ಮಿಥುನ ರಾಶಿ ಭವಿಷ್ಯ 2024: ಮಿಥುನ ರಾಶಿಯವರು ಅಂದುಕೊಳ್ಳೋದೇ ಒಂದು, ನಡೆಯೋದೆ ಬೇರೆ

0 11,773

ಮಿಥುನ ರಾಶಿಯವರ 2024ರ ಮಾಸಿಕ ಭವಿಷ್ಯ ಹೇಗಿದೆ ಎಂಬುದನ್ನು ನೋಡೋಣ. ಇನ್ನು  ಮಿಥುನ ರಾಶಿಯ ಅಧಿಪತಿ ಬುಧನು ಇಷ್ಟು ದಿವಸ ವಕ್ರ ಸ್ಥಾನದಲ್ಲಿ ಇದ್ದ ಜನವರಿ 7ನೇ ದಿನಾಂಕದಿಂದ ಅವನ ಸಂಚಾರ ಶುಭಕರ ಆಗಿರುತ್ತದೆ.

ರಾಶಿ ಕೇಂದ್ರದಲ್ಲಿ ಕುಜ ಗ್ರಹ ಮತ್ತು ರವಿ ಗ್ರಹ ನೆಲೆಸಿರುತ್ತದೆ. 6ನೇ ಮನೆಯಲ್ಲಿ ಶುಕ್ರ ಗ್ರಹ ಮತ್ತು ಬುಧ ಗ್ರಹ. 4ನೇ ಮನೆಯಲ್ಲಿ ಕೇತು ಇರುತ್ತದೆ. ಮೇ ತಿಂಗಳಿನಲ್ಲಿ ಗುರು ಬಲ ಇರುವುದಿಲ್ಲ. ಶನಿ ಭಾಗ್ಯಸ್ಥಾನದಲ್ಲಿ ಇರುವುದು. ರಾಹುವಿನ ಸಂಚಾರ 10ನೇ ಮನೆಯಲ್ಲಿ ಇರುವುದು

ರಾಶಿ ಚಕ್ರದ ಪ್ರಕಾರ ಕೆಲವು ವಿಚಾರಗಳಲ್ಲಿ ಶುಭ ಫಲ ದೊರಕುವುದಿಲ್ಲ. ಮಿಥುನ ರಾಶಿಯಲ್ಲಿ 100%ನಲ್ಲಿ ಶೇಕಡಾ 50% ಉತ್ತಮ ಪರಿಣಾಮ ಇದ್ರೆ, 50% ಅಧಮ ಪರಿಣಾಮ ಇರುತ್ತದೆ. ಇದು ಕೇವಲ ಗೋಚಾರದ ಸೂಚಕ ಫಲಗಳು ಇದಕ್ಕೂ ಮತ್ತು ಜನ್ಮ ಜಾತಕಕ್ಕೆ ಯಾವುದೇ ಸಂಬಂಧ ಇರುವುದಿಲ್ಲ.

ಶೈಕ್ಷಣಿಕ ಕ್ಷೇತ್ರ ವಿದ್ಯಾಭ್ಯಾಸ ಗಟ್ಟಿಯಾಗಿ ಇರುತ್ತದೆ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು ಮತ್ತು ಅಭಿವೃದ್ಧಿ ಸಿಗುವುದು. ಇನ್ನು ವೃತ್ತಿಗೆ ಅನುಗುಣವಾಗಿ ಕೋರ್ಸ್ ಮಾಡುತ್ತಿರುವವರು ಅಂದ್ರೆ ವಾಣಿಜ್ಯ ಕ್ಷೇತ್ರ ಮತ್ತು ಕಲಾ ಕ್ಷೇತ್ರದಲ್ಲಿ ಓದುವವರಿಗೆ ಒಳ್ಳೆಯ ಜಯ ಸಿಗುತ್ತದೆ.

ಮಿಥುನ ರಾಶಿಯವರಿಗೆ ಕಂಕಣ ಭಾಗ್ಯದ ಯೋಗವಿದೆ. ಅವಿವಾಹಿತರಿಗೆ ಈ ವರ್ಷ ಮದುವೆ ನಿಶ್ಚಯ ಆಗುತ್ತದೆ. ಎರಡನೇ ಮದುವೆಯಾಗುವ ಯೋಚನೆ ಇದ್ದರೆ ಅಂತಹ ಜನರಿಗೆ ಯೋಗ ಇಲ್ಲ. ಮದುವೆ ಆಗಿರುವವರು ದಾಂಪತ್ಯ ಜೀವನ ಸುಖಕರವಾಗಿ ಇರುತ್ತದೆ ಯಾವ ಸಮಸ್ಯೆ ಇದ್ದರು ಅದಕ್ಕೆ ಈ ವರ್ಷ ಪರಿಹಾರ ಸಿಗುತ್ತದೆ.

ಹಣ ಕಾಸಿನ ವಿಚಾರದಲ್ಲಿ ಹಲವು ಹೊಸ ಲಾಭದಾಯಕ ಪ್ರಗತಿ ಸಾಧಿಸಲು ಸಾಧ್ಯವಿದೆ. ಹೊಸ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ ಆದರೆ ಸಿಗುವ ಲಾಭ ಕೈಯಲ್ಲಿ ನಿಲ್ಲುವುದಿಲ್ಲ ಉಳಿತಾಯ ಮಾಡೋದು ಕಷ್ಟ ಬರುವ ದುಡ್ಡು ಪೂರ್ತಿ ಖರ್ಚಾಗಿ ಹೋಗುತ್ತೆ. ಸಾಲದಿಂದ ಮುಕ್ತಿ ದೊರಕುವುದು.

ಇನ್ನು ಶನಿವಾರದಂದು ಸಾಲ ಮಾಡಿದರೆ ಆದು ಬೆಟ್ಟ ಇದ್ದ ಹಾಗೆ, ಎಂದಿಗೂ ತಿರುವುದಿಲ್ಲ. ಇದಕ್ಕೆ, ಪರಿಹಾರ ಯಾವುದೇ ರಾಶಿಯವರು ಸ್ವಾತಿ ನಕ್ಷತ್ರ ದಿನದಂದು ಸ್ವಲ್ಪ ಹಣ ಕೊಟ್ಟರೆ ಅದು ಎಲ್ಲಾ ಸಾಲದಿಂದ ಹೊರ ಬರುವುದಕ್ಕೆ ದಾರಿ.

ಜಂಟಿ ವ್ಯವಹಾರ ಮಾಡುವುದು ಬೇಡ, ಆಗಲೇ ಈ ಪಾಲುದಾರಿಕೆ ವ್ಯವಹಾರದಲ್ಲಿ ವ್ಯವಹಾರ ಇದ್ದರೆ ಮುಂದುವರೆಯಬಹುದು ಅದರಲ್ಲಿ, ಸಹಕಾರ ಇದ್ಯಾ ಎಂದು ನೋಡಿ ಮುಂದೆ ಹೆಜ್ಜೆ ಇಡುವುದು ಉತ್ತಮ. ವೃತ್ತಿ ಮತ್ತು ಉದ್ಯೋಗ ಅವಕಾಶಗಳು ಸಾಮಾನ್ಯವಾಗಿದೆ ಹೆಚ್ಚಿನ ಪ್ರಗತಿ ಗೋಚರ ಆಗುತ್ತಿಲ್ಲ.

ರಾಹು ಕರ್ಮ ಸ್ಥಾನದಲ್ಲಿ ಇರುವುದರಿಂದ ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ, ಆದರೆ ವೃತ್ತಿ ಬದಲಾವಣೆ ಮಾಡುವ ಅವಕಾಶ ಇದೆ ಮತ್ತು ವಿದೇಶಕ್ಕೆ ಹೋಗಿ ವೃತ್ತಿ ಜೀವನ ಸಾಗಿಸುವ ಫಲ ಇದೆ. ಸ್ಥಾಳ ಬದಲಾವಣೆಯಿಂದ ಪ್ರಗತಿ ಜಾಸ್ತಿ ಇದೆ ಹಣ ಕಾಸು ಕೂಡ ಅಭಿವೃದ್ದಿ ಆಗುತ್ತದೆ.

ಆರೋಗ್ಯದಲ್ಲಿ ಈ ವರ್ಷ ಸುಧಹರಣೆ ಇದೆ. ಕೆಲವು ಚರ್ಮದ ಅಲರ್ಜಿ ವ್ಯಾಧಿಗಳು, ಉಗುರು ಸುತ್ತು ಎಂಬ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಕಾಡಬಹುದು ಅಷ್ಟೇ. ದೇವರ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿ, ಅವನ ಅನುಗ್ರಹ ಇದ್ದರೆ ಎಲ್ಲದರಿಂದ ಸುಖ ನೆಮ್ಮದಿ ಜೀವನ ಸಾಗಿಸುವತ್ತಾ ಮುಖ ಮಾಡೋಣ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.