ಇವತ್ತಿನ ಲೇಖನದಲ್ಲಿ ಮೇ ತಿಂಗಳ ರಾಶಿ ಭವಿಷ್ಯ ಯಾವ ರೀತಿಯಾಗಿದೆ ಅನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೇ ತಿಂಗಳಲ್ಲಿ ಬದಲಾವಣೆ ಆಗುವಂತ ಗ್ರಹಗಳ ಬಗ್ಗೆ ಮಾಹಿತಿ ನೋಡೋಣ. ಒಂದನೇ ತಾರೀಖು ಐದನೇ ತಿಂಗಳು 2024 ಕ್ಕೆ ವೃಷಭ ರಾಶಿಗೆ ಗುರು ಗ್ರಹವು ಬದಲಾವಣೆ ಆಗ್ತಾ ಇದೆ. ಈ ಗುರು ಗ್ರಹವು ವೃಷಭ ರಾಶಿಗೆ ಬದಲಾವಣೆ ಆಗುವುದರಿಂದ ಯಾವ್ಯಾವ ರೀತಿಯಾದಂತ ಫಲಾನುಫಲಗಳನ್ನ ನೀವು ಅನುಭವಿಸಬಹುದು ಅನ್ನೋದನ್ನ ನೋಡೋಣ.

ಹತ್ತನೇ ತಾರೀಖು ಐದನೇ ತಿಂಗಳು 2024 ಕ್ಕೆ ಮೇಷ ರಾಶಿಗೆ ಬುಧ ಪ್ರವೇಶ ಮಾಡ್ತಾ ಇದ್ದಾನೆ. ಹದಿನಾಲ್ಕನೇ ತಾರೀಖು ಐದನೇ ತಿಂಗಳು 2024 ಕ್ಕೆ ರವಿಯು ವೃಷಭ ರಾಶಿಗೆ ಪ್ರವೇಶ ಮಾಡಿ ವೃಷಭ ಸಂಕ್ರಮಣ ಆಗ್ತಾ ಇದೆ. ಇನ್ನು ಹತ್ತೊಂಬತ್ತನೇ ತಾರೀಖು ಐದನೇ ತಿಂಗಳು 2024 ಕ್ಕೆ ಶುಕ್ರವಾರ ತನ್ನ ಮನೆಗೆ ಅಂದರೆ ವೃಷಭ ರಾಶಿಗೆ ಬಂದು ಅಲ್ಲಿ ಗುರುವಿನ ಜೊತೆಗೆ ಸೇರುತ್ತೆ. ಗುರು ಶುಕ್ರ ರವಿ ಗ್ರಹದ ಒಟ್ಟಾರೆ ಸಂಯೋಗ ತುಂಬಾ ಚೆನ್ನಾಗಿ ಆಗ್ತಾ ಇದೆ.

ಇಲ್ಲಿ ಮೂವತ್ತೊಂದನೇ ತಾರೀಖಿನಂದು ಬುಧ, ವೃಷಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಈ ಎಲ್ಲ ರಾಶಿಗಳ ಸಂಚಾರದ ಫಲಗಳು ಯಾವ ರೀತಿ ಯಾವ ರೀತಿಯಾಗಿ ತಕ್ಕಂತಹ ಫಲಾನುಫಲಗಳನ್ನ ಕೊಡಬಹುದು ಅನ್ನುವಂತಹ ಮಾಹಿತಿಯನ್ನು ನೋಡೋಣ. ಅದರ ಜೊತೆಗೆ ಹತ್ತನೇ ತಾರೀಖಿಗೆ ಅಕ್ಷಯ ತೃತೀಯ ಇರತಕ್ಕಂತದ್ದು ಎಲ್ಲರೂ ಸಹ ಅಕ್ಷಯ ತೃತೀಯ ವಿಶೇಷವಾದಂತಹ ಪೂಜೆ, ಪುನಸ್ಕಾರಗಳನ್ನು ಮಾಡಿ ದೇವರನ್ನು ಒಲಿಸಿಕೊಳ್ಳಲು ಕೆಲಸವನ್ನು ಮಾಡಿಕೊಳ್ಳಿ.

ಇದರಿಂದ ನಿಮಗೆ ಸಂಪೂರ್ಣ ಅನುಗ್ರಹ ಉಂಟಾಗುತ್ತದೆ. ಎಷ್ಟೋ ಜನರಿಗೆ ಈ ಅಕ್ಷಯ ತದಿಗೆ ದಿನ ಚಿನ್ನ ಖರೀದಿ ಮಾಡಿದ್ರೆ ಅಕ್ಷಯವಾಗುತ್ತೆ ಅನ್ನುವಂತಹ ಭಾವನೆ ಇದೆ. ಆದರೆ ಅದು ಖಂಡಿತವಾಗಿಯೂ ನಿಮ್ಮ ಮನಸ್ಸಿನ ತಪ್ಪು ಭಾವನೆಗಳೇ ಹೊರತು ಅದಕ್ಕೆ ಯಾವುದೇ ರೀತಿಯಾಗಿ ತಕ್ಕಂತಹ ಶಾಸ್ತ್ರದ ಆಧಾರ ಖಂಡಿತವಾಗಿ ಇಲ್ಲ. ಅಕ್ಷಯ ತದಿಗೆಯಂದು ಚಿನ್ನವನ್ನು ಕೊಂಡುಕೊಂಡರೆ ಒಳ್ಳೆಯದು ಅಂತ ತುಂಬಾ ಜನ ನಂಬುತ್ತಾರೆ. ಹೌದು, ಚಿನ್ನವನ್ನು ಕೊಂಡುಕೊಂಡ್ರೆ ಒಳ್ಳೆಯದು ಆದರೆ ಯಾರಿಗೆ ಅನ್ನುವಂತಹ ಪ್ರಶ್ನೆಗೆ ಉತ್ತರ ಅಂಗಡಿಯವನಿಗೆ ಹೊರತು ಮತ್ಯಾರಿಗೂ ಖಂಡಿತ ಅಲ್ಲ.

ಕರ್ಕಾಟಕ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಾಗುವಂತದ್ದು ಆಗುತ್ತದೆ ಹಾಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಪಶುಸಂಗೂಪಣೆಯಲ್ಲಿ ಹೆಚ್ಚು ಲಾಭವನ್ನು ಪಡೆಯುತ್ತೀರಿ ಈ ಸಮಯದಲ್ಲಿ ನೀವು ಹೊಸ ವಾಹನಗಳನ್ನು ಖರೀದಿ ಮಾಡುತ್ತೀರಿ ಹೊಸ ಮನೆಯನ್ನು ಅಥವಾ ಜಾಗವನ್ನು ಖರೀದಿ ಮಾಡುವಂತದ್ದು ಒಟ್ಟಾರೆಯಾಗಿ ಕರ್ಕಾಟಕ ರಾಶಿಯವರಿಗೆ ಈ ತಿಂಗಳು ತುಂಬಾ ವೈಭವಿಯುತವಾಗಿರುತ್ತದೆ. ನೀವು ಪ್ರಾರಂಭಿಸಿದ ಎಲ್ಲಾ ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತವೆ ನಿಮಗೆ ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುತ್ತೆ. ಎಲ್ಲಾ ಕೆಲಸ ಕಾರ್ಯಗಳು ಸಹ ನಿರಾಯಾಸವಾಗಿ ನಡೆಯುತ್ತವೆ ಯಾವುದೇ ತೊಂದರೆ ತೊಡಕು ಇಲ್ಲವೇ ಈ ತಿಂಗಳನ್ನು ನೀವು ಪೂರ್ತಿ ಆನಂದದಿಂದ ಹಾಗೂ ವೈಭವಯುತವಾಗಿ ಕಳೆಯುತ್ತಿರಿ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Reply

Your email address will not be published. Required fields are marked *