ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. 2024ರ ಏಪ್ರಿಲ್ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ವಿಶೇಷ ಶುಕ್ರ ಪ್ರಭಾವ ಇದೆ.

ಮಾರ್ಚ್ ತಿಂಗಳಿನ 31ನೇ ತಾರೀಖು ಶುಕ್ರ ಗ್ರಹ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ಸಿಂಹ ರಾಶಿಗೆ 8ನೇ ಮನೆಯಲ್ಲಿ ಇರುವ ಶುಕ್ರ ಗ್ರಹ ಕೆಲವು ಅನುಕೂಲಗಳು ಈ ರಾಶಿಯವರಿಗೆ ಪ್ರಾಪ್ತಿ ಮಾಡುತ್ತದೆ. ಶುಕ್ರ ಗ್ರಹದ ಆರಾಧನೆ ಮಾಡಬೇಕು. ಶುಕ್ರ ಗ್ರಹ ಸಿಂಹ ರಾಶಿಗೆ ಕರ್ಮಾಧಿಪತಿ. ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸ ಸಿಗುತ್ತದೆ. ಕೆಲಸದಲ್ಲಿ ಇರುವ ಜನರಿಗೆ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಮತ್ತು ಹೆಚ್ಚು ಜವಾಬ್ದಾರಿ ಹೆಗಲೇರುತ್ತದೆ.

ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ. ಕೆಲಸದ ಒತ್ತಡ ಹೆಚ್ಚಾಗಿ ಆರೋಗ್ಯ ಕೈಕೊಡಬಹುದು. ಸಂಬಳ ಹೆಚ್ಚಾಗುತ್ತದೆ, ಆರೋಗ್ಯ ವಿಮೆ ಇಷ್ಟು ದಿನ ಕ್ಲೈಮ್ (claim) ಆಗದೆ ಇದ್ದರೆ. ಅದು ಏಪ್ರಿಲ್ ತಿಂಗಳಿನಲ್ಲಿ ಕ್ಲೈಮ್ (claim) ಆಗುತ್ತದೆ.ಸಹೋದರಿಯರ ವಿಷಯದಲ್ಲಿ ಸಮಸ್ಯೆಗಳು ಇದ್ದರೆ ಅದೆಲ್ಲ ಪರಿಹಾರವಾಗುತ್ತದೆ. ಒಡಹುಟ್ಟಿದ ಸಹೋದರಿಯರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಅವರ ನಡುವಿನ ಸಿಂಹ ರಾಶಿಯವರ ಭಾಂದವ್ಯ ಸುಧಾರಿಸುತ್ತದೆ.

ಈ ತಿಂಗಳಿನಲ್ಲಿ ಸರ್ಕಾರಿ ಉದ್ಯೋಗ ಅವಕಾಶಗಳು ಸಿಗುತ್ತದೆ. ಕರ್ಮಾಧಿಪತಿ ಮತ್ತು ರವಿ ಗ್ರಹದ ಸಂಯೋಗದಿಂದ ಅವಕಾಶಗಳು ಹೆಚ್ಚಾಗುತ್ತದೆ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.ಈ ರಾಶಿಯ ಸ್ತ್ರೀ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ದಾಂಪತ್ಯದಲ್ಲಿ ಯಾವುದೇ ರೀತಿಯ ಕಲಹಗಳು ಇದ್ದರು ನಿವಾರಣೆ ಆಗುತ್ತದೆ.

ಪರಿಹಾರಗಳು :-ಪ್ರತಿದಿನ ಶುಕ್ರ ಅಷ್ಟೋತ್ತರ ಜಪ ಮಾಡಬೇಕು. ದುರ್ಗಾ ಮತ್ತು ಲಕ್ಷ್ಮಿ ಅಷ್ಟೋತ್ತರವನ್ನು ಜಪ ಮಾಡಬೇಕು. ಲಲಿತಾ ಸಹಸ್ರನಾಮವನ್ನು ಜಪ ಮಾಡಬೇಕು. ಸ್ಪಟಿಕ ಮಾಲೆಗೆ ಶಕ್ತಿ ತುಂಬಿ ಧಾರಣೆ ಮಾಡಬೇಕು. ನವಗ್ರಹ ದೇವಸ್ಥಾನಕ್ಕೆ ಹೋಗಿ ಏಪ್ರಿಲ್ ತಿಂಗಳಲ್ಲಿ ಬರುವ ಶುಕ್ರವಾರದಂದು ಪಂಚಾಮೃತ ಅಭಿಷೇಕ ಮಾಡಿಸಬೇಕು, ಶುಕ್ರ ಗ್ರಹ ಮತ್ತು ಸೂರ್ಯ ಗ್ರಹಕ್ಕೆ. ಬಿಳಿ ಹೂವಿನಲ್ಲಿ ಅರ್ಚನೆ ಮಾಡಿಸಬೇಕು ಹಾಗೆ ಬಿಳಿ ವಸ್ತ್ರದಲ್ಲಿ ಅವರೇಕಾಳನ್ನು ಧಾನ ಮಾಡಬೇಕು.ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *