ಮೇ ತಿಂಗಳಿನಲ್ಲಿ ಈ ರಾಶಿಗಳ ಅದೃಷ್ಟ ಬದಲಾಗುತ್ತೆ. ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿ ಏನಪ್ಪ ಅಂದ್ರೆ ಮೇ 1 ಗುರು ಬದಲಾವಣೆಗಳು ಕೂಡ ನಿಮಗೆ ತುಂಬಾ ಒಳ್ಳೆ ರಿಸಲ್ಟ್ ಬರ್ತಾ ಇರುತ್ತೆ ಜೊತೆಗೆ ಈ ಮೇ ತಿಂಗಳಲ್ಲಿ ನಿಮಗೆ ಹಣಕಾಸಿನ ವೃದ್ಧಿ ಆಗುವಂತದ್ದು

ಎಚ್ಚರಿಕೆಯಿಂದ ಇನ್ವೆಸ್ಟ್ ಮಾಡಿ. ನೀವು 23 ಬಾರಿ ಆಲೋಚನೆ ಮಾಡಿ ಒಳ್ಳೆ ಕಡೆ ಇನ್ವೆಸ್ಟ್ ಮಾಡಲಾಗುವುದು. ಆರ್ಥಿಕವಾಗಿ ಕೂಡ ತುಂಬಾ ಒಳ್ಳೆಯದು ಆಗುತ್ತೆ. ಸಾಧ್ಯವಾದಷ್ಟು ಮೇ ತಿಂಗಳು ನಾಲ್ಕು ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಸಾಧ್ಯವಾದಷ್ಟು ಒಂದು ಮೊಳದಷ್ಟು ಮಲ್ಲಿಗೆ ದುಂಡು ಮಲ್ಲಿಗೆ ಒಂದು ತಗೊಂಡು ಜೊತೆಗೆ ನಾಲ್ಕು ಚೆನ್ನಾಗಿ ಸುವಾಸನೆ ಬರುವಂಥ ಅಗರಬತ್ತಿ ಮತ್ತು ಒಂದು ಕರ್ಪೂರದ ಉಂಡೆ ತಗೊಂಡು ಕೊಟ್ಟು ಬನ್ನಿ.

ಹಣದ ಅಭಿವೃದ್ಧಿ ಆರ್ಥಿಕ ಬಲ ಬರುತ್ತದೆ. ಎರಡು, ವೃಷಭ ರಾಶಿ. ವೃಷಭ ರಾಶಿಯವರ ಗುರುಬಲ ಇದೆ. ಗುರು ಚೆನ್ನಾಗಿ ಬರ್ತಾ ಇದೆ. ಗುರು ಬಲ ಇಲ್ಲ ಚೆನ್ನಾಗಿಲ್ಲ ಏನಪ್ಪ ಮಾಡೋದು ಅಂತವರಿಗೆ ಒಂದು ಒಳ್ಳೆಯ ಶುಭ ಸುದ್ದಿ ಏನಪ್ಪ ಅಂದ್ರೆ ಸಂಸ್ಕೃತ ಗೊತ್ತಿರುವವರು ಅಥವಾ ಏನಾದ್ರು ಟೆಂಡರ್ ಇರಬಹುದು. ಈ ರೀತಿ ಏನಾದರು ನೀವು ನೋಡಿರ್ತೀರಾ ಆದ್ರೆ ಖಂಡಿತವಾಗಿ ನಿಮಗೆ ಒಳ್ಳೆಯ ರಿಸಲ್ಟ್ ಬರುತ್ತೆ ಅದು ಮಾತ್ರ ನಿಮಗೆ ತುಂಬಾ ಹೆಲ್ಪ್ ಆಗುತ್ತದೆ ಆಗುತ್ತೆ ನೀವೇನಾದ್ರು ಜಮೀನು ಸಂಬಂಧ ಪಟ್ಟಿದ್ದು

ಅಥವಾ ಏನಾದ್ರು ಕಟ್ಟಿರೊ ಮನೆಗಳು ಇರಬಹುದು ಸೈಟ್ ಗಳು ಇರಬಹುದು ಅದರಿಂದ ಆಲೋಚನೆ ಮಾಡಿ ಏನೇ ಕೆಲಸ ಕಾರ್ಯ ಮಾಡಿದರೂ ಒಳ್ಳೆಯದು. ದುರಾಸೆಯಿಂದ ಯಾವುದು ಮಾಡ್ಕೋಬೇಡಿ, ಅವಕಾಶ ಸಿಗುತ್ತದೆ. ಎಲ್ಲದಕ್ಕೂ ಮುನ್ನುಗ್ಗಿ ನಮಗೆ ಬೇಕು ಅಂತ ಸರಿ ಯೋಚನೆ ಮಾಡಿ ಮುನ್ನುಗ್ಗಿ ಅಂತ ಹೇಳ್ತೀನಿ ನೀವು ಏನು ಮಾಡಬೇಕು ಅಂತ ಅಂದರೆ ಸಾಧ್ಯವಾದಷ್ಟು ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಥವಾ ಕಲ್ಲಳ್ಳಿಯಲ್ಲಿ ಇರುವಂತಹ ಮೈಸೂರು ಹತ್ತಿರ ಭೂವರಾಹಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಮಂಗಳವಾರ ಹೋಗಿ ಬನ್ನಿ, ಒಂದು ಮಂಗಳವಾರ ಹೋಗಿ ಬನ್ನಿ, ಸಾಧ್ಯವಾದರೆ ನಾಲ್ಕು ಮಂಗಳವಾರ ನೀವು ಬನ್ನಿ

ಹೋದಾಗ ಅಥವಾ ಹತ್ತಿರದಲ್ಲಿರುವಂತಹ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಯಾವ್ದಾದ್ರೂ ಪರ್ವಾಗಿಲ್ಲ ಹೋಗಿ ಬನ್ನಿ. ಅಲ್ಲಿ ಹೋದಾಗ ನೀವು ಬರಿಕೈಯಲ್ಲಿ ಹೋಗಿ ಬರಬಾರದು. ಮಂಗಳವಾರ ಮಂಗಳವಾರ ಒಂದು ಕೆಂಪು ಬಟ್ಟೆಯಲ್ಲಿ 900 ಗ್ರಾಂ ತೊಗರಿಬೇಳೆ ಇದನ್ನ ಕಟ್ಟಿಕೊಂಡು ಹೋದರೆ ತುಂಬಾ ಒಳ್ಳೆಯದು. ಅದಕ್ಕೆ ಶಕ್ತಿ ಇಲ್ಲ ಅಂತ ಅವರು ಕೆಂಪು ಯಾವ್ದಾದ್ರೂ ಪರ್ವಾಗಿಲ್ಲ ಇರಬಹುದು, ಹಣ್ಣುಗಳು ಇರಬಹುದು ಅಥವಾ ದಾಸವಾಳ ಇರಬಹುದು.

ಮಿಥುನ ರಾಶಿ, ಮಿಥುನ ರಾಶಿಯವರಿಗೆಪ್ಪಾ ಅಂದ್ರೆ ಈಗೆ ಸಂಬಂಧಪಟ್ಟಿದ್ದು ಹೊರಗಡೆ ಹೋಗಿ ಓದುತ್ತೀರ ಎಂ ಎಸ್ ಮಾಡುತ್ತೀರ ಅಥವಾ ಯಾವುದೋ ಒಂದು ಒಳ್ಳೆ ಕೆಲಸಗಳಿಗೆ ಕೈಹಾಕಬೇಕು ಅಂತ ಅಂದ್ರೆ ನಿಮಗೆ ಮೇ ತಿಂಗಳು ಒಳ್ಳೆ ರಿಸಲ್ಟ್ ಕೊಡುತ್ತದೆ. ಅದರಿಂದ ಆದಷ್ಟು ಯಾವುದೇ ಕೆಲಸ ಕಾರ್ಯಗಳನ್ನು ಮಾಡಬಹುದು.

ಅದೇ ರೀತಿಯಲ್ಲಿ ನಿಮಗೆ ಅಷ್ಟು ನಾನು ಅಂತದ್ದು ಕರ್ಮದಲ್ಲಿ ನಿಮಗೆ ರಾಹು ಇರೋದು ಅದು ಯಾವಾಗ ಏನು ಕರ್ಮಗಳು ಮಾಡ್ತಿರೋ ಒಳ್ಳೆದು ಇರಬಹುದು ಕೆಟ್ಟದ್ದು ಇರಬಹುದು ಕೆಟ್ಟದ್ದು ಸಂಬಂಧಪಟ್ಟಂಗೆ ಪನಿಶ್‌ಮೆಂಟ್ ಸಿಗುತ್ತೆ ಒಳ್ಳೆದು ಸಂಬಂಧಪಟ್ಟಂತೆ ಗಿಫ್ಟುಗಳು ಸಿಗುತ್ತದೆ. ನಿಮಗೆ ಮೇ ತಿಂಗಳಲ್ಲಿ ಮಿಥುನ ರಾಶಿಯ ಪರಿಹಾರ ಏನು ಅಂದ್ರೆ ಶಿವನ ದೇವಸ್ಥಾನಕ್ಕೆ ಸೋಮವಾರ ಸೋಮವಾರ ಸುಮಾರು ನಾಲ್ಕು ಬಾರಿ ಬರುತ್ತೆ.

ಸಾಧ್ಯವಾದಷ್ಟು 1.5 ಲೀಟರ್ ಹಾಲನ್ನು ಕೊಡುವುದು ಮಾಡಿ ಅಥವಾ ಯಾರಿಗಾದರೂ ಬಡವರಿಗೆ 1.5 ಲೀಟರ್ ಹಾಲನ್ನು ಕೊಡುವಂತದ್ದು. ನಾಲ್ಕು ಸೋಮವಾರ ಕೊಡಿ ಒಳ್ಳೆ ರಿಸಲ್ಟ್ ಬರುತ್ತೆ. ಕರ್ಕಾಟಕ ರಾಶಿಯವರಿಗೆ ತುಂಬಾ ಒಳ್ಳೆ ಟೈಮ್ ತುಂಬಾ ಒಳ್ಳೆ ರಿಸಲ್ಟ್ ಬರುವುದು ಎಲ್ಲ ಸ್ಟಾರ್ಸ್ ಆಗ್ತಾ ಇರೋದು. ಗುರು ಬದಲಾವಣೆ ಅಂತ ಅದರ ಜೊತೆಗೆ ನಿಮಗೆ ಮೇ ತಿಂಗಳು ಅಂತಂದ್ರೆ ಕರ್ಕಾಟಕ ರಾಶಿಗೆ ಅಷ್ಟಮ ಶನಿ ನಡೀತಾ ಇದೆ.

ಎಲ್ಲರಿಗೂ ಅಷ್ಟಮ ಶನಿ ಬಂದ ಕೆಟ್ಟದಾಗುವುದಿಲ್ಲ. ಸಾಧ್ಯವಾದಷ್ಟು ವೃದ್ದಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಅನಾಥಾಶ್ರಮಗಳಿಗಿಂತ ವೃದ್ದಾಶ್ರಮ ರುದ್ರಿರುವಂತಹ ಶ್ರಮಗಳಿಗೆ ನಿಮ್ಮ ಕೈಲಾದ ಏನಾದ್ರು ಊಟಕ್ಕೆ ಸಂಬಂಧಪಟ್ಟ ಒಂದು ಅಥವಾ ಬಟ್ಟೆಗೆ ಸಂಬಂಧಪಟ್ಟ ನಿಮ್ಮ ಕೈಯಲ್ಲಿ ಏನಾಗುತ್ತೆ ಅದನ್ನು ಕೊಡಿ ಮೇ ತಿಂಗಳಿನಲ್ಲಿ.

ಸಿಂಹ ರಾಶಿಯವರಿಗೆ ಸಿಕ್ಹಾಕ್ಕೊಂಡು ಅಂತ ಸ್ವಲ್ಪ ಪ್ರಾಬ್ಲಮ್ ನಿಮಗೆ ತೋರಿಸ್ತಾ ಇದೆ. ಅದು ಒಳ್ಳೆದೆನಪ್ಪಾ ಅದು ಚೆನ್ನಾಗಿ ಬರುತ್ತದೆ. ಮೇ ತಿಂಗಳಲ್ಲಿ ಸ್ವಲ್ಪಮಟ್ಟಿಗೆ ಒಂದು ಅಂತ ಬರುವಂತ ಆರ್ಥಿಕ ಬಲ ಫೈನಾನ್ಸ್ ಬರುತ್ತದೆ. ಆದರೂ ಕೂಡ ಅದನ್ನ ನೋಡ್ಕೊಂಡು ಇನ್ವೆಸ್ಟ್ ಮಾಡಿ ದುಡ್ಡು ಬಂತು ಅಂದ್ರೆ ಎಲ್ಲಿ ಹೋಗುತ್ತೀರಾ ಎರಡು ಇದನ್ನು ಒಳ್ಳೆಯದಾಗುತ್ತಿದೆ. ಸ್ವಲ್ಪ ಎಚ್ಚರಿಕೆ ತಗೋಬೇಕು. ಪ್ರತಿ ಶುಕ್ರವಾರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿಬನ್ನಿ. ತುಂಬಾ ಒಳ್ಳೆಯದಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Reply

Your email address will not be published. Required fields are marked *