ದೀಪಾವಳಿ ನಂತರ ಈ 5 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು

0 8,415

ದೀಪಾವಳಿ ಎಂದರೆ ದೀಪ ಬೆಳಗಿಸುವ ಮೂಲಕ ಅಂಧಕಾರವನ್ನು ಕಳೆದು ನಮ್ಮ ಮನೆ ಮತ್ತು ಮನದ ಕೆಟ್ಟ ಆಚಾರ ವಿಚಾರಗಳನ್ನು ತೊರೆದು ಬೆಳಕಿನ ಕಡೆಗೆ ಸಾಗುವಂತ ಹಬ್ಬ ಇದಾಗಿದೆ ದೀಪಾವಳಿ ಎಂದರೆ ಶ್ರೀಮಂತಿಕೆಯ ದೇವಿ ಲಕ್ಷ್ಮಿಯನ್ನು ಪೂಜಿಸುವ ಹಬ್ಬ ಇದಾಗಿದೆ ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಲಕ್ಷ್ಮೀ ಎಂದರೆ ಕೇವಲ ಧನಾಧಿದೇವತೆ ಎಂಬ ಪ್ರತೀತಿಯಿದೆ ಲಕ್ಷ್ಮೀ ಕೇವಲ ಧನಲಕ್ಷ್ಮೀ ಮಾತ್ರವಲ್ಲ ಸಕಲ ಶ್ರೇಯಸ್ಸುಗಳಿಗೆ ಲಕ್ಷ್ಮೀ ಕಾರಣ ಎಂದು ಹೇಳುತ್ತಾರೆ ಈ ಹಬ್ಬದಂದು ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಸೇರಿ ಒಬ್ಬರಿಗೊಬ್ಬರು ಸಿಹಿ ಹಂಚಿ ಉಡುಗೊರೆ ನೀಡುತ್ತಾರೆ

ಜನರು ಬಹಳ ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸುತ್ತಾರೆಈ ಹಬ್ಬವು ಅಸುರ ಗುಣಗಳ ಮೇಲೆ ದೇವತ್ವದ ವಿಜಯದ ಪ್ರತೀಕವಾಗಿದೆ. ದೀಪಾವಳಿಯಂದು ಎಲ್ಲರೂ ತಮ್ಮ-ತಮ್ಮ ಮನೆಗಳನ್ನು ಗಲ್ಲಿಗಳನ್ನು ಅಂಗಡಿಗಳನ್ನು ದೀಪಗಳಿಂದ ಬೆಳಗಿಸುತ್ತಾರೆ ಇದರ ಜೊತೆ-ಜೊತೆಗೆ ಮನಸ್ಸಿನ ಅಜ್ಞಾನದ ಕತ್ತಲನ್ನು ದೂರಮಾಡುವಂತಹ ಜ್ಞಾನದೀಪವನ್ನು ಬೆಳಗಿಸಿಕೊಳ್ಳುವುದು ಸಹ ಅವಶ್ಯಕವಾಗಿದೆ. ನಾವು ಈ ಲೇಖನದ ಮೂಲಕ ದೀಪಾವಳಿಯ ನಂತರ ಅದೃಷ್ಟ ಹೊಂದುವ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ದೀಪಾವಳಿಯ ನಂತರ ಐದು ರಾಶಿಯವರಿಗೆ ಶುಭಫಲವಿದೆ ದೀಪಾವಳಿ ಎಂದರೆ ಅಪಾರ ಪ್ರಮಾಣ ಲಕ್ಷ್ಮಿ ಬಂದು ಒಲಿಯುತ್ತದೆ ಅತಿ ದೊಡ್ಡ ಹಬ್ಬ ದೀಪಾವಳಿಯಾಗಿದೆ ತುಂಬಾ ಉತ್ಸಾಹದಿಂದ ಮಾಡುವ ಹಬ್ಬವಾಗಿದೆ ಸಂಪತ್ತಿನ ಲಕ್ಷ್ಮಿಯನ್ನು ಆರಾಧಿಸುವುದು ಈ ದೀಪಾವಳಿ ಹಬ್ಬದ ವಿಶೇಷವಾಗಿದೆ ಸಾಕಷ್ಟು ಧನ ವೃದ್ದಿಯಾಗುತ್ತದೆ ಅದೃಷ್ಟ ಒದಗಿಸುವ ಹಬ್ಬವಾಗಿದೆ ಈ ವರ್ಷ ನವೆಂಬರ್ 12ರಂದು ಈ ಹಬ್ಬವನ್ನು ಮಾಡಲಾಗುತ್ತದೆ ತುಲಾ ರಾಶಿ ಹಾಗೂ ಮಕರ ರಾಶಿ ಯಲ್ಲಿ ಬದಲಾವಣೆ ಕಂಡು ಬರುತ್ತದೆ ಅಂದರೆ ತುಲಾ ರಾಶಿಯಲ್ಲಿ ನಾಲ್ಕು ಗ್ರಹಗಳು ಮಕರ ರಾಶಿಯಲ್ಲಿ ಎರಡು ಗ್ರಹಗಳು ಕಂಡು ಬರುತ್ತದೆ ದೀಪಾವಳಿ ಎಂಬುದು ಶೀಮಂತಿಕೆಯ ದೇವಿ ಎಂದು ಕರೆಯಲ್ಪಡುವ ಲಕ್ಷ್ಮಿ ದೇವಿಯ ಹಬ್ಬವಾಗಿರುತ್ತದೆ

ದೀಪಾವಳಿಯ ನಂತರ ಅನೇಕ ರಾಶಿಯವರಿಗೆ ಶುಭಲಾಭಗಳಿವೆ ಅದರಲ್ಲಿ ಮೇಷ ರಾಶಿಯವರಿಗೆ ಗೌರವ ಸಿಗುತ್ತದೆ ಮತ್ತು ಹೆಚ್ಚಿನ ಅವಕಾಶಗಳು ಸಿಗುತ್ತದೆ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ ಹಾಗೂ ಜೀವನವು ಸಂತೋಷದಿಂದ ಕೂಡಿರುತ್ತದೆ ಹಾಗೆಯೇ ಮಿಥುನ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುವ ರಾಶಿಯಾಗಿದೆ ಹಾಗೂ ನಿರುದ್ಯೋಗಿಗಳಿಗೆ ಬಯಸಿದ ಕೆಲಸ ಸಿಗುತ್ತದೆ ಆತ್ಮ ವಿಶ್ವಾಸದಿಂದ ಕೆಲಸ ಮಾಡಬೇಕು ಇದರಿಂದ ಯಶಸ್ಸು ಸಿಗುತ್ತದೆ ಹಣಕಾಸಿನ ಹಾಗೂ ಹಣಕಾಸಿನ ಸ್ಥಿತಿಯು ಉತ್ತಮ ವಾಗುತ್ತದೆ.

ಹಾಗೆಯೇ ಐದನೇ ರಾಶಿಯಾದ ಸಿಂಹರಾಶಿಯಲ್ಲಿ ದೀಪಾವಳಿಯ ನಂತರ ಶುಭಫಲಗಳು ಇದೆ ಹಾಗೆಯೇ ಪ್ರಚಾರದೊಂದಿಗೆ ಆರ್ಥಿಕವಾಗಿ ಲಾಭಗಳಿಸುತ್ತಾರೆ ರಾಜಕೀಯ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಿಗೆ ಪ್ರಚಾರ ಸಿಗುತ್ತದೆ ಮತ್ತು ಸಮಾಜದಲ್ಲಿ ಗೌರವ ಸಿಗುತ್ತದೆ ಭವಿಷ್ಯಕ್ಕಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವರು ಹಳೆಯ ವಹಿವಾಟು ಬಾಕಿ ಇದ್ದರೆ ಈ ವರ್ಷ ಇತ್ಯರ್ಥ ಮಾಡುತ್ತಾರೆ ಹಾಗೆಯೇ ಎಂಟನೇ ರಾಶಿಯಾದ ವೃಶ್ಚಿಕ ರಾಶಿಯರಿಗ ಸಾಕಷ್ಟು ಲಾಭಗಳಿವೆ ದೀಪಾವಳಿಯ ನಂತರ ಆರ್ಥಿಕವಾಗಿ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ಕೆಲಸದಲ್ಲಿ ಯಶಸ್ಸು ಹೊಂದುತ್ತಾರೆ

ಹಾಗೆಯೇ ವೃತ್ತಿ ಜೀವನದಲ್ಲಿ ಪ್ರಗತಿ ಇರುತ್ತದೆ ಹಾಗೆಯೇ ಧನಸ್ಸು ರಾಶಿಯವರಿಗೆ ದೀಪಾವಳಿಯ ನಂತರ ಒಳ್ಳೆಯ ಶುಭಫಲಗಳು ಇರುತ್ತದೆ ಕೆಲಸದ ಸ್ಥಳಗಳಲ್ಲಿ ಒಂದು ಜವಾಬ್ದಾರಿ ಸಿಗುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ಸಂತೋಷ ನೆಲೆಸುತ್ತದೆ.ಹೀಗೆ ಈ ಐದು ರಾಶಿಯವರಿಗೆ ದೀಪಾವಳಿಯ ನಂತರ ಶುಭಫಲಗಳು ಇರುತ್ತದೆ ಹಾಗೂ ಅದೃಷ್ಟ ನೆಲೆಸುತ್ತದೆ .

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.