Shani Gocharapala: ವೃಷಭ ರಾಶಿ ವ್ಯಕ್ತಿಗಳಿಗೆ ವಿಶೇಷವಾದಂತಹ ಸ್ಥಾನಮಾನ ಗೌರವಗಳು ಸಿಗುವ ಸಂಭವ ಜಾಸ್ತಿಯಾಗಿದೆ ಈ ಸಂದರ್ಭದಲ್ಲಿ ಶನೇಶ್ವರನು ವೃಷಭ ರಾಶಿಯವರಿಗೆ ಯೋಗಕಾರಕನಾಗುತ್ತಾನೆ. ವೃಷಭ ರಾಶಿಯ ರಾಶಿಯಾಧಿಪತಿ ಶುಕ್ರ ಆಗಿರುವುದರಿಂದ ಒಳ್ಳೆಯ ಶುಭಫಲಗಳನ್ನೇ ಈತ ನೀಡುತ್ತಾನೆ. ವೃಷಭ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಪ್ರಗತಿ ಯಶಸ್ಸು ಈ ಸಮಯದಲ್ಲಿ ದೊರೆಯುತ್ತದೆ ಹಾಗೆ ನೀವು ಉತ್ತಮವಾದಂತ ಮಾತುಗಾರರಾಗಿರುತ್ತೀರಿ ಕೊಟ್ಟ ಮಾತುಗಳನ್ನು ಸರಿಯಾಗಿ ನಡೆದುಕೊಳ್ಳುವಂತಹ ಮನಸ್ಥಿತಿಯುಳ್ಳ ವ್ಯಕ್ತಿಗಳು ನೀವಾಗಿರುತ್ತೀರಿ.

ವೃಷಭ ರಾಶಿಯವರಿಗೆ ಈ ಸಮಯದಲ್ಲಿ ವಿವಾಹ ವಿಚಾರಗಳಲ್ಲಿ ಅಥವಾ ಸಂತಾನದ ವಿಚಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ ಈ ರಾಶಿಯವರಿಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಶನೀಶ್ವರನ ಅನುಗ್ರಹದಿಂದ ವಿದ್ಯಾಭ್ಯಾಸದಲ್ಲಿ ಅನುಕೂಲವಾಗುತ್ತದೆ ಉತ್ತಮವಾದ ವಿದ್ಯಾಭ್ಯಾಸವನ್ನು ಈ ಸಮಯದಲ್ಲಿ ಅವರು ಮಾಡಲಿದ್ದಾರೆ ಇನ್ನು ಕೆಲವರಿಗೆ ತಾವು ಆಡುವ ಮಾತಿನಿಂದ ಗೊಂದಲಗಳು ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಮಾತನಾಡುವಾಗ ತಾಳ್ಮೆಯಿಂದ ಯೋಚಿಸಿ ಮಾತನಾಡುವುದು ಒಳ್ಳೆಯದು.

ದೇವರಲ್ಲಿ ನಂಬಿಕೆ ಇಟ್ಟು ಸತತ ಪ್ರಯತ್ನದಿಂದ ನಾವು ಕಾರ್ಯವನ್ನ ಮಾಡಿದಾಗ ಕಾರ್ಯದಲ್ಲಿ ಯಶಸ್ಸಿನ ಜೊತೆಗೆ ಅದೃಷ್ಟವೂ ಕೂಡಿಬರುತ್ತದೆ ಎಂಬುದನ್ನು ವೃಷಭ ರಾಶಿಯವರು ಮರೆಯಬಾರದು. ನಿಮ್ಮ ಪಿತ್ರಾರ್ಜಿತ ಆಸ್ತಿಯ ವಿಚಾರಗಳು ಕೂರ್ಟು ಕಚೇರಿಗಳಿಗೆ ಹೋಗುವ ಸಾಧ್ಯತೆಯಿದ್ದು ಇದರ ಬಗ್ಗೆ ಕುಳಿತುಕೊಂಡು ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು ಹಾಗೆ ದಾಂಪತ್ಯ ಜೀವನದಲ್ಲಿಯೂ ಸಹ ಸ್ವಲ್ಪಮಟ್ಟಿಗೆ ಕಲಹಗಳು ಉಂಟಾಗಬಹುದು ಇದನ್ನು ಅಲ್ಲಿಗೆ ಸರಿಪಡಿಸಿಕೊಳ್ಳಬೇಕು ಇದನ್ನು ಹೊರತುಪಡಿಸಿ ಆರೋಗ್ಯದಲ್ಲಿಯೂ ಸಹ ಸ್ವಲ್ಪಮಟ್ಟಿಗೆ ಈ ಸಮಯದಲ್ಲಿ ನಿಮ್ಮ ರಾಶಿಯವರಿಗೆ ಕಿರಿಕಿರಿ ಉಂಟಾಗುತ್ತದೆ ಇದಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಇದು ಅಂತಹ ದೊಡ್ಡ ಸಮಸ್ಯೆಯನ್ನು ತರುವುದಿಲ್ಲ.

Shani Gocharapala 2023 In Taurus

ನಿಮ್ಮ ರಾಶಿಯವರಿಗೆ ಆಯುಷ್ಯವು ಚೆನ್ನಾಗಿದ್ದು ಅದೃಷ್ಟವು ಸ್ವಲ್ಪ ಕೈ ಕೊಡಬಹುದು ಆದರೆ ಕೆಲವು ದಿನಗಳ ನಂತರ ನಿಮಗೆ ಅದೃಷ್ಟಗಳು ಕೂಡಿ ಬರುತ್ತವೆ ಅಲ್ಲಿಯವರೆಗೂ ನೀವು ತಾಳ್ಮೆಯಿಂದ ಕಾಯಬೇಕು ಮತ್ತು ವಿಶೇಷವಾಗಿ ಸಾಹಿತಿಗಳು, ಅಧ್ಯಾಪಕರು ಹಾಗೂ ವ್ಯವಹಾರವನ್ನ ಮಾಡುತ್ತಿರುವಂತಹವರಿಗೆ ಸ್ವಲ್ಪ ಮಟ್ಟಿಗೆ ನಿಧಾನಗತಿಯಲ್ಲಿ ಕೆಲಸ ಕಾರ್ಯಗಳು ಆಗುತ್ತವೆ.

ನಿಮ್ಮ ಕೈಯಲ್ಲಿ ಹಣ ನಿಲ್ಲುವುದಿಲ್ಲ ಎಂಬ ಸಮಸ್ಯೆ ಇದ್ದರೂ ಸಹ ನಿಮಗೆ ಹಣಕಾಸಿನ ಕೊರತೆ ಉಂಟಾಗುವುದಿಲ್ಲ ಖರ್ಚಾದ ಹಾಗೆ ಹಣವು ಬರುತ್ತಾ ಇರುತ್ತದೆ. ಹಾಗೆ ಉದ್ಯೋಗ ವರ್ಗದಲ್ಲಿ ಕಾರ್ಮಿಕ ವರ್ಗದವರಿಂದ ಹಾಗೂ ಆಡಳಿತ ವರ್ಗದವರಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು ಇವುಗಳನ್ನು ಸಹಿಸಿಕೊಂಡು ಚಿಂತೆಯನ್ನು ಮಾಡದೆ ನಿಧಾನವಾಗಿ ನಿಭಾಯಿಸಿಕೊಂಡು ಹೋಗುವುದು ನಿಮಗೆ ಅನಿವಾರ್ಯವಾಗಿರುತ್ತದೆ ಇದರ ಜೊತೆಗೆ ನಿಮಗೆ ಬರುವ ಲಾಭ ಕಡಿಮೆಯಾಗಿದ್ದು ಖರ್ಚು ಜಾಸ್ತಿ ಆಗಿರುತ್ತದೆ.

ಇನ್ನು ಯೋಗದ ವಿಚಾರಬಂದರೆ ದೇವಸ್ಥಾನಗಳನ್ನ ನಿರ್ಮಿಸಲು ನಿಮಗೆ ಯೋಗ ಇದೆ ಹಾಗೆ ತೀರ್ಥಯಾತ್ರೆಯನ್ನ ಕೈಗೊಳ್ಳುವ ಯೋಗವು ನಿಮ್ಮಲ್ಲಿ ಕಂಡುಬರುತ್ತದೆ ಆದ್ದರಿಂದ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ತಾಳ್ಮೆಯಿಂದ ಯೋಚಿಸಿ ಮುಂದುವರೆಯುವುದು ಹಾಗೂ ನಿಮ್ಮ ಖರ್ಚು ವೆಚ್ಚಗಳನ್ನು ಗಮನಿಸಿ ಮುಂದುವರೆಯುವುದು ಉತ್ತಮ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *