ತುಲಾ ರಾಶಿಯವರಿಗೆ ಈ ಡಿಸೆಂಬರ್ ತಿಂಗಳಲ್ಲಿ 100% ಕಷ್ಟಗಳಿಂದ ಮುಕ್ತಿ ಸಿಗಲಿದೆ ಆದ್ರೆ..

0 26,259

Libra Horoscope December Month 2023: ಡಿಸೆಂಬರ್ ತಿಂಗಳ ತುಲಾ ರಾಶಿಯವರ ಮಾಸ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಬದಲಾಗುತ್ತಿರುವ ಗ್ರಹಗಳಿಂದ ತುಲಾ ರಾಶಿಯ ಮೇಲೆ ಕೆಲವೊಂದು ಪ್ರಭಾವಗಳು ಉಂಟಾಗುತ್ತವೆ ಈ ಸಮಯದಲ್ಲಿ ತುಲಾ ರಾಶಿಯ ಜನರಿಗೆ ರಾಜಯೋಗ ಎಂದು ಹೇಳಬಹುದು ಈ ತಿಂಗಳು ನೀವು ಬಹಳಷ್ಟು ಶುಭ ಫಲಗಳನ್ನ ಕಾಣುತ್ತೀರಿ ಏಕೆಂದರೆ ನಿಮ್ಮ ಲಗ್ನ ರಾಶಿಯ ಸುಕ್ಷೇತ್ರದಲ್ಲಿ ಶುಕ್ರ ಇರುತ್ತಾನೆ ಆದ್ದರಿಂದ ನಿಮಗೆ ಅನೇಕ ರೀತಿಯಲ್ಲಿ ಯೋಗವನ್ನು ತರುತ್ತಾನೆ.

ವರ್ಷದಲ್ಲಿ ವಿಶೇಷವಾಗಿ ಡಿಸೆಂಬರ್ ತಿಂಗಳಲ್ಲಿ ಮಾತ್ರ ಇಂತಹ ಒಂದು ಅದ್ಭುತ ಯೋಗ ನಿಮ್ಮ ರಾಶಿಯವರಿಗೆ ಕಂಡು ಬರಲಿದೆ. ಷಷ್ಟದಲ್ಲಿ ರಾಹು ಹಾಗೂ ಸಪ್ತಮದಲ್ಲಿ ಗುರು ಇರುವುದರಿಂದ ಗಜಕೇಸರಿ ಯೋಗವನ್ನು ಕೂಡ ನೀವು ಹೊಂದಿರುತ್ತೀರಿ ಈ ಸಂದರ್ಭದಲ್ಲಿ ನೀವು ಯಾವುದೇ ಕೆಲಸವನ್ನು ಮಾಡಿದರೂ ಸಹ ಅದರಲ್ಲಿ ಯಶಸ್ಸನ್ನ ಕಾಣಲು ಸಾಧ್ಯವಾಗುತ್ತದೆ.

ನಿಮ್ಮ ಆರೋಗ್ಯದ ವಿಚಾರದಲ್ಲಿ ಶುಕ್ರನು ನಿಮಗೆ ಶುಭ ಫಲವನ್ನೇ ನೀಡುತ್ತಾನೆ ಹಾಗೂ ಈ ಶುಕ್ರನಿಂದ ನಿಮ್ಮ ವ್ಯಕ್ತಿತ್ವದ ಬೆಳವಣಿಗೆಯು ಸಹ ಉಂಟಾಗುತ್ತದೆ. ಕಲೆಗೆ ಸಂಬಂಧಪಟ್ಟಂತಹ ವೃತ್ತಿ ಅಥವಾ ಉದ್ಯೋಗವನ್ನು ಮಾಡುತ್ತಿರುವಂತಹವರಿಗೆ ನಿರೀಕ್ಷೆಗೂ ಮೀರಿದ ಯಶಸ್ಸನ್ನ ಗಳಿಸಲು ಸಾಧ್ಯವಾಗುತ್ತದೆ ಆದರೆ ನಿಮ್ಮ ರಾಶಿಯಲ್ಲಿ ಎಲ್ಲಾ ಯೋಗಗಳು ಒಟ್ಟಿಗೆ ಕಂಡುಬರುವುದರಿಂದ ಕೆಲವೊಂದು ಕಂಠಕಗಳಿಗೂ ಸಹ ದಾರಿ ಮಾಡಿಕೊಡಬಹುದು.

ಕಂಟಕಗಳು ಎಂದರೆ ನಿಮ್ಮ ಮಾತಿನಿಂದ ಕೆಲವು ಕಡೆ ಗೊಂದಲಮಯ ವಾತಾವರಣ ಸೃಷ್ಟಿಯಾಗಬಹುದು ಹಾಗೆಯೇ ನಿಮ್ಮ ನೇರ ನುಡಿಯು ಸಹ ನಿಮಗೆ ತಿರುಗುಬಾಣವಾಗಬಹುದು. ರವಿ ಮತ್ತು ಕುಜನಿಂದ ಸ್ವಲ್ಪ ಮಟ್ಟಿನ ಧನವ್ಯಯ ಕೂಡ ಉಂಟಾಗಬಹುದು ಇವುಗಳಿಗೆ ಸರಿಯಾದ ಪರಿಹಾರ ಕೊಂಡುಕೊಂಡಲ್ಲಿ ನಿಮಗೆ ಪಂಚ ಮಹಾಪುರುಷ ಯೋಗಗಳು ಸರಿಯಾದ ರೀತಿಯಲ್ಲಿ ಒದಗಲು ಸಾಧ್ಯ. ಆದರಿಂದ ನಿಮ್ಮ ನಡೆ ನುಡಿಯಲ್ಲಿ ತಾಳ್ಮೆ ಹಾಗೂ ಸಹನೆಯನ್ನ ಹೊಂದಿರಬೇಕು.

ಡಿಸೆಂಬರ್ ಹದಿನಾರನೆಯ ತಾರೀಖಿನ ನಂತರ ನಿಮ್ಮ ಮೂರನೇ ಮನೆಯಲ್ಲಿ ಬುದಾದಿತ್ಯ ಯೋಗ ಕಂಡುಬರುವುದರಿಂದ ನಿಮ್ಮ ಕುಟುಂಬ ಅಥವಾ ದಾಂಪತ್ಯ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಹಾಗೆಯೇ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಸಹ ನಿರೀಕ್ಷೆಗೂ ಮೀರಿದ ಅನುಕೂಲಗಳನ್ನು ನೀವು ಪಡೆಯುತ್ತೀರಿ ಇನ್ನು ಚತುರ್ಥಾಧಿಪತಿಯಾದಂತಹ ಶನಿ ಪಂಚಮದಲ್ಲಿ ಇರುವುದರಿಂದ ವಾಹನಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸ್ವಲ್ಪ ಚಿಂತೆಯನ್ನು ನೀಡುತ್ತಾನೆ ಆದ್ದರಿಂದ ವಾಹನ ಚಲಾವಣೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು

ಇದನ್ನು ಹೊರತುಪಡಿಸಿ ಭೂಮಿಯ ವಿಚಾರವಾಗಿ ಅಥವಾ ಆಸ್ತಿಯ ವಿಚಾರವಾಗಿ ಒಳ್ಳೆಯ ಲಾಭವನ್ನು ಪಡೆಯುತ್ತೀರಾ ಮನೆ ಕಟ್ಟಲು ಇಚ್ಚಿಸುವವರು ಸಹಾಯ ಸಂದರ್ಭದಲ್ಲಿ ತಮ್ಮ ಕನಸನ್ನ ಈಡೇರಿಸಿಕೊಳ್ಳುತ್ತಾರೆ. ವಿದ್ಯಾರ್ಜನೆ ಮಾಡುವಂತಹ ಮಕ್ಕಳಿಗೂ ಸಹ ಇದು ಬಹಳ ಅದ್ಭುತವಾದ ಸಮಯವಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.