ಮೇಷ ರಾಶಿಯವರು ಆದಷ್ಟು ಇಂಥ ವ್ಯಕ್ತಿಗಳನ್ನು ಕಳೆದುಕೊಳ್ಳಬೇಡಿ

0 7,890

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. 2024ರ ಏಪ್ರಿಲ್ ತಿಂಗಳಿನ ಮೇಷ ರಾಶಿಯವರ ಮಾಸ ಭವಿಷ್ಯ ನೋಡೋಣ.

ಈ ರಾಶಿಯವರಿಗೆ ಮಾಡುವ ಕೆಲಸಗಳಲ್ಲಿ ವಿಘ್ನಗಳು ಇದ್ದರೆ ಅದಕ್ಕೆ , ಪರಿಹಾರ ಸಿಗುತ್ತದೆ. ಹಣಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ದುಡಿದ ದುಡ್ಡು ಒಳ್ಳೆಯ ರೀತಿಯಲ್ಲಿ ಉಪಯೋಗ ಆಗುತ್ತದೆ ಮತ್ತು ದುಡ್ಡಿನ ಒಳ ಅರಿವು ಹೆಚ್ಚಾಗುತ್ತದೆ.

ಖರ್ಚು ಕೂಡ ಹೆಚ್ಚಾಗಿ ಇರುತ್ತದೆ. ಒಳ್ಳೆಯದೆ ಮಾಡಲು ಹೋದರು ಜನರು ಅದನ್ನು ಕೆಟ್ಟದು ಎಂದು ಹೇಳುವರು. ಈ ರಾಶಿಯವರು ಅವರ ಪಾಡಿಗೆ ಅವರ ಕೆಲಸದ ಕಡೆ ಗಮನ ಕೊಟ್ಟರೆ ಸಾಕು. ಬೇರೆ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದ್ದರೆ ಒಳಿತು.

ನೂತನ ಮನೆ ಖರೀದಿ, ಆಸ್ತಿ ಖರೀದಿ, ಭೂಮಿ ಖರೀದಿ ಮಾಡಬೇಕು ಎಂದರೆ ಇದು ಸಕಾಲ ಮತ್ತು ಹೆಚ್ಚು ಅನುಕೂಲಕರ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ವಿದ್ಯಾಭ್ಯಾಸದಲ್ಲಿ ಒಳ್ಳೆ ಮಟ್ಟದ ಪ್ರಗತಿ ಸಾಧಿಸುವ ಸಾಧ್ಯತೆ ಇದೆ.

ಮಾತಿನ ಮೇಲೆ ಹಿಡಿತ ಸಾಧಿಸಬೇಕು. ಅನಿರೀಕ್ಷಿತ ವೆಚ್ಚ ಹೆಚ್ಚಾಗುತ್ತದೆ. ಉದ್ಯೋಗ ಬದಲಾವಣೆ ಮಾಡುವ ಅಪರೂಪದ ಅವಕಾಶಗಳು ಒದಗಿ ಬರುತ್ತವೆ. ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ.

ವಿದೇಶ ಪ್ರಯಾಣ ಮಾಡುವ ಯೋಗ ಇದ್ದರು ಕೆಲವರಿಗೆ ತಾಯಿ ನಾಡಿಗೆ ಮರಳುವ ಯೋಗವಿದೆ. ವೈದ್ಯರಿಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ತಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ, ಶಿಕ್ಷಕರಿಗೆ, ಸರ್ಕಾರಿ ಅಥವಾ ಅರೆ ಸರ್ಕಾರಿ ಕೆಲಸದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಕೆಲಸದ ಒತ್ತಡ ಇದ್ದರು ಸಹ ಒಳ್ಳೆಯ ಪ್ರಗತಿ ಮತ್ತು ಗೌರವ ಸಾಧಿಸಲು ಅವಕಾಶವಿದೆ.

ಕೃಷಿ ಆಧಾರಿತ ಕೆಲಸದಲ್ಲಿ ಲಾಭ, ವಕೀಲರು ಹೆಚ್ಚು ಸಂಧಾನ ಸಭೆ ಕೈಗೊಳ್ಳುವರು. ಕಾರ್ಮಿಕರಿಗೆ ಒಳ್ಳೆಯ ಮಂಗಳಕರ ಫಲಗಳು ದೊರೆಯುತ್ತವೆ. ಮಹಿಳೆಯರಲ್ಲಿ ಅಲಂಕಾರಿಕ ವಸ್ತುಗಳನ್ನು ವ್ಯಾಪಾರ ಮಾಡುವ ಜನರಿಗೆ ಮತ್ತು ಗೃಹಿಣಿಯರಿಗೆ ಹೆಚ್ಚು ಉದ್ಯೋಗ ಅವಕಾಶಗಳು ಸಿಗುತ್ತದೆ.

ಹಣ ಕಾಸಿನಲ್ಲಿ ಮತ್ತು ಕಾರ್ಯದಲ್ಲಿ ಅಭಿವೃದ್ದಿ ಆಗುತ್ತದೆ. ಬಂಧು ಮಿತ್ರರು ಹೆಚ್ಚಾಗುವರು. ದಾಂಪತ್ಯ ಜೀವನ ಸುಗಮವಾಗಿ ಮತ್ತು ಸುಖಕರವಾಗಿ ಸಾಗುತ್ತದೆ. ಕಾರ್ಮಿಕರಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ.

ರಾಜಕಾರಣಿಗಳು ಹೆಚ್ಚು ಕೆಲಸಗಳಲ್ಲಿ ನಿರತರಾಗಿ ಇರುವರು. ಅವರಿಗೆ ಓಡಾಟ ಮತ್ತು ಅಲೆಯುವುದು ಹೆಚ್ಚಾಗಿ ಇರುತ್ತದೆ. ಉತ್ತಮ ಸ್ಥಾನ ಮಾನ ನಿರೀಕ್ಷೆಯಲ್ಲಿ ರಾಜಕಾರಣಿಗಳು ಇರುವರು.

ಪರಿಹಾರಗಳು :- ಶ್ರೀ ಮಹಾ ವಿಷ್ಣುವಿನ ಆರಾಧನೆ ಮತ್ತು ರಾಮ ಮಂತ್ರ ಜಪ ಮಾಡಬೇಕು ಅದರಿಂದ ಒಳ್ಳೆಯ ಫಲಗಳು ಲಭಿಸುತ್ತವೆ. ಕುಲದೇವತಾ ಆರಾಧನೆ ಮಾಡುವುದು ಉತ್ತಮ. ಸಾಧು ಸಂತರಿಗೆ ಧಾನ ಮಾಡಬೇಕು. ಇದರಿಂದ ದೇವರ ಕೃಪೆ ಸಿಗುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.