ಗ್ರಹಗಳು ಪ್ರತಿ ಮಾಸಕ್ಕೆ ಪುನಃ ಪುನಃ ರಾಶಿಯನ್ನು ಬದಲಾಯಿಸುತ್ತಾ ಇರುತ್ತವೆ. ಕಾಲಕ್ಕೆ ಅನುಗುಣವಾಗಿ ಈ ಬದಲಾವಣೆ ಸಾಮಾನ್ಯವಾಗಿದೆ ಅದರಲ್ಲಿ ಹೆಚ್ಚು ಬೇಗ ಬದಲಾಗುವ ಗ್ರಹ ಬುಧ ಗ್ರಹ ಅದು ನವಗ್ರಹದ ರಾಜಕುಮಾರ ಎಂದೆ ಪ್ರಖ್ಯಾತಿ ಪಡೆದಿದೆ. ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಕಡಿಮೆ ಸಮಯದಲ್ಲಿ ಈ ಗ್ರಹ ಸಂಚಾರ ಮಾಡುತ್ತದೆ. ಬುಧನ ಅಂಶಗಳು ಯಾವುವು ಎಂದರೆ ಮಾತುಗಾರಿಕೆ, ಬುದ್ದಿವಂತಿಕೆ, ಅಧ್ಯಯನ ಮತ್ತು ವ್ಯವಹಾರ. ಮಾನವನ ಜಾತಕದಲ್ಲಿ  ಬುಧನ ಸ್ಥಾನ ಉತ್ತಮವಾಗಿದ್ದರೆ ಆ ವ್ಯಕ್ತಿ ಮಾತುಗಾರಿಕೆ ಮತ್ತು ಅಧ್ಯಯನದಲ್ಲಿ ಕೂಡ ಉತ್ತಮವಾಗಿ ಇರುತ್ತಾನೆ ಮತ್ತೆ ಮಾಡುವ ವ್ಯವಹಾರದಲ್ಲಿ ಜಯ ಸಾಧಿಸುತ್ತಾನೆ.

ಜನವರಿ 2ಡರ ತನಕ ಬುಧ ಗ್ರಹ ವಕ್ರ ಸ್ಥಾನದಲ್ಲಿ ಇದ್ದ. ಇನ್ನು ಅವನು ನೇರ ಸಂಚಾರ ಆರಂಭ ಮಾಡುತ್ತಾನೆ. ಅದರಿಂದ ಕೆಲವು ರಾಶಿಗಳಿಗೆ ಸಂಬಂಧಿಸಿದಂತೆ ವ್ಯವಹಾರದಲ್ಲಿ ಲಾಭ ಪಡೆಯಲು ಸಾಧ್ಯವಾಗುತ್ತದೆ. ಯಾವ ರಾಶಿಗೆ ಬುಧ ಗ್ರಹದಿಂದ ಅದೃಷ್ಟ ಒಲಿದು ಬರುವುದು ಎಂದು ನೋಡೋಣ.

ವೃಷಭ ರಾಶಿ : ಬುಧ ಗ್ರಹವು ವೃಷಭ ರಾಶಿಯ ಏಳನೇ ಮನೆಯ ವಕ್ರ ಸ್ಥಾನದ ಸಂಚಾರದಿಂದ ನೇರ ಸಂಚಾರ ಆರಂಭ ಮಾಡಿದ್ದಾನೆ. ಈ ರಾಶಿಯ ದಾಂಪತ್ಯ ಜೀವನ ತುಂಬ ಸುಖಕರವಾಗಿರುತ್ತದೆ. ಜಂಟಿ ಉದ್ಯಮದಿಂದ ಅಂದರೆ  ಪಾರ್ಟ್ನರ್ಶಿಪ್ ವ್ಯವಹಾರ ಕೈಗೂಡಲಿದೆ. ಈ ರಾಶಿಯವರು, ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಮತ್ತು  ಶಾಂತಿ ನೆಲಸಿ ಮಧುರಾವಾದ ಸುಖ ಜೀವನ ನಡೆಸುವರು. ಅನಿರೀಕ್ಷಿತ ಧನ ಲಭವಾಗಿ ವ್ಯವಹಾರ ಕೈ ಗುಡುತ್ತದೆ ಮತ್ತು ಅವರು ಉನ್ನತ ಮಟ್ಟಕ್ಕೆ ತಲುಪುವರು. ವೃಷಭ ರಾಶಿಯವರು ತಮ್ಮ ಮಕ್ಕಳಿಂದ ಒಳ್ಳೆ ಸುದ್ದಿ ಕೇಳುವಿರಿ.

ಸಿಂಹ ರಾಶಿ : ಈ ಮಾಸದಲ್ಲಿ ಬುಧ ಗ್ರಹ ಸಿಂಹ ರಾಶಿಯ 4ನೇ ಮನೆಗೆ ಸಂಚಾರ ಮಾಡುತ್ತಾನೆ. ಸೂರ್ಯ ಗ್ರಹ ಮತ್ತು ಬುಧ ಗ್ರಹ ಸ್ನೇಹಿತರಾಗಿ ಇರುವುದರಿಂದ ರಾಶಿಯ ಮೇಲೆ ಸಕಾರಾತ್ಮಕ ಬೆಳವಣಿಗೆ ತೋರುತ್ತದೆ. ಹೊಸ ಕಟ್ಟಡ ಅಥವಾ ಮನೆ ನಿರ್ಮಾಣ, ಹೊಸ ವಾಹನ ಖರೀದಿ ಮಾಡುವ ಎಲ್ಲಾ ರೀತಿಯ ಅವಕಾಶ ಇದೆ. ಮುಂಚೆಗಿಂದ ಹೆಚ್ಚು ಉಳಿತಾಯ ಮಾಡುವ ಕಡೆ ಗಮನ ಕೊಡುತ್ತೀರಿ. ಸಿಂಹ ರಾಶಿಗೆ ಅದರ ಅಧಿಪತಿ ಸೂರ್ಯ ಆದ್ದರಿಂದ ಒಳ್ಳೆ ಫಲ ಪ್ರಾಪ್ತಿಯಾಗುತ್ತದೆ. ಇನ್ನು ಹಣ ಗಳಿಕೆ ಮಾಡುವ ಎಲ್ಲಾ ಅವಕಾಶವಿದೆ ಅದರಲ್ಲಿ ನೌಕರಿ ಇರುವವರಿಗೆ ಸಂಬಳ ಹೆಚ್ಚಾಗುವ ಸಂಭವ ಕೂಡ ಇದೆ. ತಾಯಿಯೊಂದಿಗಿನ ಸಂಬಂಧ ಸುಧಾಹರಣೆ ಕಾಣುತ್ತದೆ. ಆಸ್ತಿ ವಿಚಾರದಲ್ಲಿ ಜಾಸ್ತಿ ಲಾಭ ಪಡೆಯುತ್ತಾರೆ.

ತುಲಾ ರಾಶಿ :ಬುಧನ ಸಂಚಾರವಾಗುವ ಇನ್ನೊಂದು ರಾಶಿ ಅದೇ, ತುಲಾ ರಾಶಿಯ ಅದರಲ್ಲಿ ಬುಧ ಗ್ರಹ ಎರಡನೇ ಮನೆಯಲ್ಲಿ ಸಾಗುತ್ತಿದೆ. ಇದರಿಂದ ಈ ರಾಶಿಯವರು ಅನಿರೀಕ್ಷಿತ ಹಾಗೂ ವಿವಿಧ ಮೂಲದ ಮೂಲಕ ಆದಾಯ ಪಡೆಯುತ್ತಾರೆ. ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಸಂಗಾತಿ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಇದೆ. ತುಲಾ ರಾಶಿಯಲ್ಲಿ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತವಾಗಿ ಯಾವ ಸೂಚನೆ ಇಲ್ಲದೆ ಗೆಲುವು ಸಿಗುತ್ತದೆ ಅದು, ಅವರಿಗೆ ಆಶ್ಚರ್ಯ ಸೃಷ್ಟಿ ಮಾಡುತ್ತದೆ. ಮಾತಿನ ಮೂಲಕವೇ ಅನೇಕ ವಿಷಯಗಳನ್ನು ಸಾಧನೆ ಮಾಡುವಿರಿ. ಉದ್ಯೋಗದ ಕಛೇರಿಯಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವಿರಿ. ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣಲು ಆಸಕ್ತಿ ಮತ್ತು ದೇವರ ಆಶೀರ್ವಾದ ಎರಡು ಮುಖ್ಯ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *