ದುನಿಯಾ ವಿಜಯ್ ಮೊದಲ ಬಾರಿ ನಿರ್ದೇಶಕ ಆಗಿದ್ದರ ಹಿಂದಿದೆ ಒಂದು ರೋಚಕ ಕಥೆ

0 1

ದುನಿಯಾ ವಿಜಯ್ ಅವರು ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಇತ್ತೀಚೆಗೆ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿದ್ದವು. ಜನರ ಮಾತುಗಳಿಗೆ ಉತ್ತರ ಎಂಬಂತೆ ಸಲಗ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿದೆ. ಸಲಗ ಸಿನಿಮಾದ ಯಶಸ್ಸಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ದುನಿಯಾ ವಿಜಯ್ ಎಂದೆ ಪ್ರಸಿದ್ಧನಾದ ವಿಜಯ್ ಅವರ ಸಲಗ ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದೆ. ದುನಿಯಾ ವಿಜಯ್ ಅವರು ನಟರಾಗಿ ನಟಿಸುತ್ತಿರುವುದಲ್ಲದೆ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ದುನಿಯಾ ವಿಜಯ್ ಅವರಿಗೆ ಹಣದ ಸಮಸ್ಯೆ ಎದುರಾಯಿತು. ಕುಸ್ತಿ ಎಂಬ ಸಿನಿಮಾ ಬಿಡುಗಡೆ ಆಗಬೇಕಿತ್ತು, ಸಿನಿಮಾಕ್ಕೆ ಕೋಟಿ ರೂಪಾಯಿ ಹಾಕಲು ಒಪ್ಪಿಕೊಂಡ ನಿರ್ಮಾಪಕರು ಮನೆಗೆ ಬಂದು ಈ ಸಿನಿಮಾ ಬೇಡ ಎಂದು ಹೇಳಿದರು ಅಲ್ಲದೆ ದುನಿಯಾ ವಿಜಯ್ ಅವರು ಬೀದಿಗೆ ಬಂದ್ರು ಎಂಬ ಸುದ್ದಿ ಹರಿದಾಡುತ್ತಿದೆ ಸ್ವಲ್ಪ ದಿನಗಳು ಹೋಗಲಿ ಎಂದು ಹೇಳಿದರು ಆಗ ದುನಿಯಾ ವಿಜಯ್ ಅವರಿಗೆ ಶಾಕ್ ಆಯಿತು ಒತ್ತಡಕ್ಕೆ ಒಳಗಾದರು.

ನಂತರ ಅವರು ಬೇರೆಯವರ ಸಿನಿಮಾಗಳಿಗೆ ನಾಯಕನಾಗಿ ನಟಿಸುವುದಕ್ಕಿಂತ ನಾನೆ ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದು ಒಂದು ವರ್ಷಗಳ ಕಾಲ ಸಿನಿಮಾಗೋಸ್ಕರ ಕೆಲಸ ಮಾಡಿದರು. ಇಡಿ ವರ್ಷದಲ್ಲಿ ಎರಡರಿಂದ ಮೂರು ಗಂಟೆ ಮಾತ್ರ ಅವರು ಮನೆಯಲ್ಲಿ ಇರುತ್ತಿದ್ದರು ಉಳಿದ ಸಮಯದಲ್ಲಿ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದರು. ದುನಿಯಾ ವಿಜಯ್ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು ಆದರೆ ಒಬ್ಬ ವ್ಯಕ್ತಿಯ ಕಲೆಯನ್ನು ಕೊಲ್ಲಲು ಆಗುವುದಿಲ್ಲ ಎನ್ನುವುದಕ್ಕೆ ಸಲಗ ಸಿನಿಮಾ ಉತ್ತಮ ಉದಾಹರಣೆಯಾಗಿದೆ. ದುನಿಯಾ ವಿಜಯ್ ಅವರ ಪತ್ನಿ ಕೀರ್ತಿ ಅವರು ಸಲಗ ಸಿನಿಮಾದ ಯಶಸ್ಸು ಅಭಿಮಾನಿಗಳು, ದೇವರು ಕೊಟ್ಟ ಭಿಕ್ಷೆ ಎಂದು ಹೇಳಿದರು. ಕೆಲವರು ದುನಿಯಾ ವಿಜಯ್ ಹಾಳಾಗೋಗ್ಲಿ ಎಂದು ಹೇಳಿದವರಿಗೆ ಸಲಗ ಸಿನಿಮಾದ ಮೂಲಕ ಉತ್ತರ ಸಿಕ್ಕಿದೆ.

ದುನಿಯಾ ಸಿನಿಮಾ ವಿಜಯ್ ಅವರಿಗೆ ಹೊಸ ಬದುಕನ್ನು ಕಟ್ಟಿಕೊಟ್ಟ ಸಿನಿಮಾ ಆಗಿದೆ ಆದ್ದರಿಂದಲೆ ಅವರು ದುನಿಯಾ ವಿಜಯ್ ಎಂದು ಫೇಮಸ್ಸಾದರು. ಎಲ್ಲರ ಮನೆಯಲ್ಲೂ ಸಮಸ್ಯೆಗಳು ಇದ್ದೆ ಇರುತ್ತದೆ ದುನಿಯಾ ವಿಜಯ್ ಅವರ ಮನೆಯಲ್ಲಿ ಸಮಸ್ಯೆ ಇದ್ದಾಗ ಅವರ ಸ್ನೇಹಿತರು ಅಥವಾ ಪರಿಚಯದವರು ಅವರ ಸಹಾಯಕ್ಕೆ ಬರಲಿಲ್ಲ. ಇತ್ತೀಚೆಗೆ ದುನಿಯಾ ವಿಜಯ್ ಅವರ ಅಮ್ಮ ಮರಣ ಹೊಂದಿದ್ದಾರೆ. ಅವರು ಇದುವರೆಗೂ ಯಾರಿಗೂ ನೋವು ಮಾಡಿದವರಲ್ಲ ಎಲ್ಲರೊಂದಿಗೆ ಸಹನೆಯಿಂದ ಇದ್ದವರು. ವಿಜಯ್ ಅವರ ಅಮ್ಮ ವಿಜಯ್ ಅವರಿಗೆ ಎದುರಾದ ಸಮಸ್ಯೆಗಳಿಂದ ಬಹಳ ನೊಂದಿದ್ದರು. ಸಲಗ ಸಿನಿಮಾ ಯಶಸ್ಸು ಪಡೆಯದೆ ಇದ್ದಿದ್ದರೆ ದುನಿಯಾ ವಿಜಯ್ ಅವರು ನಿಜಕ್ಕೂ ಬೀದಿಗೆ ಬರುತ್ತಿದ್ದರು.

ಕೀರ್ತಿ ಅವರು ಸಿನಿಮಾವನ್ನು ದುನಿಯಾ ವಿಜಯ್ ಅವರ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿಮಾ ಅಭಿಮಾನಿಗಳೆಲ್ಲರೂ ನೋಡುತ್ತಿದ್ದಾರೆ ಇದರಿಂದ ನಮಗೆ ಖುಷಿಯಾಗಿದೆ, ಕರ್ನಾಟಕದ ಜನತೆಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಹೇಳಿದರು. ಬಹಳ ಸಮಯದಿಂದ ದುನಿಯಾ ವಿಜಯ್ ಅವರ ಹೊಸ ಸಿನಿಮಾಕ್ಕೆ ಅಭಿಮಾನಿಗಳು ಕಾಯ್ತಾ ಇದ್ದರು ಸಿನಿಮಾದ ಒಂದೊಂದು ದೃಶ್ಯ ನೋಡಲು ಬಹಳ ಚೆನ್ನಾಗಿದೆ ಎಂದು ಕೀರ್ತಿ ಅವರು ಸಂತಸದಿಂದ ಹೇಳಿದರು. ಸಲಗ ಸಿನಿಮಾವನ್ನು ಕೆಲವೊಬ್ಬರು ಎರಡರಿಂದ ಮೂರು ಸಲ ನೋಡಿದ್ದಾರೆ ಅವರಿಗೆ ಧನ್ಯವಾದಗಳು ಅಭಿಮಾನಿಗಳೊಂದಿಗೆ ಸಿನಿಮಾ ನೋಡಿದಂತಹ ಕೀರ್ತಿ ಅವರು ಸಲಗ ಸಿನಿಮಾದ ಬಗ್ಗೆ ಸಂಭ್ರಮ ಪಡುತ್ತಿದ್ದಾರೆ. ದುನಿಯಾ ವಿಜಯ್ ಅವರು ಇನ್ನೂ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಎಂದು ಆಶಿಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.