2024ರ ಫೆಬ್ರುವರಿ ತಿಂಗಳಲ್ಲಿ ಮೀನ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. ಮಾಸಿಕ ಜಾತಕ ಯಾವ ರೀತಿಯ ಫಲ ಕೊಡುತ್ತದೆ ಎಂದು ತಿಳಿಯೋಣ. ಗೆಲುವು ಎನ್ನುವುದು ಮಾಡುವ ಕೆಲಸ ಕಾರ್ಯಗಳಲ್ಲಿ ತಿಂಗಳ ಕೊನೆ ತನಕ ಸಿಗುತ್ತದೆ.

ವೃತ್ತಿಗೆ ಸಂಬಂಧಿಸಿದಂತೆ ಈ ರಾಶಿಯವರಿಗೆ ಫೆಬ್ರವರಿ ತಿಂಗಳು ಬಹಳ ಚೆನ್ನಾಗಿ ಇದೆ. ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗುತ್ತಿರುವುದರಿಂದ ಮೀನ ರಾಶಿಯವರಿಗೆ ಅದು ಒಳ್ಳೆಯ ಬೆಳವಣಿಗೆ ಮತ್ತು ಜಯ ತರುತ್ತದೆ.

ಯಾವುದೇ ವ್ಯವಹಾರ ಇದ್ದರು ಅದರಲ್ಲಿ ಯಶಸ್ಸು ಕಾಣಬಹುದು. ಈ ರಾಶಿಯವರು ಮಾತಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಮಾಡಬೇಕು. ಬೇರೆಯವರು ಜೊತೆ ವ್ಯವಹರಿಸುವಾಗ ಪದ ಬಳಕೆ ಮೇಲೆ ನಿಗಾ ವಹಿಸಬೇಕು.

ಹೊಸ ಹೊಸ ಆಲೋಚನೆಯನ್ನು ಗೋಪ್ಯವಾಗಿ ಇಡುವುದು ಒಳ್ಳೆಯದು ಇಲ್ಲದೆ ಹೋದರೆ ಅದು ನರಕಾತ್ಮಕ ಪ್ರಭಾವ ಬೀರಬಹುದು. ಕೆಲಸ ಸಂಪೂರ್ಣ ಆಗುವ ತನಕ ಯಾರ ಬಳಿ ಕೂಡ ಚರ್ಚೆ ಮಾಡಬಾರದು ಹಾಗೂ ಯಾವುದೇ ಮಾಹಿತಿ ಹಂಚಿಕೊಳ್ಳದೇ ಇರುವುದೇ ಲೇಸು.

ಫೆಬ್ರವರಿ ತಿಂಗಳಿನ ಆರಂಭದಲ್ಲಿ 10ನೇ ಮನೆಯಲ್ಲಿ ಮಂಗಳ ಗ್ರಹ ಮತ್ತು ಶುಕ್ರ ಗ್ರಹದ ಅನುಗ್ರಹ ಸಿಗುವುದರಿಂದ ನಿರ್ವಹಿಸುವ ಕೆಲಸದಲ್ಲಿ ಗೆಲುವು ನಿಶ್ಚಿತ. ಇನ್ನು ವಿಧ್ಯಾರ್ಥಿಗಳಿಗೆ ತಿಂಗಳ ಪ್ರಾರಂಭದಿಂದ ಕೂಡ ಚೆನ್ನಾಗಿ ಇರುತ್ತದೆ, ಸೂರ್ಯ ಗ್ರಹ ಮತ್ತು ಬುಧ ಗ್ರಹದ 5ನೇ ಮನೆಯಲ್ಲಿ ಸಂಯೋಗ ಆಗುವುದರಿಂದ ಅದು ಬುಧಾತಿತ್ಯ ಯೋಗವಾಗಿ ಪರಿಣಮಿಸಿ ವ್ಯಾಸಂಗದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರೆ.

ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಏರು ಪೇರು ಇರುತ್ತದೆ, ಮಾತಿನಿಂದ ಮನಸ್ತಾಪಗಳು ಆಗುವ ಸಾಧ್ಯತೆ ಹೆಚ್ಚಿನದ್ದಾಗಿ ಇರುತ್ತದೆ. ಮನೆ ಮತ್ತು ಮನೆಯವರ ಸಲುವಾಗಿ ಖರ್ಚು ಹೆಚ್ಚಾಗುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ತಿಂಗಳ ಪ್ರಾರಂಭ ಮತ್ತು ಅಂತ್ಯ ಎರಡು ಚೆನ್ನಾಗಿ ಇರುತ್ತದೆ ಮಧ್ಯದಲ್ಲಿ ಸ್ವಲ್ಪ ಎಚ್ಚರ ವಹಿಸುವುದು ಉತ್ತಮ. ಇನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗದ ಅಪೇಕ್ಷೆ ಇದ್ದು ಅರ್ಜಿ ಸಲ್ಲಿಸಬಹುದು ಅದಕ್ಕೆ ಈ ಫೆಬ್ರವರಿ ಮಾಸ ಸೂಕ್ತವಾಗಿದೆ ಹಾಗೂ ಅಧಿಕಾರಿಗಳ ಸಹಕಾರ ಕೂಡ ಲಭಿಸುತ್ತದೆ.

ರಾಹು ಗ್ರಹ ಮತ್ತು ಕೇತು ಗ್ರಹದ ಕಾಟದಿಂದ ವಿವಾಹಿತರಿಗೆ ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರುವುದು ಕಷ್ಟ. ಒತ್ತಡ ಮತ್ತು ಕೋಪ ಹೆಚ್ಚಾಗಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಫೆಬ್ರುವರಿ ಮಾಸದಲ್ಲಿ ತುಂಬ ಅಭಿವೃದ್ದಿ ತರುತ್ತದೆ ಮೀನಾ ರಾಶಿಯವರಿಗೆ.

ಆರೋಗ್ಯ ಕೂಡ ಫೆಬ್ರವರಿ ತಿಂಗಳಿನ ಸ್ವಲ್ಪ ಕೈ ಕೊಡುವ ಸಾದ್ಯತೆ ಇದೆ ಕಾರಣ ಶನಿ ಗ್ರಹ 12ನೇ ಮನೆಯನ್ನು ಪ್ರವೇಶ ಮಾಡುವುದರಿಂದ ಅದು ಆರೋಗ್ಯದ ವಿಚಾರದಲ್ಲಿ ಏರಿಳಿತ ಸಾಮಾನ್ಯವಾ ಇರುತ್ತದೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ.

ಪರಿಹಾರವಾಗಿ ಗುರುವಾರದಂದು ತೋರು ಬೆರಳಿಗೆ ಚಿನ್ನದ ಉಂಗುರದಲ್ಲಿ ಉತ್ತಮ ಗುಣ ಮಟ್ಟದ ಹಳದಿನೀಲಾ ಮಣಿ ಧರಿಸಿ. ಇದರಿಂದ, ಮೀನ ರಾಶಿಯವರಿಗೆ ಎದುರಾಗುವ ಎಲ್ಲಾ ರೀತಿಯ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ರಾಶಿ ಜಾತಕದ ಪರಿಣಾಮ ವೈಯಕ್ತಿಕ ಜೀವನದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ವಿಭಿನ್ನವಾಗಿ ಇರುತ್ತದೆ. ಆದ್ದರಿಂದ, ದೇವರ ಪೂಜೆ ಮಾಡಿ ಭಕ್ತಿಯಿಂದ ಬೇಡಿಕೊಂಡು ಬಯಸಿದ್ದು ಪಡೆಯಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *