ಮಕರ ರಾಶಿಯವರ ಪಾಲಿಗೆ ದೀಪಾವಳಿ ತಿಂಗಳು ಹೇಗಿರಲಿದೆ ನೋಡಿ

0 10,252

ದೀಪಾವಳಿ ಎಂದರೆ ಒಂದು ಸಾಂಪ್ರದಾಯಿಕ ಬೆಳಕಿನ ಹಬ್ಬ ಇದಾಗಿದೆ ದೇಶದೆಲ್ಲೆಡೆ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ ಇದಾಗಿದೆ. ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ ಹಣತ ಬೆಳಕು ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ ದೀಪಾವಳಿ ಹಬ್ಬದಲ್ಲಿ ಹಣತೆ ದೀಪ ಬೆಳಕಿಗೆ ಬಹಳ ಪ್ರಾಮುಖ್ಯತೆ ಹೊಂದಿದೆ ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದಾಗಿದೆ

ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ ಬೆಳಕಿನ ಸಂಕೇತವಾಗಿ ಕಾಣುಲಾಗುತ್ತದೆ ಆದರೆ ಪ್ರತಿಯೊಬ್ಬರಿಗೂ ದೀಪಾವಳಿಯ ಆಚರಣೆಯ ನಂತರ ರಾಶಿ ಭವಿಷ್ಯದ ಬದಲಾವಣೆಯ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಅದರಂತೆ ಕೆಲವು ರಾಶಿಗಳಿಗೆ ಶುಭ ಮತ್ತು ಅದೃಷ್ಟ ಫಲಗಳು ಇರುತ್ತದೆ ಇನ್ನೂ ಕೆಲವು ರಾಶಿಗಳಿಗೆ ಅಶುಭ ಫಲಗಳು ಇರುತ್ತದೆ ನಾವು ಈ ಲೇಖನದ ಮೂಲಕ ಮಕರ ರಾಶಿಯ ದೀಪಾವಳಿ ನಂತರದ ವಾರ್ಷಿಕ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ .

ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ದೊಡ್ಡ ಬೆಳಕಿನ ಹಬ್ಬವೆಂದರೆ ದೀಪಾವಳಿ ಹಬ್ಬವಾಗಿದೆ ದೇಶ್ಯಾದಂತ ಆಚರಿಸುವ ಹಬ್ಬ ಇದಾಗಿದ್ದು ಮತ್ತು ದೀಪಾವಳಿ ನಂತರ ಮಕರ ರಾಶಿಯ ಶುಭಫಲಗಳು ಹೀಗಿರುತ್ತದೆ ಮಕರ ರಾಶಿಯವರಿಗೆ ಸ್ನೇಹಿತರಿಂದ ತುಂಬಾ ಸಹಾಯವಾಗುತ್ತದೆ ಹಾಗೆಯೇ ಭೋಗವಸ್ತು ಮತ್ತು ಉಪಭೋಗ ವಸ್ತುವಿನ ನಡುವೆ ಮಕರ ರಾಶಿಯವರಿಗೆ ಲಾಭವಿದೆ ಖರ್ಚು ಕೂಡ ಹೆಚ್ಚುತ್ತದೆ ಆರೋಗ್ಯ ಸುಧಾರಣೆಯಾಗುತ್ತದೆ ಮನಸ್ಸಿನಲ್ಲಿ ಎಷ್ಟೆ ಅಶಾಂತಿ ಇದ್ದರು ಮನಸ್ಸು ಶಾಂತವಾಗಿರುತ್ತದೆ

ದೀಪಾವಳಿಯ ನಂತರ ಮಕರ ರಾಶಿಯವರಿಗೆ ಅಧಿಕಾರ ಕಳೆದು ಕೊಂಡವರಿಗೆ ಅಧಿಕಾರ ಸಿಗುವ ಸಾಧ್ಯತೆಗಳು ಇರುತ್ತದೆ ಹಾಗೂ ಮುಖ್ಯ ವಿಷಯಗಳಲ್ಲಿ ಚಿಂತನೆ ಮಾಡುತ್ತಾರೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಸರ್ಕಾರಿ ಕೆಲಸದಲ್ಲಿ ಇರುವರಿಗೆ ದೀಪಾವಳಿಯ ನಂತರ ಜಯ ಕಾಣುತ್ತಾರೆ ಈಗಾಗಲೇ ನಷ್ಟದಲ್ಲಿ ಇದ್ದ ಭೂ ವ್ಯವಹಾರ ದೀಪಾವಳಿಯ ನಂತರ ಅಂದರೆ ಯುಗಾದಿಯ ನಂತರ ಲಾಭ ಸಂಭವಿಸುತ್ತದೆ. ಅಷ್ಟೇ ಅಲ್ಲದೆ ಮಕರ ರಾಶಿಯವರಿಗೆ ಮಕ್ಕಳಿಂದ ಆನಂದ ದೊರೆಯತ್ತದೆ ಮತ್ತು ಕೆಟ್ಟ ಮಾತುಗಳ ಬಗ್ಗೆ ಗಮನ ಹರಿಸಬಾರದು ಒಳ್ಳೆಯ ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.

ಬರಹಕಾರರು ಪುಸ್ತಕ ವ್ಯಾಪಾರಿಗಳು ಮತ್ತು ವಕೀಲರು ಇವರಿಗೆ ಸಂಕ್ರಾಂತಿಯ ನಂತರ ಲಾಭವಾಗುತ್ತದೆ ರಾಜಕೀಯ ವ್ಯಕ್ತಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಸಂಕ್ರಾಂತಿ ನಂತರ ಶುಭಫಲ ಸಿಗುತ್ತದೆ ಹಾಗೂ ದಾಂಪತ್ಯ ಜೀವನ ತೊಂದರೆಯಲ್ಲಿ ಇದ್ದರೆ ಕ್ರಿಸ್ಮಸ್ ಹಬ್ಬದ ನಂತರ ಸರಿ ಹೊಂದುತ್ತದೆ ಮತ್ತು ಡಾಕ್ಟರ್ ಎಂಜಿನಿಯರ್ ಮೆಡಿಕಲ್ ವ್ಯಾಪಾರಿಗಳಿಗೆ ಸಂಕ್ರಾಂತಿ ಹಬ್ಬದ ನಂತರ ಲಾಭ ಸಿಗುತ್ತದೆ

ಬಂಗಾರ ಮತ್ತು ರೇಷ್ಮೆ ವ್ಯಾಪಾರಿಗಳಿಗೆ ಯುಗಾದಿ ಹಬ್ಬದ ನಂತರ ಲಾಭ ಸಿಗುತ್ತದೆ ಹಾಗೆಯೇ ಮಕರ ರಾಶಿಯವರು ಸಂಘ ಸಂಸ್ಥೆಗಳಿಗೆ ಸದಸ್ಯರಾಗಿದ್ದರೆ ದೀಪಾವಳಿಯ ನಂತರ ಗೌರವ ಸಿಗುತ್ತದೆ ಹಾಗೂ ಉದ್ಯೋಗದಲ್ಲಿ ಇರುವರು ಕೆಲಸದಲ್ಲಿ ಲವಲವಿಕೆಯಿಂದ ತೊಡಗುತ್ತಾರೆ ಹಾಗೂ ಆಪ್ತ ವರ್ಗ ಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮನೋಬಲ ವೃದ್ಧಿಸುತ್ತದೆ ಅಷ್ಟೇ ಅಲ್ಲದೆ ಧೈರ್ಯ ಹೆಚ್ಚಾಗುತ್ತದೆ ಎಲ್ಲಿ ಧೈರ್ಯ ಇರುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆಸುತ್ತಾರೆ ಮತ್ತು ಮಕರ ರಾಶಿಯವರು ಮತ್ತೊಬ್ಬರ ಜೊತೆ ಹೊಲಿಸಿಕೊಳ್ಳುವ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ

ಆನ್ಲೈನ್ ವ್ಯವಹಾರ ಶುಭದಾಯಕವಾಗಿದೆ ತಾಯಿ ಸುಖ ಹೆಚ್ಚು ಸಿಗುತ್ತದೆ ಹಾಗೂ ಸಂತಾನ ನಿರೀಕ್ಷಕರಿಗೆ ಯುಗಾದಿಯ ನಂತರ ಅನುಕೂಲ ಕಾಣುತ್ತದೆ ವಿದ್ಯಾರ್ಥಿಗಳು ಸಂಕ್ರಾಂತಿಯ ನಂತರ ಹೆಚ್ಚು ಓದುವ ಬಗ್ಗೆ ಗಮನ ಹರಿಸುತ್ತಾರೆ ಖರ್ಚು ವೆಚ್ಚ ಹತೋಟಿಯಲ್ಲಿ ಇರುತ್ತದೆ ಮಹಿಳೆಯರು ದೀಪಾವಳಿ ನಂತರ ಚುರುಕಾಗಿ ವರ್ತಿಸುತ್ತಾರೆ ಮದುವೆ ಆಗದೆ ಇರುವರು ಸಂಕ್ರಾಂತಿ ನಂತರ ಶುಭವಾಗುತ್ತದೆ ಅವಿವಾಹಿತರಿಗೆ ವಿವಾಹ ಭಾಗ್ಯ ಇರುತ್ತದೆ ಶತ್ರುಗಳು ದಮನ ಹೊಂದುತ್ತಾರೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಹೀಗೆ ಮಕರ ರಾಶಿಯವರಿಗೆ ತುಂಬಾ ಶುಭಫಲಗಳು ದೀಪಾವಳಿಯ ನಂತರ ಕಂಡು ಬರುತ್ತದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.