ಇದೇ ಅಕ್ಟೋಬರ್ 24ರಂದು ದೀಪಾವಳಿಯ ಮಹಾ ಅಮಾವಾಸ್ಯೆ ಮುಗಿದ ನಂತರ ನಾಲ್ಕು ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೊಡ್ಡ ಮಟ್ಟದ ಅದೃಷ್ಟದ ದಿನಗಳು ಪ್ರಾರಂಭವಾಗಲಿದೆ ಎಂಬುದಾಗಿ ಉಲ್ಲೇಖವಾಗಿದೆ. ಮಹಾಶಿವನ ಅದೃಷ್ಟದಿಂದಾಗಿ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಈ ನಾಲ್ಕು ರಾಶಿಯವರಿಗೆ ಕೇವಲ ಗೆಲುವು ಮಾತ್ರ ಸಿಗಲಿದೆ. ಕೈಲಾಸದಿಂದ ಪರಶಿವನ ನೇರ ದೃಷ್ಟಿ ಇವರ ಮೇಲೆ ಬೀಳಲಿದೆ ಎಂಬುದಾಗಿ ಕೂಡ ಪ್ರತೀತಿ ಇದೆ. ಹೀಗಾಗಿ ಇವರು ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಗೆಲುವನ್ನು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಇದನ್ನು ಯಾರಿಂದಲೂ ತಡೆಯಲು ಕೂಡ ಸಾಧ್ಯವಿಲ್ಲ.

ದೀಪಾವಳಿ ಹಬ್ಬಕ್ಕೂ ಈ ದೀಪಾವಳಿ ಅಮಾವಾಸ್ಯೆ ಗೋಚರವಾಗುವ ಕಾರಣದಿಂದಾಗಿ ಅಮಾವಾಸ್ಯೆ ಮುಗಿದ ನಂತರ ಸಾಕಷ್ಟು ದಿನಗಳ ಕಾಲ ಈ ನಾಲ್ಕು ರಾಶಿಯವರಿಗೆ ಇದರ ಲಾಭ ಎನ್ನುವುದು ಹೇರಳವಾಗಿ ದೊರಕುತ್ತದೆ. ಕೆಲಸ ಇಲ್ಲದವರಿಗೆ ಕೆಲಸ ಸಿಗುತ್ತದೆ ಹಾಗೂ ಈಗಾಗಲೇ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ವೇತನ ಹಾಗೂ ಮೇಲಿನ ಸ್ಥಾನಕ್ಕೆ ಬಡ್ತಿ ಕೂಡ ದೊರಕಲಿದೆ. ಸಾಕಷ್ಟು ದಿನಗಳಿಂದ ಕಂಕಣ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ಮದುವೆ ಕೂಡ ಆಗಲಿದೆ.

ವೃತ್ತಿ ಹಾಗೂ ಶಿಕ್ಷಣದಲ್ಲಿ ಖಂಡಿತವಾಗಿಯೂ ಉನ್ನತವಾದ ಬೆಳವಣಿಗೆಯನ್ನು ಸಾಧಿಸಲಿದ್ದೀರಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆರ್ಥಿಕವಾಗಿ ಕೂಡ ನೀವು ಯಾವುದೇ ಹಿನ್ನಡೆಯನ್ನು ಕಾಣುವ ಸಾಧ್ಯತೆ ಇಲ್ಲ. ವ್ಯಾಪಾರ ಹಾಗೂ ವೃತ್ತಿ ಜೀವನದಲ್ಲಿ ನೀವು ಎಲ್ಲಿ ಕೈ ಹಾಕಿದರೂ ಕೂಡ ನಿಮಗೆ ರಾಶಿಗಟ್ಟಲೇ ಹಣವೇ ಸಿಗಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರ ಮೂಲಕವೂ ಕೂಡ ನೀವು ದೊಡ್ಡಮಟ್ಟದ ಆರ್ಥಿಕ ಲಾಭವನ್ನು ಪಡೆಯಬಹುದಾಗಿದೆ.

ಹಾಗಿದ್ದರೆ ಈ ದೀಪಾವಳಿ ಅಮಾವಾಸ್ಯೆಯ ನಂತರ ಮಹಾಪರ ಶಿವನ ಅನುಗ್ರಹದಿಂದ ಈ ರಾಜಯೋಗವನ್ನು ಅನುಭವಿಸಲಿರುವ ಆ ನಾಲ್ಕು ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಆ ಅದೃಷ್ಟವಂತ ನಾಲ್ಕು ರಾಶಿಯವರು ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ ಮೀನ ರಾಶಿ. ಒಂದು ವೇಳೆ ಈ ಅದೃಷ್ಟವಂತ ನಾಲ್ಕು ರಾಶಿಯಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಓಂ ಶಿವಾಯ ನಮಃ ಎಂಬುದಾಗಿ ಕಾಮೆಂಟ್ ಮಾಡಿ ಶಿವನ ಅನುಗ್ರಹಕ್ಕೆ ಪಾತ್ರರಾಗಿ.

Leave a Reply

Your email address will not be published. Required fields are marked *