Leo Horoscope 2024 prediction In Kannada: 2023ನೆ ಇಸ್ವಿಯ ಕೊನೆಯ ತಿಂಗಳಿನಲ್ಲಿ ಇರುವ ನಾವೆಲ್ಲರೂ 2024 ಹೊಸ ವರ್ಷಕ್ಕಾಗಿ ಆತುರದಿಂದ ಕಾಯುತ್ತಿದ್ದೇವೆ. 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ಪ್ರತಿ ವರ್ಷ ಪ್ರತಿ ತಿಂಗಳು ಬದಲಾಗುವ ತಮ್ಮ ರಾಶಿ ಭವಿಷ್ಯ ನೋಡಲು ಅಷ್ಟೆ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ಸಿಂಹ ರಾಶಿಯವರ 2024 ರ ಮೊದಲ ತಿಂಗಳು ಜನವರಿ ತಿಂಗಳಿನ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

2024 ಜನವರಿ ತಿಂಗಳಿನಲ್ಲಿ ಬುಧ ಗುರು ಶುಕ್ರ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. 2024 ಜನವರಿ ತಿಂಗಳಿನಲ್ಲಿ ಉದ್ಯೋಗದಲ್ಲಿ ಅನಿರೀಕ್ಷಿತ ಅನುಕೂಲ ಬದಲಾವಣೆಗಳಾಗುತ್ತವೆ ಇದರಿಂದ ನೆಮ್ಮದಿಯಾಗಿ ಕೆಲಸ ಮಾಡಬಹುದು. ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಜನವರಿ ತಿಂಗಳಿನಲ್ಲಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಿದೆ. ಸಿಂಹ ರಾಶಿಯವರು ತಮ್ಮ ಆಸ್ತಿಯನ್ನು ಮಾರಾಟ ಮಾಡುವುದಾಗಲಿ ಅಥವಾ ಖರೀದಿಸಲು ಅವಕಾಶ ಸಿಗುತ್ತದೆ ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಸಿಂಹ ರಾಶಿಯವರು ಅಂದುಕೊಂಡಂತೆ ನಡೆಯುತ್ತದೆ.

ಜನವರಿ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಪಡೆಯುವ ಯೋಗವಿದೆ. ಸಿಂಹ ರಾಶಿಯವರಿಗೆ ಈಗಾಗಲೆ ಬಂದಿರುವ ಪಿತ್ರಾರ್ಜಿತ ಆಸ್ತಿಯಲ್ಲಿ ಅವರು ಅಂದುಕೊಂಡಿರುವ ಕೆಲಸವನ್ನು ಪ್ರಾರಂಭಿಸಬಹುದು, ಜನವರಿ ತಿಂಗಳು ಇದಕ್ಕೆ ಪ್ರಾಶಸ್ತವಾಗಿದೆ. ಸಿಂಹ ರಾಶಿಯವರು ವ್ಯಾಪಾರ ಮಾಡುತ್ತಿದ್ದರೆ ವ್ಯಾಪಾರ ವ್ಯವಹಾರ ಉತ್ತಮವಾಗಿರುತ್ತದೆ ಜೊತೆಗೆ ಅನಿರೀಕ್ಷಿತ ಲಾಭವಾಗುತ್ತದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಾಗುವುದು ಸಿಂಹ ರಾಶಿಯವರಿಗೆ ಶತ್ರುಗಳ ಬಾಧೆಯನ್ನು ತಂದುಕೊಡುತ್ತದೆ.

ಸಿಂಹ ರಾಶಿಯವರು ದುಡುಕಿ ಮಾತನಾಡುತ್ತಾರೆ ಮನಸ್ಸನ್ನು ಇವರು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಯಾವುದೊ ಒಂದು ವಿಷಯದಲ್ಲಿ ಭಯವಿರುತ್ತದೆ ಭಯದ ನಡುವೆಯೂ ಅವರು ದೊಡ್ಡ ಕೆಲಸಕ್ಕೆ ಕೈ ಹಾಕುತ್ತಾರೆ ಅದು ಒಳ್ಳೆಯ ಕೆಲಸವಾಗಿದ್ದು ಅದರಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ. ಸಿಂಹ ರಾಶಿಯವರು ದೇವರ ಆರಾಧನೆಯನ್ನು ಸುಬ್ರಹ್ಮಣ್ಯ ದೇವರ ಆರಾಧನೆ ಮಾಡುವುದರಿಂದ ಶತ್ರುಗಳ ಬಾಧೆಯಿಂದ ದೂರವಿರಬಹುದು,

ಕೆಲವು ಸಣ್ಣಪುಟ್ಟ ವಿಚಾರಗಳನ್ನು ಬಿಟ್ಟರೆ ಸಿಂಹ ರಾಶಿಯವರಿಗೆ ಅಂತ ತಲೆಕೆಡಿಸಿಕೊಳ್ಳುವುದು ಏನು ಇಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದ ಕಾಂತೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಿರಿ ಸಾಕ್ಷಾತ್ ಪಾರ್ವತಿ ಪರಶಿವನ ಕೈಯಿಂದ ಉದ್ಭವವಾದ ತ್ರಿವರ್ಣ ಲಿಂಗದ ದರ್ಶನ ಮಾಡುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಉಡುಪಿಗೆ ಭೇಟಿ ನೀಡುವವರು ಕಾಂತಾವರದ ಕಾಂತೇಶ್ವರ ದೇವಾಲಯಕ್ಕೆ ತಪ್ಪದೆ ಭೇಟಿ ನೀಡಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ಇನ್ನೊಬ್ಬರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *