ಸೂರ್ಯನ ರಾಶಿಚಕ್ರ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಸೂರ್ಯನು ವ್ಯಕ್ತಿಯ ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತಾನೆ. ಸೂರ್ಯನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮೇ 15 ರಂದು, ಸೂರ್ಯನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಜೂನ್ 15 ರವರೆಗೆ ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ 3 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ.

ಭಾನುವಾರ 15 ಮೇ 2022 ರಂದು 05:45 AM ಕ್ಕೆ ಸೂರ್ಯ ವೃಷಭ ರಾಶಿಯನ್ನು ಸುತ್ತುತ್ತಾನೆ. ಇದು ಜೂನ್ 15, 2022 ರಂದು ಮಧ್ಯಾಹ್ನ 12:19 ಕ್ಕೆ ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರಯಾಣಿಸುತ್ತದೆ. ಜೂನ್ 15 ರವರೆಗೆ ಸೂರ್ಯನು ವೃಷಭ ರಾಶಿಯಲ್ಲಿರುತ್ತಾನೆ. ಸೂರ್ಯನ ಬದಲಾವಣೆಯಿಂದ 3 ರಾಶಿಗಳಲ್ಲಿ ಯಾವ ರಾಶಿಗಳು ಪ್ರಭಾವಿತವಾಗಿವೆ.

ನಿಮ್ಮ ರಾಶಿಚಕ್ರದ ಎರಡನೇ ಮನೆಯಲ್ಲಿ ಸೂರ್ಯನು ಸುತ್ತುತ್ತಾನೆ. ಈ ಸಂಚಾರ ನಿಮಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ. ಈ ಹಂತದಲ್ಲಿ ನೀವು ಕೌಟುಂಬಿಕ ಕಲಹಗಳಿಂದ ದೂರವಿರಬೇಕು. ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಹೊಸ ಸಂಪತ್ತನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತೀರಿ. ಸೂರ್ಯನ ರಾಶಿಚಕ್ರ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಸೂರ್ಯನು ವ್ಯಕ್ತಿಯ ವೃತ್ತಿ, ಆರೋಗ್ಯ, ಯಶಸ್ಸು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತಾನೆ.

ಸೂರ್ಯನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮೇ 15 ರಂದು, ಸೂರ್ಯನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಜೂನ್ 15 ರವರೆಗೆ ವೃಷಭ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ 3 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ.

ಜೀವನದಲ್ಲಿ ನಮಗೆ ಕಷ್ಟ ಅನ್ನುವುದು ಯಾವಾಗ ಕಾಣಿಸಿಕೊಳ್ಳುತ್ತದೆಯೋ ಅದು ನಾವು ಯೋಚನೆ ಮಾಡಬೇಕಾದ ವಿಷಯ ಏನು ಅಂದರೆ ಸುಖ ದಿನ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ ಅನ್ನುವುದು ಆಗಿದೆ. ಮನುಷ್ಯನ ಸುಖ ಮತ್ತು ದುಃಖ ಎರಡು ಪ್ರಾಪ್ತಿಯಾಗುವುದು ಆತನ ಜಾತಕದ ಮೇಲೆ ಅನ್ನುವುದು ಸಾಮಾನ್ಯವಾಗಿ ಯಾರಿಗೂ ತಿಳಿದಿರುವುದಿಲ್ಲ ಎಂದು ಹೇಳಬಹುದು. ನಮ್ಮ ಜಾತಕದಲ್ಲಿ ಆಗುವ ಕೆಲವು ಏರುಪೇರುಗಳ ಕಾರಣ ನಮ್ಮ ಜೀವನದಲ್ಲಿ ಅನೇಕ ರೀತಿಯ ಕಷ್ಟಗಳು ಬರುತ್ತದೆ ಮತ್ತು ಕಷ್ಟದಲ್ಲಿ ಸಮಯದಲ್ಲಿ ನಾವು ಯಾವುದೇ ಕಾರಣಕ್ಕೂ ಎದೆಗುಂದದೆ ಕಷ್ಟವನ್ನ ಮೆಟ್ಟಿ ನಿಲ್ಲಬೇಕು.

ಈ 3 ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಅದೃಷ್ಟದ ದಿನಗಳು ಆರಂಭ ಆಗಿದ್ದು ಈ ವರ್ಷವನ್ನ ಈ ರಾಶಿಯವರು ಎಷ್ಟು ಉತ್ತಮವಾಗಿ ಬಳಸಿಕೊಳ್ಳುತ್ತಾರೋ ಅವರ ಜೀವನ ಅದರ ನಿರ್ಧಾರ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ವಾಮಿ ಆಂಜನೇಯನ ಕೃಪೆ ಇವರಿಗೆ ಒಲಿದು ಅಂದಿರುವ ಕಾರಣ ಈ ರಾಶಿಯವರು ಏನೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸು ಇವರಿಗೆ ಸಿಗಲಿದ್ದು ಈ ರಾಶಿಯವರು ರಾಜರ ಹಾಗೆ ಜೀವನವನ್ನ ಮಾಡಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಕಂಡ ಕನಸುಗಳನ್ನ ಈ ರಾಶಿಯವರು ನನಸು ಮಾಡಿಕೊಳ್ಳಲಿದ್ದು ಇವರ ಜೀವನದಲ್ಲಿ ಖುಷಿ ಬಂದು ನೆಲೆಸಲಿದೆ ಎಂದು ಹೇಳಬಹುದು. ಮಕ್ಕಳ ಮತ್ತು ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಸಮಯಕ್ಕೆ ಸರಿಯಾಗಿ ಕೆಲವು ಕೆಲಸಗಳು ಆಗಲಿದ್ದು ನಿಮಗೆ ಖುಷಿಯನ್ನ ತಂದುಕೊಡಲಿದೆ ಎಂದು ಹೇಳಬಹುದು. ಮಾಡುವ ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾದ ಲಾಭ ನಿಮ್ಮದಾಗಲಿದೆ. ನಿರುದ್ಯೋಗಿಗಳಿಗೆ ಆದಷ್ಟು ಬೇಗ ಸರ್ಕಾರೀ ಉದ್ಯೋಗ ಸಿಗುವ ಸಾಧ್ಯತೆ ಇದ್ದು ಆದಷ್ಟು ಪ್ರಯತ್ನ ಮಾಡಿ. ದೂರ ಪ್ರಯಾಣವನ್ನ ಆದಷ್ಟು ಕಡಿಮೆ ಮಾಡಿ ಮತ್ತು ಆದಷ್ಟು ಸಾಲದ ವ್ಯವಹಾರ ಕೂಡ ಕಡಿಮೆ ಮಾಡಬೇಕು. ಸಂಸಾರದಲ್ಲಿ ಇರುವ ಸಮಸ್ಯೆ ದೂರವಾಗಲಿದ್ದು ಸುಖಕರ ಸಂಸಾರ ನಿಮ್ಮದಾಗಲಿದೆ ಎಂದು ಹೇಳಬಹುದು. ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದೆ.

ಆಂಜನೇಯ ಸ್ವಾಮಿಯ ಕೃಪೆಯಿಂದ ಅದೃಷ್ಟದ ದಿನಕ್ಕೆ ಕಾಲಿಡುತ್ತಿರುವ ಈ 3 ರಾಶಿಯವರಿಗೆ ಸ್ವಾಮಿಯ ಆಶೀರ್ವಾದ ಒಲಿದು ಬಂದಿರುವ ಕಾರಣ ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಯಶಸ್ಸು ಅನ್ನುವುದು ಇವರದ್ದಾಗಲಿದೆ ಎಂದು ಹೇಳಬಹುದು. ಹಣ ಇವರ ಕೈಯಲ್ಲಿ ಬಹಳ ಓಡಾಡಲಿದ್ದು ಕೆಲವರ ದೃಷ್ಟಿ ಇವರ ಮೇಲೇನೆ ಇರಲಿದೆ ಎಂದು ಹೇಳಬಹುದು. ಶತ್ರುಗಳನ್ನ ಆದಷ್ಟು ದೂರ ಇಡುವುದು ಉತ್ತಮ.

ಷೇರು ಮಾರುಕಟ್ಟೆ ನಿಮಗೆ ಲಾಭವನ್ನ ತಂದುಕೊಡಲಿದೆ ಮತ್ತು ಚಿನ್ನ ಮತ್ತು ಆಸ್ತಿಯನ್ನ ಖರೀದಿ ಮಾಡಲು ಇದು ಸೂಕ್ತವಾದ ಸಮಯ. ಇನ್ನು ಸ್ವಾಮಿ ಆಂಜನೇಯನ ಕೃಪೆಯಿಂದ ಅದೃಷ್ಟದ ದಿನಕ್ಕೆ ಕಾಲಿಡುತ್ತಿರುವ ಆ ರಾಶಿಗಳು ಯಾವುದು ಅಂದರೆ, ಮೇಷ ರಾಶಿ, ಕಟಕ ರಾಶಿ ಮತ್ತು ವೃಷಭ ರಾಶಿ ಆಗಿದೆ. ವೃಷಭ ರಾಶಿಗೆ ಸೂರ್ಯನ ಪ್ರವೇಶವು ಮೇಷ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಆಸ್ತಿ ಖರೀದಿಸಬಹುದು. ಮಾತ್ರವಲ್ಲ, ಆದಾಯದ ಬಹು ಪಾಲನ್ನು ಉಳಿಸುವುದು ಕೂಡಾ ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *