ಆಹಾರ ಪದ್ಧತಿಯಲ್ಲಿ ಅನೇಕ ವಿಧಗಳಿವೆ. ಪ್ರತಿಯೊಬ್ಬರೂ ತಮ್ಮದೆ ಆದ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಾರೆ. ಕೆಲವರು ತೂಕ ಇಳಿಸಲು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ, ನಿಂಬೆ ರಸ, ಬಿಸಿನೀರು ಮಿಕ್ಸ್ ಮಾಡಿ ಕುಡಿಯುತ್ತಾರೆ. ಆಯುರ್ವೇದದ ಪ್ರಕಾರ ಬಿಸಿ ನೀರಿಗೆ, ಜೇನುತುಪ್ಪ, ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಇದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ.

ಬಹಳಷ್ಟು ಜನರು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರಿಗೆ ಒಂದು ಸ್ಪೂನ್ ಜೇನು ತುಪ್ಪ, ನಿಂಬೆರಸ ಹಾಕಿಕೊಂಡು ಕುಡಿಯುತ್ತಾರೆ. ಈ ಪದ್ಧತಿಯು ಆಯುರ್ವೇದ ತಜ್ಞರ ಪ್ರಕಾರ ತಪ್ಪು. ಆಯುರ್ವೇದದಲ್ಲಿ ಅವರವರ ದೇಹದ ಪ್ರಕೃತಿಗೆ ಸರಿ ಹೊಂದುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಆಹಾರ ಪದಾರ್ಥಗಳಲ್ಲಿ ವಿರುದ್ಧ ಆಹಾರ ಎಂದು ಇರುತ್ತದೆ. ವಿರುದ್ದ ಆಹಾರದಲ್ಲಿ ಹಲವು ವಿಧಗಳಿವೆ. ಕಾಲ ವಿರುಧ್ದ, ದೇಶ ವಿರುದ್ಧ, ದೇಹ ವಿರುಧ್ದ, ಸಂಸ್ಕಾರ ವಿರುದ್ಧ ಎಂಬ ವಿಧಗಳಿವೆ. ದೇಶಕ್ಕೆ ವಿರುದ್ಧವಾಗಿರುವ ಆಹಾರ ಖಾಯಿಲೆಗಳನ್ನು ಉಂಟು ಮಾಡುತ್ತದೆ. ನಮ್ಮ ಭಾರತದ ಆಹಾರವನ್ನು ಬಿಟ್ಟು ಚೈನೀಸ್, ಅಮೇರಿಕನ್ ಫುಡ್ ಸೇವಿಸುವುದರಿಂದ ಖಾಯಿಲೆ ಬರುತ್ತದೆ.

ಮಳೆಗಾಲದಲ್ಲಿ ಶೀತ ಆಹಾರ ಸೇವನೆ ಮಾಡುವುದು, ಬೇಸಿಗೆ ಕಾಲದಲ್ಲಿ ಹೀಟ್ ಆಗುವ ಆಹಾರವನ್ನು ಸೇವಿಸುವುದು ಕಾಲ ವಿರುದ್ಧ ಆಹಾರ. ಕೆಲವು ಆಹಾರವನ್ನು ಬೇಯಿಸಿ ಸೇವಿಸಬೇಕು, ಕೆಲವು ಆಹಾರವನ್ನು ಹಸಿಯಾಗಿ ಸೇವಿಸಬೇಕು, ಕೆಲವು ಆಹಾರವನ್ನು ತಣ್ಣಗಿರುವಾಗ ಸೇವಿಸಬೇಕು. ಕೆಲವು ಆಹಾರವನ್ನು ಕೆಲವು ಆಹಾರದೊಂದಿಗೆ ಮಿಕ್ಸ್ ಮಾಡಿ ಸೇವಿಸಬಾರದು ಇದನ್ನು ಸಂಸ್ಕಾರ ವಿರುದ್ಧ ಆಹಾರ ಎನ್ನುವರು. ಕಾಲ ವಿರುದ್ಧ, ದೇಶ ವಿರುದ್ಧ, ಸಂಸ್ಕಾರ ವಿರುದ್ಧ ಆಹಾರವನ್ನು ಸೇವಿಸುವುದರಿಂದ ಖಾಯಿಲೆ ಬರುತ್ತದೆ. ಜೇನುತುಪ್ಪವನ್ನು ಬಿಸಿಯಾಗಿ ಅಥವಾ ಬಿಸಿ ನೀರಿಗೆ ಮಿಕ್ಸ್ ಮಾಡಿ ಸೇವಿಸಬಾರದು.

ಜೇನುತುಪ್ಪವನ್ನು ಬಿಸಿ ಮಾಡಿದರೆ ಕೆಮಿಕಲ್ ಬಿಡುಗಡೆಯಾಗುತ್ತದೆ. ಜೇನುತುಪ್ಪವನ್ನು ಬಿಸಿ ನೀರಿಗೆ ಮಿಕ್ಸ್ ಮಾಡಿದಾಗ ಅಮೃತವಾಗಿರುವ ಜೇನುತುಪ್ಪ ವಿಷವಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇರುತ್ತದೆ. ಸಿಟ್ರಿಕ್ ಆಸಿಡ್ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹಕ್ಕೆ ಹೀಟ್ ಉಂಟಾಗುತ್ತದೆ.

ಬಿಸಿ ನೀರನ್ನು ಕುಡಿಯುವುದರಿಂದಲೂ ದೇಹಕ್ಕೆ ಹೀಟ್ ಉಂಟಾಗುತ್ತದೆ. ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಸಿಟ್ರಿಕ್ ಆಸಿಡ್ ಮತ್ತು ಬಿಸಿ ನೀರನ್ನು ಮಿಕ್ಸ್ ಮಾಡಿ ಕುಡಿದಾಗ ಖಾಯಿಲೆ ಹೆಚ್ಚಾಗುತ್ತದೆ. ಬೆಳಗಿನ ಸಮಯದಲ್ಲಿ ಆಲ್ಕೊಲೈನ್ ಆಹಾರವನ್ನು ಸೇವಿಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು, ಜೇನುತುಪ್ಪ, ನಿಂಬೆ ರಸ ಮಿಕ್ಸ್ ಮಾಡಿ ಕುಡಿಯುವವರು ತಪ್ಪದೆ ಈ ಲೇಖನವನ್ನು ಓದಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *