನವನ್ನು ನೀಡುತ್ತಿದ್ದರು. ಒಂದು ದಿನ ಭಿಕ್ಷುಕನಿಗೆ ದಾನ ನೀಡಲು ಹಣವಿಲ್ಲದಿದ್ದಾಗ ಪಕ್ಕದಲ್ಲಿರುವ ಲಾಟರಿ ಅಂಗಡಿಗೆ ಹೋಗಿ ಲಾಟರಿಯನ್ನು ಖರೀದಿಸಿ ಚಿಲ್ಲರೆ ಹಣವನ್ನು ಭಿಕ್ಷುಕನಿಗೆ ನೀಡುತ್ತಾರೆ. ಮರುದಿನ ಆ ಲಾಟರಿಗೆ ಎರಡು ಲಕ್ಷ ಡಾಲರ್ ದೊರಕುತ್ತದೆ. ಇದು ಭಿಕ್ಷುಕ ಮಾಡಿದ ಆಶೀರ್ವಾದ ವಾಗಿದೆ. ಇದೇ ರೀತಿ ಹಲವಾರು ಸಂಗತಿಗಳು ಮನುಷ್ಯನ ಜೀವನದಲ್ಲಿ ದೊರಕುತ್ತವೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *