October Astrology Prediction ಮೇಷ : ರಾಶಿ ಮೇಷ ರಾಶಿಯವರು ಯಾವುದಾದರೂ ಜಮೀನು ಅಥವಾ ಮನೆಯನ್ನು ನೋಡುವ ಕೆಲಸಗಳಿಗೆ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ ಸ್ವಲ್ಪ ತಾಳ್ಮೆಯಿಂದ ಈ ಕೆಲಸಗಳನ್ನು ನಿಭಾಯಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ಹಣ ಖರ್ಚಾಗುವ ಸಾಧ್ಯತೆ ಕೂಡ ಹೆಚ್ಚಾಗಿದ್ದರಿಂದ ಸ್ವಲ್ಪ ಎಚ್ಚರಿಕೆ ವಹಿಸಬೇಕು ಖಾಲಿ ಜಾಗವನ್ನು ಖರೀದಿಸುವ ಸಂದರ್ಭದಲ್ಲಿ ಸಾರಿ ಯೋಚನೆ ಮಾಡಬೇಕು ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು ಹಾಗೆಯೇ ಈ ಸಮಯದಲ್ಲಿ ಮೇಷ ರಾಶಿಯವರಿಗೆ ಒಳ್ಳೆಯದಲ್ಲ ಮೇಷ ರಾಶಿಯವರಿಗೆ ಈ ತಿಂಗಳಲ್ಲಿ ಪರಿಹಾರವೇನೆಂದರೆ ಸಾಧ್ಯವಾದಷ್ಟು ಸುಬ್ರಮಣ್ಯನ ದೇವಸ್ಥಾನಗಳಿಗೆ ಭೇಟಿಕೊಟ್ಟು ತೊಗರಿ ಬೇಳೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ದಾನ ಮಾಡಬೇಕು.

ವೃಷಭ ರಾಶಿ : ಈ ರಾಶಿಯವರಿಗೆ ದಿಡೀರ್ ಆಗಿ ಏನೋ ಒಂದು ಒಳ್ಳೆಯ ಕೆಲಸ ಈ ಸಮಯದಲ್ಲಿ ದೊರೆಯುತ್ತದೆ ನೀವು ಅಂದುಕೊಂಡಕ್ಕಿಂತ ಹೆಚ್ಚಿನ ಫಲ ನಿಮ್ಮದಾಗಲಿದೆ ಆದ್ದರಿಂದ ವೃಷಭ ರಾಶಿಯವರ ಜೀವನದಲ್ಲಿ ಈ ತಿಂಗಳು ಆಕಸ್ಮಿಕ ಬದಲಾವಣೆಗಳು ಉಂಟಾಗುತ್ತವೆ ನಿಮ್ಮ ಜೀವನದ ಆಸೆಗಳನ್ನ ಈ ತಿಂಗಳಲ್ಲಿ ನೆರವೇರಿಸಿಕೊಳ್ಳುವಲ್ಲಿ ನೀವು ಯಶಸ್ಸನ್ನ ಕಾಣುತ್ತೀರಿ ಪ್ರಯಾಣ ಯೋಗ ಪುಣ್ಯಕ್ಷೇತ್ರಗಳಿಗೆ ಭೇಟಿ ಇತ್ಯಾದಿಗಳು ಈ ಸಮಯದಲ್ಲಿ ನಿಮಗೆ ದೊರೆಯುತ್ತವೆ ವೃಷಭ ರಾಶಿಯವರಿಗೆ ಈ ತಿಂಗಳಲ್ಲಿ ಪರಿಹಾರ ಏನೆಂದರೆ ನೀವು ಗಣಪತಿ ಅಥವಾ ಆಂಜನೇಯನ ದೇವಸ್ಥಾನಕ್ಕೆ ಬೆಣ್ಣೆಯನ್ನು ದಾನ ಮಾಡಿ ಇದರಿಂದ ಇನ್ನೂ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಉಂಟಾಗುತ್ತವೆ.

ಮಿಥುನ ರಾಶಿ :ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಶುಭಕರವಾಗಿರಲಿದೆ ಉನ್ನತ ಶಿಕ್ಷಣವನ್ನು ಮಾಡುವಲ್ಲಿ ವಿದ್ಯಾರ್ಥಿಗಳ ಜೀವನ ಯಶಸ್ವಿಯಾಗುತ್ತದೆ ಅಂತಯೇ ಈ ಸಮಯದಲ್ಲಿ ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು ಹಾಗೆ ಮಿಥುನ ರಾಶಿಯವರಿಗೆ ಈ ತಿಂಗಳಲ್ಲಿ ತುಂಬಾ ಲಾಭದಾಯಕವಾಗಿದ್ದು ಇನ್ನೂ ಹೆಚ್ಚಿನ ಯಶಸ್ಸು ಪಡೆಯಲು ನೀವು ಮಾಡಬೇಕಾದ ಪರಿಹಾರ ಏನೆಂದರೆ ಕಾಲಭೈರವನ ದೇವಸ್ಥಾನಕ್ಕೆ ಹುಣ್ಣಿಮೆ ಅಷ್ಟಮಿ ಅಥವಾ ಅಮಾವಾಸ್ಯೆಯ ದಿನ ಭೇಟಿ ಕೊಡುವುದು ಮತ್ತು ದೇವಸ್ಥಾನದಲ್ಲಿ ಊಟದ ವಿಚಾರಕ್ಕೆ ಏನಾದರೂ ಕಾಣಿಕೆಯನ್ನು ಕೊಡುವುದು ನಿಮಗೆ ಒಳ್ಳೆಯದನ್ನು ಮಾಡುತ್ತದೆ.

ಕರ್ಕಾಟಕ ರಾಶಿ :ಈ ರಾಶಿಯವರಿಗೆ ಯಾವುದೇ ಒಂದು ಕೆಲಸದಲ್ಲಿಯೂ ಸಹ ಈ ಸಮಯದಲ್ಲಿ ವಿಳಂಬ ಉಂಟಾಗುತ್ತದೆ ಅಂದುಕೊಂಡ ಸಮಯದಲ್ಲಿ ಕೆಲಸಗಳು ಮುಕ್ತಾಯವಾಗುವುದಿಲ್ಲ ಆದ್ದರಿಂದ ಸ್ವಲ್ಪ ತಾಳ್ಮೆಯಿಂದ ಈ ತಿಂಗಳು ಮುಗಿಯುವವರೆಗೂ ಕಾಯಬೇಕು ಇದೇ ತಿಂಗಳ 30ನೆ ತಾರೀಖಿನ ನಂತರ ಉಂಟಾಗುವ ರಾಹುವಿನ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಅದ್ಭುತವಾದ ಬದಲಾವಣೆಗಳು ಉಂಟಾಗುತ್ತವೆ ಈ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಪರಿಹಾರ ಏನೆಂದರೆ ಸಾಧ್ಯವಾದಷ್ಟು ವಿರುದ್ಧಾಶ್ರಮಗಳಿಗೆ ಭೇಟಿಕೊಟ್ಟು ಬಟ್ಟೆ ಹಾಗೂ ಮೆಡಿಸನ್ ಇತ್ಯಾದಿಗಳ ದಾನ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಸಿಂಹ ರಾಶಿ : ಸಿಂಹ ರಾಶಿಯವರು ಮರೆತು ಬಿಟ್ಟಿರುತ್ತಾರೆ ಆದ್ದರಿಂದ ಆಕಸ್ಮಿಕವಾಗಿ ಧನ ಲಾಭ ಆಗುವ ಸಾಧ್ಯತೆ ಇದೆ ವ್ಯವಹಾರದಲ್ಲಿ ಒಳ್ಳೆಯ ರೀತಿಯ ಬದಲಾವಣೆ ಉಂಟಾಗಿ ಧನ ಲಾಭ ಆಗುವ ಸಾಧ್ಯತೆ ಕೂಡ ಇದ್ದು ಆರ್ಥಿಕವಾಗಿ ಈ ತಿಂಗಳು ನಿಮ್ಮ ರಾಶಿಯವರಿಗೆ ಒಳ್ಳೆಯದಾಗಲಿದೆ ಈ ತಿಂಗಳ ನಾಲ್ಕು ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಒಂದು ಮೊಳ ಮಲ್ಲಿಗೆ ಹೂವನ್ನ ತವ ಒಳ್ಳೆಯ ಪರಿಮಳ ಹರಡುವ ಅಗರಬತ್ತಿಯನ್ನ ದೇವರಿಗೆ ಅರ್ಪಿಸಿ ಪೂಜಿಸುವುದರಿಂದ ಇನ್ನೂ ಹೆಚ್ಚಿನ ಲಾಭವನ್ನ ಪಡೆಯಬಹುದಾಗಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ತಿಂಗಳು ತುಂಬಾ ಒಳ್ಳೆಯ ಸಮಯವಾಗಿರಲಿ ಸರ್ಕಾರಿ ಸಂಬಂಧಿತ ಕೆಲಸಗಳು ಈ ತಿಂಗಳಲ್ಲಿ ಒಳ್ಳೆಯ ರೀತಿಯಲ್ಲಿ ನಡೆಯುತ್ತವೆ ಕನ್ಯಾ ರಾಶಿಯವರು ಯಾವುದೇ ಒಂದು ಕೆಟ್ಟತನ ಇಲ್ಲದೆ ಈ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತೀರಾ. ವಿಶೇಷವಾಗಿ ಕನ್ಯಾ ರಾಶಿಯವರು ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡುವುದನ್ನು ತಪ್ಪಿಸಬಾರದು ಹಾಗೆ ಶಿವನ ದೇವಾಲಯಕ್ಕೆ ದಾಳಿಂಬೆ ಹಣ್ಣನ್ನಾ ದಾನ ಮಾಡಿ ಇದರಿಂದ ನೀವು ಅದೃಷ್ಟಗಳನ್ನು ಪಡೆಯುತ್ತೀರಿ.

October Astrology Prediction

ತುಲಾ ರಾಶಿ : ರಾಹುವಿನ ಬದಲಾವಣೆಯಿಂದಾಗಿ ಒಳ್ಳೆಯ ಬದಲಾವಣೆ ನಿಮ್ಮ ರಾಶಿಯಲ್ಲಿ ಉಂಟಾಗಲಿದೆ ಇದರ ಜೊತೆಯಲ್ಲಿ ಸ್ವಲ್ಪ ಆಳಶಿತನ ನಿಮ್ಮನ್ನ ಈ ಸಮಯದಲ್ಲಿ ಕಾಡುತ್ತದೆ ಆದ್ದರಿಂದ ಸಾಧ್ಯವಾದಷ್ಟು ಅಂದಿನ ಕೆಲಸ ಅಂದೆ ಮುಗಿಸಲು ಪ್ರಯತ್ನ ಪಡಿ ಈ ಕೆಲಸಗಳನ್ನು ಮುಂದೆ ಹಾಕಲು ಹೋಗಬೇಡಿ. ನಿಮ್ಮ ರಾಶಿಯವರಿಗೆ ಪರಿಹಾರವೇನೆಂದರೆ ಶಿವನ ದೇವಸ್ಥಾನಕ್ಕೆ ಹಾಲು ಅಥವಾ ಎಳ್ಳಿನ ಅಭಿಷೇಕ ಮಾಡಿಸಿ ಶಿವನ ಅನುಗ್ರಹಕ್ಕೆ ಪಾತ್ರರಾಗಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ಸಮಯದಲ್ಲಿ ಶತ್ರುನಾಶ ಆಗುತ್ತದೆ ಈ ಸಮಯದಲ್ಲಿ ಶತ್ರುಗಳಿಂದ ನೀವು ದೂರವಿರುತ್ತೀರಿ. ನಿಮಗೆ ಪರಿಹಾರ ಏನೆಂದರೆ ಸೋಮವಾರ ಮತ್ತು ಗುರುವಾರ ಶಿವನ ದೇವಸ್ಥಾನಕ್ಕೆ ಒಣ ದ್ರಾಕ್ಷಿಯನ್ನು ದಾನ ಮಾಡಿ ಇದರಿಂದ ನೀವು ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರಲಿ ಇವೆ.

ಧನುರ್ ರಾಶಿ: ಧನು ರಾಶಿಯವರಿಗೆ ವಿಶೇಷವಾಗಿ ಮನೆಯನ್ನ ಹುಡುಕುತ್ತಿರುವವರಿಗೆ ಒಳ್ಳೆಯ ರೀತಿಯಲ್ಲಿ ಮುಕ್ತಾಯಗೊಂಡಿರುವಂತಹ ಮನೆಯನ್ನ ನೋಡಿ ಈ ಸಮಯದ ಧನು ರಾಶಿಯವರಿಗೆ ಉತ್ತಮವಾದ ಸಮಯವಾಗಿರಲಿದ್ದು ಈ ತಿಂಗಳಲ್ಲಿ ಮನೆಯ ವಿಚಾರಕ್ಕೆ ಒಳ್ಳೆಯ ಬದಲಾವಣೆ ನಿಮ್ಮಲ್ಲಿ ಉಂಟಾಗಲಿದೆ ಈ ತಿಂಗಳು ಮನೆ ಕಟ್ಟಲು ಹಾಗೂ ಗೃಹಪ್ರವೇಶ ಮಾಡಲು ಉತ್ತಮವಾಗಿದೆ. ಇನ್ನು ನಿಮ್ಮ ಪರಿಹಾರದ ವಿಚಾರ ನೋಡುವುದಾದರೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ 600 ಗ್ರಾಂ ಗಳಷ್ಟು ಅವರೆಕಾಳನ್ನ ಶುಕ್ರವಾರ ಸಾಯಂಕಾಲ ಹೋಗಿ ದಾನ ಮಾಡುವುದರಿಂದ ಒಳ್ಳೆ ಫಲವನ್ನು ಪಡೆಯಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಈ ಸಮಯದಲ್ಲಿ ಸ್ವಲ್ಪಮಟ್ಟಿಗೆ ಹಣ ಖರ್ಚಾಗುವ ಸಾಧ್ಯತೆಯಿದ್ದು ಅಂದುಕೊಂಡ ಕಾರ್ಯಗಳಿಗೆ ಇಟ್ಟಂತಹ ದುಡ್ಡು ಬೇರೆ ಯಾವುದೋ ಕಾರ್ಯಗಳಿಗೆ ಖರ್ಚಾಗುವ ಸಾಧ್ಯತೆ ಹೆಚ್ಚು ವಿಚಾರದಲ್ಲಿ ಸ್ವಲ್ಪ ತೊಂದರೆ ಅನುಭವಿಸಬಹುದು ಆದ್ದರಿಂದ ಸಾಧ್ಯವಾದಷ್ಟು ಹಸುಗಳಿಗೆ ಆಹಾರವನ್ನು ನೀಡುವುದು ಅಥವಾ ಗೋಶಾಲೆಗಳಿಗೆ ಯಾವುದಾದರೂ ಜ್ಞಾನವನ್ನು ನೀಡುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಕುಂಭ ರಾಶಿ : ಕುಂಭ ರಾಶಿಯವರಿಗೆ ಆಸ್ತಿ ಅಥವಾ ಜಮೀನಿನ ವಿಚಾರದಲ್ಲಿ ಸ್ವಲ್ಪ ತೊಂದರೆಗಳು ಎದುರಾಗಲಿದ್ದು ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇನ್ನು ನಿಮ್ಮ ಪರಿಹಾರ ನೋಡುವುದಾದರೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ತೊಗರಿ ಬೆಳೆಯನ್ನು ಕೆಂಪು ಬಟ್ಟೆಯಲ್ಲಿ ದಾನ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಆಕಸ್ಮಿಕವಾಗಿ ಯಾವುದೋ ಮೂಲಗಳಿಂದ ಧನ ಲಾಭ ಉಂಟಾಗಬಹುದು ಇದರ ಮೂಲಕ ಅನುಭವಿಸುತ್ತಿದ್ದ ಆರ್ಥಿಕ ಸಮಸ್ಯೆ ಸರಿ ಹೊಂದುತ್ತದೆ ಹಾಗೆ ಮಾತಿನ ಮೇಲೆ ಸ್ವಲ್ಪ ನಿಗಾ ವಹಿಸಬೇಕು. ಮೀನ ರಾಶಿಯವರಿಗೆ ಪರಿಹಾರ ಏನೆಂದರೆ ಸಾಧ್ಯವಾದಷ್ಟು ಅನಾಥಾಶ್ರಮಗಳಿಗೆ ನಿಮ್ಮ ಕೈಲಾದ ಸೇವೆಯನ್ನು ನೀಡುವುದರಿಂದ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳುತ್ತೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *