ಇಂದಿನ ಜೀವನ ಶೈಲಿಯಲ್ಲಿ ಹಾಗೂ ಬದಲಾದ ಆಹಾರ ಪದಾರ್ಥ ಗಳಾದ ಬೇಕರಿ ತಿಂಡಿ ತಿನಿಸು ಪಾಸ್ಟ್ ಪುಡ್ ಜಂಗ್ ಪುಡ್ ಸೇವನೆ ಹಾಗೂ ಮನೆಯಲ್ಲಿ ಮಾಡುವ ಆಹಾರ ಪದಾರ್ಥಗಳ ಬದಲು ಹೋಟೆಲ್ ಗಳಲ್ಲಿ ಆಹಾರ ಸೇವನೆ ಮಾಡುವ ಪದ್ಧತಿಯಿಂದ ನಮ್ಮ ಆರೋಗ್ಯ ಹದಗೆಡುತ್ತದೆ ಸುಮಾರು ನಲವತ್ತು ವರ್ಷ ಕಳೆದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹೀಗಾಗಿ ಅವುಗಳನ್ನು ಸಣ್ಣದಾಗಿ ಇರುವಾಗಲೇ ಮನೆ ಮದ್ದಿನ ಮೂಲಕ ಬಗೆಹರಿಸಿಕೊಳ್ಳುವುದು ಒಳ್ಳೆಯದು ವರ್ಷಗಳು ಕಳೆದಂತೆ ರಕ್ತದ ಒತ್ತಡ ಸಮಸ್ಯೆ ಕಂಡು ಬರುತ್ತದೆ ಹಾಗೆಯೇ ಅದರಲ್ಲಿ ಅಧಿಕ ರಕ್ತದ ಒತ್ತಡ ಹಾಗೂ ಕಡಿಮೆ ರಕ್ತದ ಒತ್ತಡ ಸಮಸ್ಯೆ ಕಂಡು ಬರುತ್ತದೆ .

ಕಡಿಮೆ ರಕ್ತದ ಒತ್ತಡ ಸಮಸ್ಯೆ ಕಂಡು ಬಂದರೆ ನಮ್ಮ ದೇಹದ ಅಂಗಗಳಿಗೆ ಬೇಕಾದ ರಕ್ತ ಸಂಚಾರ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ ಇದರಿಂದ ನಮ್ಮ ದೇಹಕ್ಕೆ ತುಂಬಾ ತೊಂದರೆ ಕಂಡು ಬರುತ್ತದೆ ಕಡಿಮೆ ರಕ್ತದ ಒತ್ತಡ ಸಮಸ್ಯೆ ಕಂಡು ಬಂದರೆ ತಲೆ ಸುತ್ತು ಕಾಣಿಸಿಕೊಳ್ಳುತ್ತದೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದರಿಂದ ಮನೆಮದ್ದಿನ ಮೂಲಕವೇ ನಿವಾರಣೆ ಹೊಂದಬಹುದು ನಾವು ಈ ಲೇಖನದ ಮೂಲಕ ಕಡಿಮೆ ರಕ್ತದ ಒತ್ತಡ ಸಮಸ್ಯೆಗೆ ನಿವಾರಣೆ ಇರುವ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ.

ಕಡಿಮೆ ರಕ್ತದ ಒತ್ತಡ ಸಮಸ್ಯೆಯನ್ನು ಅನೇಕ ಜನರು ಅನುಭವಿಸುತ್ತಿದ್ದಾರೆ ಹಾಗಾಗಿ ಕಡಿಮೆ ರಕ್ತದ ಇದ್ದವರು ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಹಾಗೆಯೇ ರಾತ್ರಿಯಲ್ಲಿ ಚಕ್ಕೆ ಲವಂಗ ಹಾಗೂ ಒಣ ಶುಂಠಿಯನ್ನು ಸೇರಿಸಿ ಕಷಾಯ ಮಾಡಿ ಕುಡಿಯಬೇಕು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೆಯೇ ಮಲಬದ್ದತೆ ತುಂಬಾ ಜನರ ಸಮಸ್ಯೆ ಯಾಗಿದೆ ಮಲಬದ್ಧತೆ ನಿವಾರಣೆ ಮಾಡಲು ತುಂಬಾ ಜನರು ಕಷ್ಟ ಪಡುತ್ತಾರೆ ಹಾಗೆಯೇ ಮನೆ ಮದ್ದಿನ ಮೂಲಕವೇ ಮಲಬದ್ಧತೆಯನ್ನು ನಿವಾರಣೆ ಮಾಡಬಹುದು ಮಲಬದ್ದತೆ ಅಜೀರ್ಣ ದಿಂದಾಗಿ ಕಡಿಮೆ ರಕ್ತದ ಒತ್ತಡ ಸಮಸ್ಯೆ ಬರುತ್ತದೆ.

ವಾರಕ್ಕೆ ಎರಡು ಬಾರಿ ಹರಳೆಣ್ಣೆ ಯನ್ನು ಸೇವನೆ ಮಾಡುವ ಮೂಲಕ ಮಲಬದ್ದತೆ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಇದರಿಂದ ಅಜೀರ್ಣದ ಸಮಸ್ಯೆ ದೂರ ಆಗಿ ಕಡಿಮೆ ರಕ್ತದ ಒತ್ತಡ ಸಹ ಕಡಿಮೆ ಆಗುತ್ತದೆ ಕಡಿಮೆ ರಕ್ತದ ಒತ್ತಡ ಎಂದು ಎಂದು ನಿರ್ಲಕ್ಷ ಮಾಡಬಾರದು ಮನೆಮದ್ದಿನ ಮೂಲಕವೆ ಕಡಿಮೆ ರಕ್ತದ ಒತ್ತಡ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *