Gemini Horoscope: ಮಿಥುನ ರಾಶಿಯವರಿಗೆ ಯುಗಾದಿ ತಿಂಗಳಲ್ಲಿ ಗಜಕೇಸರಿ ಯೋಗ, ಈ ಅವಕಾಶ ಮಿಸ್ ಮಾಡ್ಕೋಬೇಡಿ

0 9,906

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. 2024ರ ಏಪ್ರಿಲ್ ತಿಂಗಳ ಮಿಥುನ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ.

ಏಪ್ರಿಲ್ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಗಜ ಕೇಸರಿ ಯೋಗ ಪ್ರಾಪ್ತಿಯಾಗುತ್ತದೆ. 11ನೇ ಮನೆ ರಾಜಯೋಗ. ಗುರು ಗ್ರಹ ಬಲಿಷ್ಟವಾಗಿದೆ, ಭಾಗ್ಯ ತರುತ್ತದೆ, ರಾಜ ಯೋಗ ನೀಡುತ್ತದೆ. ಇದೆಲ್ಲಾ ಸಕಾರಾತ್ಮಕ ಬೆಳವಣಿಗೆ ತರುವ ಯೋಗಗಳು. ಈ ರಾಶಿಯವರಿಗೆ ಜೀವನದ ಉದ್ದಕ್ಕೂ ಹಣದ ಒಳಹರಿವು ಹೆಚ್ಚಳವಾಗುತ್ತದೆ. ದುಃಖ, ಶೋಕ ಎಲ್ಲಾ ಏಪ್ರಿಲ್ ತಿಂಗಳಿನಲ್ಲಿ ದೂರವಾಗುತ್ತದೆ. ಧನ ಅಭಿವೃದ್ದಿ ಹೆಚ್ಚಾಗುತ್ತದೆ.

ಕೌಟುಂಬಿಕ ಜೀವನದಲ್ಲಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಶತ್ರುಗಳ ಕಾಟ, ಮಕ್ಕಳು ಮಾತು ಕೇಳದೆ ಇರುವುದು, ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡದೆ ಇರುವುದು. ದಾಯಾಧಿಗಳಿಂದ ಬರುವ ಭೂಮಿ ವ್ಯವಹಾರ. ಅನಿರೀಕ್ಷಿತ ಮನೆ, ಸೈಟ್, ಜಾಗ ಮಾರಾಟ ಮಾಡಬೇಕು. ಸಾಲ ಸೋಲ ಮಾಡಿಕೊಳ್ಳುವುದು, ಒಡಹುಟ್ಟಿದವರಿಂದ ತೊಂದರೆಗಳು.

ಏಪ್ರಿಲ್ ತಿಂಗಳಿನಲ್ಲಿ ಈ ಎಲ್ಲಾ ತೊಂದರೆಗಳು ದೂರ ಆಗುತ್ತದೆ. ಸಾಲ ನೀಡಿದ ಹಣ ಮರಳಿ ಬರಲು ಹೆಚ್ಚು ಸಮಯ ಹಿಡಿಯುತ್ತಿದೆ. ಈ ತಿಂಗಳು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮನೆದೇವರ ಆಶೀರ್ವಾದ ಮತ್ತು ಕೃಪೆ ಸಿಗುತ್ತದೆ. ಮಕ್ಕಳ ವಿವಾಹ ವಿಳಂಬ ಎದುರಾಗುತ್ತಿದೆ ಇದೆಲ್ಲಾ ಪರಿಹಾರ ಆಗುತ್ತದೆ. ಮಿಥುನ ರಾಶಿಯವರ ಮಕ್ಕಳ ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಹೊಸ ಮನೆ ನಿರ್ಮಾಣ ಮಾಡಿ ಗೃಹಪ್ರವೇಶ ಮಾಡುವ ಯೋಗವಿದೆ. ಮಿಥುನ ರಾಶಿಯವರು ಹೆಚ್ಚು ಅದೃಷ್ಟವಂತರು. ಹಣ್ಣಿನ ವ್ಯಾಪಾರ ಮಾಡುವವರಿಗೆ ಕೆಲಸದಲ್ಲಿ ಸಮಸ್ಯೆಗಳು ಇರುತ್ತವೆ. ಹಣದ ವಿಚಾರವಾಗಿ ದಟ್ಟ ದರಿದ್ರತನ ಬರುವುದು. ಈ ತೊಂದರೆಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಮುಕ್ತಿ ಸಿಗುತ್ತದೆ. ಮಿತ್ರರಿಂದ ಧಾನ ಸಹಾಯ ಆಗುತ್ತದೆ. ಗೆಳೆಯರು ಆಪತ್ಬಾಂಧವರಾಗಿ ಸಹಾಯ ಮಾಡಲು ಬರುವರು. ಇದರಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸಲು ಸಾದ್ಯವಾಗುತ್ತದೆ.

ಪರಿಹಾರಗಳು :-ಚಾಮುಂಡೇಶ್ವರಿ ದೇವಿಯ ಆರಾಧನೆ ಮಾಡುವುದು ಒಳ್ಳೆಯದು. ” ಓಂ ಚಾಮುಂಡಾಯ್ಯೈ ನಮಃ ” ಮಂತ್ರ ಜಪ ಮಾಡಬೇಕು.ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.