4 ದೊಡ್ಡ ಗ್ರಹಗಳ ಚಲನೆ: ಈ ತಿಂಗಳ ಅಂತ್ಯದೊಳಗೆ ಈ 3 ರಾಶಿಯವರಿಗೆ ದೊಡ್ಡ ಲಾಭ ಆಗಲಿದೆ

0 15,024

ಜನವರಿ ತಿಂಗಳಿನಲ್ಲಿ ಎಲ್ಲಾ ಗ್ರಹಗಳ ಚಲನೆಯು ಬದಲಾಗುತ್ತದೆ ಮತ್ತು ಅದು ಎಲ್ಲಾ ರಾಶಿ ಚಕ್ರದ ಚಿಹ್ನೆಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ಮಂಗಳ ಗ್ರಹ ಸೂರ್ಯ ಗ್ರಹ, ಚಂದ್ರ ಗ್ರಹ ಮತ್ತು ಬುಧ ಗ್ರಹ ತಮ್ಮ ಸಂಚಾರ ಬದಲಾವಣೆ ಮಾಡುತ್ತವೆ. ಇದರ ಪರಿಣಾಮ ಕೆಲವು ರಾಶಿಗಳಿಗೆ ಅದೃಷ್ಟ ಒಲಿದು ಬರುತ್ತದೆ.

ಈ ನಾಲ್ಕು ಗ್ರಹಗಳ ಸ್ಥಾನ ಪಲ್ಲಟದಿಂದ ಯಾವ ಮೂರು ರಾಶಿಗೆ ಈ ಜನವರಿ ತಿಂಗಳಿನಲ್ಲಿ ಅದೃಷ್ಟ ಕೈ ಹಿಡಿಯುತ್ತದೆ ನೋಡೋಣ.

ಮೇಷ ರಾಶಿ :ಈ ತಿಂಗಳು ಮತ್ತು ಈ ವರ್ಷ ಮೇಷ ರಾಶಿಗೆ ತುಂಬ ಲಾಭದಾಯಕ. ಹೊಸ ಹೊಸ ಅನ್ವೇಷಣೆ ಮಾಡಿ ಆದಾಯ ಗಳಿಕೆ ಮಾಡಿಕೊಳ್ಳಲು ದಾರಿ ಕಂಡುಕೊಂಡು ಅದರಲ್ಲಿ , ಯಶಸ್ಸು ಸಾಧಿಸುತ್ತೀರಿ. ಜಯ ಈ ರಾಶಿಯವರಿಗೆ ಜೊತೆಯಾಗಿ ಇರುತ್ತದೆ.
ವೃತ್ತಿ ಜೀವನದಲ್ಲಿ ಹೊಸ ಹೊಸ ಜವಾಬ್ದಾರಿಗಳು ಹೆಗಲು ಏರುತ್ತವೆ. ಸಂಗಾತಿ ಜೊತೆ ಹೆಚ್ಚಿನ ಕಾಲ ಕಳೆಯುವ ಅವಕಾಶ ಇರುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಯಾವುದೇ ತೊಡಕು ಇರುವುದುದಿಲ್ಲ. ಹಣ ಕಾಸಿನ ಒಳ ಹರಿವು ಹೆಚ್ಚಾಗುತ್ತದೆ ಮತ್ತು ಉಳಿತಾಯ ಮಾಡುವ ಸಂಭವವಿದೆ.

ಕನ್ಯಾ ರಾಶಿ : ಈ ರಾಶಿಯವರಿಗೆ ಈ ಗ್ರಹಗಳ ಬದಲಾವಣೆ ಆರ್ಥಿಕ ಸ್ಥಿತಿಯನ್ನು ಉತ್ತಮ ಮಾಡುತ್ತದೆ, ಹಣ ಕಾಸಿನ ವಿಚಾರದಲ್ಲಿ ಒಳ್ಳೆ ಅಭಿವೃದ್ದಿ ಆಗುತ್ತದೆ. ದೇವರ ಕಾರ್ಯಗಳಲ್ಲಿ ಪಾಲುಗೊಳ್ಳುವ ಸಾಧ್ಯತೆ ಇದೆ. ಯುವುದೆ ಏರು ಪೇರು ಇಲ್ಲದೆ, ಒಂದು ಒಳ್ಳೆ ಸ್ಥಿರತೆಯ ಜೀವನ ಸಾಗಿಸುವಿರಿ.

ದೇವಸ್ಥಾನಗಳಿಗೆ ಭೇಟಿ ನೀಡುವುದು, ದೇವರ ಆರಾಧನೆ ಮಾಡುವುದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ಈ ರಾಶಿಯವರಿಗೆ ಗ್ರಹಗಳ ಬದಲಾವಣೆಯಿಂದ ಲಭ್ಯವಾಗುತ್ತದೆ. ಖರ್ಚು ವೆಚ್ಚದ ಮೇಲೆ ಸ್ವಲ್ಪ ಗಮನ ವಹಿಸಿದರೆ ಒಳ್ಳೆಯದು ಇಲ್ಲದೆ ಹೋದರೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿಗೆ ಇದೆ. ಇನ್ನು ಪ್ರೀತಿ ಪ್ರೇಮದ ವಿಚಾರದಲ್ಲಿ ಒಳ್ಳೆ ಬೆಳವಣಿಗೆ ಇರುತ್ತದೆ. ಪರಿವಾರದ ಬೆಂಬಲ ಸದಾ ಕಾಲ ನಿಮ್ಮ ಜೊತೆಯೇ ಇರುತ್ತದೆ ಅದರ ಬಗ್ಗೆ ಯಾವುದೇ ಆಲೋಚನೆ ಮಾಡುವುದು ಬೇಡ.

ಮಕರ ರಾಶಿ : ಗ್ರಹಗಳ ಸಂಚಾರದ ಬದಲಾವಣೆಯ ದೆಸೆಯಿಂದ ಒಳ್ಳೆ ಮಂಗಳಕರ ಫಲಗಳನ್ನು ಮಕರ ರಾಶಿಯವರು ಪಡೆಯುತ್ತಾರೆ. ಎಲ್ಲಾ ವಿಚಾರದಲ್ಲಿ ಮತ್ತು ಹಲವು ವಿಷಯದಲ್ಲಿ ಸಕಾರಾತ್ಮಕ ಚಿಂತನೆ ಮಾಡುತ್ತೀರಿ ಮತ್ತು ಅದಕ್ಕೆ ತಕ್ಕ ಪ್ರತಿಫಲ ಸಕಾರಾತ್ಮಕ ರೀತಿಯಲ್ಲಿಯೇ ದೊರಕುತ್ತದೆ. ಇದರಿಂದ ನಿಮಗೆ ಜಾಸ್ತಿ ಪ್ರಗತಿ ಸಿಗುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅದನ್ನು ಬಹಳ ಸಂತೋಷದಿಂದ ಮತ್ತು ಹುಮ್ಮಸ್ಸಿನಿಂದ ಮಾಡುವ ಅವಕಾಶ ಇರುತ್ತದೆ. ಯಾವುದೇ ರೀತಿಯ ಅಸಹನೆ ತೋರದೆ ಕೆಲಸಗಳನ್ನು ಮಾಡುತ್ತೀರಿ

ಮಕರ ರಾಶಿಯವರು. ದೇವರ ಕೃಪೆ ಮತ್ತು ಕಟಾಕ್ಷದಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಸಂಭವವಿದೆ. ಆರೋಗ್ಯ ಈ ತಿಂಗಳಿನಲ್ಲಿ ತುಂಬ ಉತ್ತಮವಾಗಿ ಇರುತ್ತದೆ. ಸಣ್ಣ ಪುಟ್ಟ ತೊಂದರೆ ಕ್ಷಣಿಕವಾಗಿರುತ್ತದೆ ಹೊರತು ಯಾವುದೇ, ಅಪಾಯದ ಮುನ್ಸೂಚನೆ ಇಲ್ಲ. ಈ ರಾಶಿಯವರು ಮಕ್ಕಳ ಜೊತೆ ಹೆಚ್ಚಿನ ಕಾಲ ಕಳೆಯುವ ಅವಕಾಶ ಇರುತ್ತದೆ. ಮೇಷ ರಾಶಿ, ಕನ್ಯಾ ರಾಶಿ, ಮಕರ ರಾಶಿಗಳ ಮೇಲೆ ಗ್ರಹಗಳ ಬದಲಾವಣೆ ಜನವರಿ ತಿಂಗಳಿನಲ್ಲಿ ಶುಭ ಫಲ ನೀಡುವುದು. ಇನ್ನು ಅವರು ಮಾಡುವ ಎಲ್ಲಾ ಕೆಲಸದಲ್ಲಿ ಗೆಲುವು ಮತ್ತು ಬೆಳವಣಿಗೆ ಎರಡನ್ನು ಕಾಣಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.