Pisces Horoscope: ಈ ಡಿಸೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಆಗಲಿದೆಯಾ? ದೊಡ್ಡ ಬದಲಾವಣೆ

0 18,800

Pisces Horoscope December 2023: ಡಿಸೆಂಬರ್ ತಿಂಗಳಲ್ಲಿ ಉಂಟಾಗುವ ಗ್ರಹಗಳ ಬದಲಾವಣೆಯಿಂದ ಮೀನ ರಾಶಿಯವರಿಗೆ ಬಹಳಷ್ಟು ಶುಭ ಫಲಗಳು ಕೊಂಡು ಬರಲಿದೆ ಹಾಗೆಯೇ ಕೆಲವೊಂದು ವಿಚಾರಗಳಲ್ಲಿ ಎಚ್ಚರಿಕೆಯೂ ಸಹ ಅವಶ್ಯಕವಾಗಿರುತ್ತದೆ. ಇದು ವಿಶೇಷವಾಗಿ ಮೀನ ರಾಶಿಯವರಿಗಷ್ಟೇ ಅಲ್ಲದೆ ಪ್ರಕೃತಿ ಸಹಜವಾಗಿ ಇಡೀ ಬ್ರಹ್ಮಾಂಡಕ್ಕೆ ಶುಭ ಸಮಯ ಎಂದು ಹೇಳಬಹುದು.

ಮೀನ ರಾಶಿಯವರಿಗೆ ಮೀನ ಲಗ್ನದಲ್ಲಿ ರಾಹುವಿನ ಸಂಚಾರ ಉಂಟಾಗುತ್ತಿರುತ್ತದೆ ಹಾಗಾಗಿ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ರಾಹುವಿಗೆ ಕೆಲವೊಂದು ಪರಿಹಾರಗಳನ್ನ ಮಾಡಿಕೊಳ್ಳುವಂತಹ ಅವಶ್ಯಕತೆ ಮೀನ ರಾಶಿಯವರಿಗೆ ಇರುತ್ತದೆ ಬೆನ್ನುಉರಿ ಸಮಸ್ಯೆ ಅಥವಾ ರಕ್ತ ದೋಷಗಳಂತಹ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬರಬಹುದು. ಡಿಸೆಂಬರ್ 10ನೇ ತಾರೀಖಿನಂದು ಸ್ಕಂದ ಸೃಷ್ಟಿ ಸುಬ್ರಹ್ಮಣ್ಯನ ಆರಾಧನೆ ಅಥವಾ ಅಭಿಷೇಕವನ್ನು ಮಾಡುವುದರಿಂದ ಉತ್ತಮ ಪರಿಹಾರವನ್ನ ಕಂಡುಕೊಳ್ಳಬಹುದಾಗಿದೆ.

ಧನಕಾರಕ ಶುಕ್ರನು ಅಷ್ಟಮದಲ್ಲಿ ಇರುವುದರಿಂದ ಧನಾಗಮನ ಸ್ವಲ್ಪ ವಿಳಂಬ ಗತಿಯಲ್ಲಿ ಸಾಗುತ್ತದೆ ನಿಮ್ಮ ಕೈಯಲ್ಲಿ ಇರುವಂತಹ ಹಣ ನಿರೀಕ್ಷೆಗೂ ಮೀರಿ ಖರ್ಚಾಗಬಹುದು ಹಾಗೆಯೇ ಶನಿಯ ಕೂಡ ವ್ಯಯ ಭಾವದಲ್ಲಿದ್ದು ಧನ ಸ್ಥಾನವನ್ನು ವೀಕ್ಷಣೆ ಮಾಡುತ್ತಿರುತ್ತಾನೆ. ಇದಕ್ಕೆ ಪರಿಹಾರವಾಗಿ ಸೋಮವಾರದ ದಿನ ಈಶ್ವರನ ದರ್ಶನ ಮಾಡಿ ಅಭಿಷೇಕ ಮಾಡುವಂತದ್ದು ಹಾಗೂ ಪೂಜೆ ಸಲ್ಲಿಸುವಂಥದ್ದನ್ನ ಮಾಡಿದರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ನಿಮಗೆ ಗುರುಬಲವು ಅನೇಕ ವಿಚಾರಗಳಲ್ಲಿ ಸಹಾಯ ಮಾಡುತ್ತದೆ ಆಸ್ತಿ ಹಾಗೂ ವಾಹನದ ಖರೀದಿಯ ವಿಚಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ

Pisces Horoscope December 2023

ವಿಶೇಷವಾಗಿ ಕೃಷಿಯನ್ನು ವೃತ್ತಿಯಾಗಿ ಅವಲಂಬಿಸಿರುವವರಿಗೆ ಉತ್ತಮ ಫಲಿತಾಂಶ ಈ ಸಮಯದಲ್ಲಿ ಕಂಡು ಬರಲಿದೆ. ಈ ಗುರುಬಲದ ಸಂದರ್ಭದಲ್ಲಿ ವಿದ್ಯಾರ್ಜನೆ ಮಾಡುತ್ತಿರುವಂತಹ ಮಕ್ಕಳಿಗೂ ಸಹ ಅನುಕೂಲಕರ ವಾತಾವರಣ ಕಂಡುಬರುತ್ತದೆ ಹಾಗೆಯೇ ನಿಮಗೆ ಯಾವುದೇ ರೀತಿಯ ಶತ್ರು ಬಾಧೆ ಕೂಡ ಇರುವುದಿಲ್ಲ. ನಿಮ್ಮ ದಾಂಪತ್ಯದ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಆದರೆ ಕೇತುವಿನ ದೃಷ್ಟಿಯಿಂದ ಗಂಡ ಹೆಂಡತಿಯರ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಬೇರು ಉಂಟಾಗಬಹುದು ಈ ಸಮಸ್ಯೆಗೆ ಗಣಪತಿಯನ್ನ ಆರಾಧನೆ ಮಾಡಿದರೆ ಖಂಡಿತವಾಗಿಯೂ ಪರಿಹಾರವನ್ನು ಕಂಡುಕೊಳ್ಳಬಹುದು.

ಡಿಸೆಂಬರ್ ತಿಂಗಳಲ್ಲಿ ವಿಶೇಷವಾದಂತಹ ಮಂಗಳಕಾರ್ಯಗಳನ್ನ ನೆರವೇರಿಸಲು ಉತ್ತಮವಾದ ಮಾಸವಾಗಿದ್ದು ಇಂತಹ ಮಂಗಳಕಾರ್ಯಗಳನ್ನು ನೀವು ಮುಂದೂಡಲು ಹೋಗಬಾರದು. ಭಾಗ್ಯ ಹಾಗೂ ಪಿತೃಸ್ತಾನವಾದ 9ನೇ ಮನೆಯಲ್ಲಿ ರವಿ ಹಾಗೂ ಕುಜನ ಸಂಚಾರ ಇರುವುದರಿಂದ ಡಿಸೆಂಬರ್ 16ರ ನಂತರ ಬುಧದಿತ್ಯ ಯೋಗದ ಮೇಲೆ ಗುರುವಿನ ದೃಷ್ಟಿ ಬೀಳುತ್ತದೆ ಇದಾದ ನಂತರ ಭೂಮಿಗೆ ಸಂಬಂಧಿಸಿದ್ದ ವಿಚಾರಗಳಲ್ಲಿ ಯಶಸ್ಸು ಹಾಗೂ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ

ಹಾಗೆಯೇ ನಿಮ್ಮಲ್ಲಿರುವಂತಹ ಯಾವುದೇ ರೀತಿಯ ಸಮಸ್ಯೆಗಳನ್ನು ಸಹ ಗುರು ದೂರ ಮಾಡುತ್ತಾನೆ. ಸರ್ಕಾರಿ ಹುದ್ದೆಗಳಲ್ಲಿ ಇರುವವರು ಕಾಂಟ್ರಾಕ್ಟ್ ವ್ಯವಹಾರಗಳನ್ನ ಮಾಡುತ್ತಿರುವವರು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇರುವವರು, ಇತ್ಯಾದಿ ಜನರಿಗೆ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾಣಲು ಸಾಧ್ಯ. ಒಟ್ಟಾರೆಯಾಗಿ ಮೀನ ರಾಶಿಯವರನ್ನು ಈ ತಿಂಗಳು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ ಎಂದು ಹೇಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.