ಮಿಥುನ ರಾಶಿಯವರು ಫೆಬ್ರವರಿ ತಿಂಗಳ ಭವಿಷ್ಯ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಇದೊಂದು ಕೆಲಸ ಮಾಡಿ ನಿಮ್ಮ ಜೀವನವೇ ಬದಲಾಗುತ್ತೆ

0 21,417

2024ರ ಫೆಬ್ರವರಿ ತಿಂಗಳಿನಲ್ಲಿ ಮಿಥುನ ರಾಶಿಯವರ ಭವಿಷ್ಯ. ಜನವರಿ ತಿಂಗಳಿಗೆ ಹೋಲಿಕೆ ಮಾಡಿ ನೋಡಿದರೆ ತುಂಬಾ ಉತ್ತಮ ಪ್ರತಿಫಲ ಸಿಗುತ್ತದೆ. ಗುರು ಗ್ರಹ ಜನ್ಮ ಕುಂಡಲಿಯಲ್ಲಿ 11ನೇ ಮನೆಯಲ್ಲಿ ಇರುವುದರಿಂದ ನನಸಾಗದ ಕನಸು ಕೂಡ ನೆರವೇರುತ್ತದೆ ವೃತ್ತಿ ಜೀವನದಲ್ಲಿ ಮಿಥುನ ರಾಶಿಯವರಿಗೆ ಅತ್ಯುತ್ತಮವಾಗಿ ಇರುವುದು. 10ನೇ ಮನೆಯ ಅಧಿಪತಿ ಗುರು 11ನೇ ಮನೆಯಲ್ಲಿ ಇದ್ದು. ಹಿರಿಯ ಅಧಿಕಾರಿಗಳು ನೀವು ಮಾಡುವ ಕೆಲಸವನ್ನು ಶ್ಲಾಗಿಸುತ್ತಾರೆ.

7ನೇ ಮನೆಯಲ್ಲಿ ಇರುವ ಶುಕ್ರ ಗ್ರಹ ಮತ್ತು ಮಂಗಳ ಗ್ರಹ ಅನಿರೀಕ್ಷಿತ ಬೆಳವಣಿಗೆ ಮತ್ತು ಅಭಿವೃದ್ಧಿ ನೀಡುತ್ತದೆ. ಫೆಬ್ರವರಿ 5ನೇ ತಾರೀಖು ಮಂಗಳ ಗ್ರಹ 5ನೇ ಮನೆಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ, ವ್ಯಾಪಾರ ಮತ್ತು ವ್ಯವಹಾರ ಮಾಡುವವರಿಗೆ ಸ್ವಲ್ಪ ಸಂಕಷ್ಟ ಎದುರಿಸಬೇಕಾಗುತ್ತದೆ. ಅದಕ್ಕೆ, ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ.

ಹೊಸ ಪ್ರೋಯೋಗಗಳನ್ನು ವ್ಯಾಪಾರ ಮತ್ತು ವ್ಯವಹಾರದಲ್ಲಿ ಮಾಡುವುದು ನಿರಂತರವಾಗಿ ನಡೆಯುತ್ತದ್ದೆ ಮತ್ತು ಅದು ಒಳ್ಳೆ ಲಾಭ ಕೂಡ ತರುತ್ತದೆ. 4ನೇ ಮನೆಯಲ್ಲಿ ಕೇತು ಗ್ರಹ ಸಂಚಾರ ಮಾಡುವುದರಿಂದ ಕೆಲವು ಅನುಮಾನಗಳು ಬರುತ್ತವೆ.

ಇನ್ನು ಗುರು ಗ್ರಹ 5ನೇ ಮನೆಯಲ್ಲಿ ಇರುವುದರಿಂದ ಇರುವ ಅನುಮಾನಗಳನ್ನು ದೂರ ಮಾಡುತ್ತದೆ. ಕೌಟುಂಬಿಕ ಜೀವನದಲ್ಲಿ ಏರು ಪೇರು ಇರುವುದು ಸಹಜ. 10ನೇ ಮನೆಯಲ್ಲಿ ರಾವು ಗ್ರಹ ಮತ್ತು 4ನೇ ಮನೆಯಲ್ಲಿ ಕೇತು ಇರುವುದರಿಂದ ಮನೆಯಲ್ಲಿ ಹಿಡಿತ ಸಾಧಿಸಿ ಮತ್ತು ಕಮ್ಮಿ ಮಾತಾಡುವುದು ಉತ್ತಮ ಆಯ್ಕೆ.

13ನೇ ತಾರೀಖು ಶನಿ ಗ್ರಹ ಇರುವ 9ನೇ ಮನೆಗೆ ಸೂರ್ಯ ಗ್ರಹ ಪ್ರವೇಶ ಮಾಡುತ್ತಾನೆ. ಆದ್ದರಿಂದ ಒಡಹುಟ್ಟಿದವರ ಜೊತೆಗಿನ ಸಂಬಂಧ ಸುಧಾರಿಸುತ್ತದೆ. ಸಹೋದರರ ಜೊತೆ ಇರುವ ಮನಸ್ತಾಪಗಳು ಎಲ್ಲಾ ದೂರವಾಗಿ ಪರಿಹಾರ ಸಿಗುತ್ತದೆ.

ಫೆಬ್ರವರಿ ತಿಂಗಳಿನ ಪ್ರಾರಂಭ ತುಂಬ ಅನುಕೂಲವಾಗಿ ಇರುತ್ತದೆ. ಪ್ರೀತಿ ಪ್ರೇಮದ ಜೀವದಲ್ಲಿ ಯಾವುದು ಸಮಸ್ಯೆ ಎದುರಾಗುವುದಿಲ್ಲ. ಇನ್ನು ಫೆಬ್ರವರಿ ತಿಂಗಳಿನ 15ನೇ ತಾರೀಖಿನ ನಂತರ ಅವಿವಾಹಿತರಿಗೆ ವಿವಾಹ ಕೂಡಿ ಬರುವ ಸಾಧ್ಯತೆ ಹೆಚ್ಚಿಗೆ ಇದೆ.

ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಏರು ಪೇರು ಇರುತ್ತದೆ. ಹೊಸ ವ್ಯಾಪಾರ ಮತ್ತು ವ್ಯವಹಾರ ಹೊಸದಾಗಿ ಶುರು ಮಾಡುವ ಯೋಚನೆ ಇದ್ದರೆ ಆದರಿಂದ ದೂರು ಉಳಿಯುವುದು ಒಳ್ಳೆಯದು. ಅದಕ್ಕೆ ಫೆಬ್ರವರಿ ತಿಂಗಳು ಸೂಕ್ತವಲ್ಲ. ಹೂಡಿಕೆ ಮಾಡಿದರೆ ಅಪರಿಮಿತ ನಷ್ಟವಾಗುತ್ತದೆ. 20ನೇ ತಾರೀಖು ಬುಧ ಗ್ರಹ 9ನೇ ಮನೆಯ ಪ್ರವೇಶ ಮಾಡುತ್ತಾನೆ ಆದ್ದರಿಂದ ಕೆಲವು ಸಮಸ್ಯೆಗಳು ಬರುತ್ತದೆ.

ಮಿಥುನ ರಾಶಿಯವರು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊಟ್ಟೆಗೆ ಸಂಬಂಧ ಪಟ್ಟಂತೆ ಆರೋಗ್ಯ ಸಮಸ್ಯೆ ಕಾಡಬಹುದು. ಆದ್ದರಿಂದ, ತುಂಬ ಎಚ್ಚರಿಕೆ ವಹಿಸಬೇಕು ಯಾವುದೇ ನಿರ್ಲಕ್ಷ್ಯ ಬೇಡ.

ಸಣ್ಣ ಪರಿಹಾರ ಏನು ಎಂದರೆ. ರವಿವಾರ ಅಂದ್ರೆ ಭಾನುವಾರ ಸೂರ್ಯನಿಗೆ ನೀರನ್ನು ಅರ್ಪಿಸಬೇಕು ಜೊತೆಗೆ ಓಂ ಸೂರ್ಯ ದೇವಾಯ ನಮಃ. ಎನ್ನುವ ಮಂತ್ರ ಕೂಡ ಪಟ್ಟಿಸಬೇಕು ಖಂಡಿತ ಒಳ್ಳೆ ಶುಭಫಲ ಸಿಗುತ್ತವೆ. ದೇವರ ಕೃಪೆ ಮತ್ತು ಸೂರ್ಯ ದೇವನ ಅನುಗ್ರಹ ಸಿಗುವುದರಿಂದ ಎಲ್ಲಾ ಒಳ್ಳೆಯದೆ ಆಗುತ್ತದೆ. ಸ್ವಲ್ಪ ಏರಿಳಿತ ಇದ್ದರು ಎಲ್ಲವನ್ನು ಎದುರಿಸುವ ಸಾಮರ್ಥ್ಯ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.