Sagittarius Horoscope: ಧನು ರಾಶಿಯವರ ಗುಣಲಕ್ಷಣ: ಧೈರ್ಯದಿಂದ ಮುಂದುವರೆಯುವ ಗುಣ ಇವರದ್ದು ಆದ್ರೆ..

0 2,101

Sagittarius Horoscope: ಧನು ರಾಶಿಯವರು ಸಕಲಕಲಾವಲ್ಲಭರು ಎಂದು ಹೇಳಬಹುದು ಏಕೆಂದರೆ ಧನು ರಾಶಿಯವರು ಎಲ್ಲಾ ವಿಷಯಗಳನ್ನು ಅರಿತಿರುತ್ತಾರೆ. ಎಲ್ಲ ವಿಷಯಗಳಲ್ಲಿಯೂ ಒಂದು ಬಾರಿ ಇಟ್ಟ ಹೆಜ್ಜೆಯನ್ನ ಇಂದಿಗೂ ಹಿಂದೆ ತೆಗೆದುಕೊಳ್ಳುವುದಿಲ್ಲ ಹಾಗೆ ಸಮಯವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವಂತಹ ವ್ಯಕ್ತಿಗಳು ಇವರಾಗಿರುತ್ತಾರೆ ಅಸಾಧ್ಯವಾದದನ್ನು ಸಹ ಸಾಧಿಸಿಕೊಳ್ಳುವಂತಹ ಶ್ರದ್ಧೆ ಹಾಗೂ ಪರಿಶ್ರಮವನ್ನು ಇವರು ಹೊಂದಿರುತ್ತಾರೆ ಯಾವುದೇ ರೀತಿಯ ಸ್ಪರ್ಧೆಯಲ್ಲಿಯೂ ಸಹ ಧೈರ್ಯದಿಂದ ಮುಂದುವರೆಯುವ ಗುಣವನ್ನ ಇವರು ಹೊಂದಿರುತ್ತಾರೆ.

ಇನ್ನು ಕಷ್ಟಕರವಾದ ಸಂದರ್ಭಗಳನ್ನು ಸಹ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಚಾಕಚಕ್ಯತೆಯಿಂದ ನಿಭಾಯಿಸುವಂತಹ ಪ್ರವೃತ್ತಿಯನ್ನು ಹೊಂದಿರುತ್ತೀರಿ ಅಷ್ಟೇ ಅಲ್ಲದೆ ಧಾರ್ಮಿಕ ವಿಚಾರಗಳಲ್ಲಿಯೂ ಸಹ ಅತ್ಯಂತ ನಂಬಿಕೆಯನ್ನು ಧನು ರಾಶಿಯವರು ಹೊಂದಿರುತ್ತಾರೆ ಇವರು ಸಮಾಜಕ್ಕಾಗಿ ದುಡಿಯುವಂಥವರಾಗಿದ್ದು ಇತರರು ಕಷ್ಟದಲ್ಲಿದ್ದಾರೆ ಎಂದು ತಿಳಿದ ತಕ್ಷಣವೇ ತಕ್ಷಣ ಸ್ಪಂದಿಸುವ ಗುಣವನ್ನು ಹೊಂದಿರುತ್ತಾರೆ
ತಮ್ಮ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡದೆ ದುಡಿಮೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಮನೋಭಾವನೆಯನ್ನು ಇವರು ಹೊಂದಿರುತ್ತಾರೆ ಯಾರಿಗೂ ಮೋಸ ಮಾಡಬೇಕು ಎನ್ನುವಂತಹ ಮನಸ್ಥಿತಿ ಇವರಲ್ಲಿ ಇರುವುದಿಲ್ಲ ಆದರೂ ಸಹ ಕೆಲವೊಂದು ಸಂದರ್ಭದಲ್ಲಿ ನೀವು ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.

ಧನು ರಾಶಿ ಅವರು ನಿಮ್ಮನ್ನು ನಂಬಿದಂತಹ ವ್ಯಕ್ತಿಗಳನ್ನು ಎಂದಿಗೂ ಕೈಬಿಟ್ಟವರಲ್ಲ ಹಾಗೂ ಕುಟುಂಬವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವ ವ್ಯಕ್ತಿಗಳು ಇವರಾಗಿರುತ್ತಾರೆ ತಮ್ಮವರನ್ನ ಯಾರ ಮುಂದೆಯೂ ಬಿಟ್ಟುಕೊಡಲು ಇವರು ಇಷ್ಟಪಡುವುದಿಲ್ಲ. ಇನ್ನು ಕೆಲವೊಂದು ಸಂದರ್ಭದಲ್ಲಿ ಕುಟುಂಬದವರು ತಮ್ಮನ್ನು ಅರ್ಥಮಾಡಿಕೊಳ್ಳಲಿಲ್ಲವೇನೋ ಎಂಬ ಭಾವನೆ ನಿಮ್ಮಲ್ಲಿ ಮೂಡಬಹುದು ಇದನ್ನು ಹೊರತುಪಡಿಸಿ ಮಕ್ಕಳ ಮೇಲೆ ನೀವು ತುಂಬಾ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತೀರಿ

ಇನ್ನು ಕೆಲವರಿಗೆ ಮಾನಸಿಕವಾಗಿ ಕೆಲವೊಂದು ಸಂಕಷ್ಟಗಳನ್ನು ಸಹ ಎದುರಿಸಬೇಕಾಗಿ ಬರಬಹುದು ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಸಹ ಅದನ್ನು ಸರಿದೂಗಿಸಿಕೊಂಡು ಹೋಗುವಂತಹ ಸಾಮರ್ಥ್ಯವನ್ನು ನೀವು ಹೊಂದಿರುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿ ಅಥವಾ ಕಂಪ್ಯೂಟರ್ ಉಪಕರಣಗಳ ವ್ಯವಹಾರ ಇತ್ಯಾದಿ ವ್ಯವಹಾರಗಳಲ್ಲಿ ಅಧಿಕ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ ಖನಿಜ ಉದ್ಯಮಗಳಲ್ಲಿ ತೊಡಗಿರುವವರು ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯವಾಗುತ್ತದೆ.

ಆರೋಗ್ಯ ವಿಚಾರಕ್ಕೆ ಸಂಬಂಧಪಟ್ಟ ವಿಷಯಗಳನ್ನು ನೋಡುವುದಾದರೆ ಸಕ್ಕರೆ ಕಾಯಿಲೆ ಅಂತಹ ಸಮಸ್ಯೆಗಳು ಅಥವಾ ಬೆನ್ನು ಊರಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳು ಹಾಗೂ ಗುಪ್ತಾಂಗ ರೋಗಗಳು ಇತ್ಯಾದಿ ರೋಗಗಳು ಭಾದಿಸುವ ಸಂದರ್ಭವೂ ಕೂಡ ಬರಬಹುದು ಆದ್ದರಿಂದ ನೀವು ಈ ವಿಚಾರವಾಗಿ ತುಂಬಾ ಎಚ್ಚರಿಕೆ ವಹಿಸಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.