ವೃಶ್ಚಿಕ ರಾಶಿ 2024 ಭವಿಷ್ಯ: ಇಷ್ಟು ಇಲ್ಲದ ಸೌಭಾಗ್ಯ ಈ ಬಾರಿ ನಿಮ್ಮ ಕೈ ಸೇರುತ್ತೆ

0 17,849

Scorpio Horoscope 2044 Prediction: 2023 ಮುಗಿದು 2024 ಹೊಸ ವರ್ಷ ಬರಲು ಇನ್ನೇನು ಕೆಲವೆ ದಿನಗಳು ಮಾತ್ರ ಇವೆ ಪ್ರತಿವರ್ಷದಂತೆ ಈ ವರ್ಷವೂ ಎಲ್ಲರಿಗೂ ಸುಖ ಶಾಂತಿ ನೆಮ್ಮದಿಯನ್ನು ದೇವರು ಕೊಡಲಿ ಎಂದು ಆಶಿಸುತ್ತಾ 2024ರ ವೃಶ್ಚಿಕ ರಾಶಿಯ ವರ್ಷ ಭವಿಷ್ಯದ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ವೃಶ್ಚಿಕ ರಾಶಿಯವರು ಇಲ್ಲಿಯವರೆಗೆ ಅನೇಕ ನೋವು ಅಪನಿಂದನೆಗಳನ್ನು ಅನುಭವಿಸಿದ್ದಾರೆ 2024ರಲ್ಲಿ ವೃಶ್ಚಿಕ ರಾಶಿಯವರಿಗೆ ಸಂತೋಷದ ಅನುಭವವಾಗುತ್ತದೆ. 2024 ರಲ್ಲಿ ಬುಧ ಮತ್ತು ಶುಕ್ರ ಸಂಯೋಗ ವೃಶ್ಚಿಕ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ವೃಶ್ಚಿಕ ರಾಶಿಯವರ ಮನೆಯಲ್ಲಿರುವ ಅಶಾಂತಿ 2024ರಲ್ಲಿ ದೂರವಾಗುತ್ತದೆ, ಕುಟುಂಬದವರೊಂದಿಗಿನ ಹಾಗೂ ಒಡಹುಟ್ಟದವರೊಂದಿಗಿನ ಬಾಂಧವ್ಯ ಇನ್ನೂ ಗಟ್ಟಿಯಾಗುತ್ತದೆ.

2024ರಲ್ಲಿ ವೃಶ್ಚಿಕ ರಾಶಿಯವರಿಗೆ ಹಣಕಾಸಿನ ಲಾಭವಾಗುತ್ತದೆ ಹಾಗೆಯೆ ಬಂದ ದುಡ್ಡು ಖರ್ಚಾಗುತ್ತದೆ ಆದರೆ ದುಂದು ವೆಚ್ಚವಾಗುವುದಿಲ್ಲ ಒಳ್ಳೆಯ ಕೆಲಸಕ್ಕೆ ಹಣ ವಿನಿಯೋಗವಾಗುತ್ತದೆ. ವೃಶ್ಚಿಕ ರಾಶಿಯವರಿಗೆ ಮುಂಗೋಪ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ವೃಶ್ಚಿಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳ ನಂತರ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ವೃಶ್ಚಿಕ ರಾಶಿಯವರಿಗೆ ಉತ್ತಮವಾಗಿದೆ

ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ 2024 ಉತ್ತಮ ಸಮಯವಾಗಿದೆ ಉನ್ನತ ವ್ಯಾಸಂಗ ಮಾಡುವವರಿಗೆ ವಿದೇಶಕ್ಕೆ ಹೋಗಿ ಓದಬೇಕೆನ್ನುವವರಿಗೆ ಇದು ಉತ್ತಮ ಸಮಯವಾಗಿದೆ. ವೃಶ್ಚಿಕ ರಾಶಿಯವರ ಕೌಟುಂಬಿಕ ಜೀವನ 2024ರಲ್ಲಿ ಸಂತೋಷದಿಂದ ಕೂಡಿರುತ್ತದೆ ಬಾಂಧವ್ಯಗಳಲ್ಲಿ ವಿಶ್ವಾಸ ಹೆಚ್ಚುತ್ತದೆ. ಅವಿವಾಹಿತ ವೃಶ್ಚಿಕ ರಾಶಿಯವರ ವಿವಾಹಕ್ಕೆ ಇದು ಉತ್ತಮ ಸಮಯವಾಗಿದೆ ಈಗಾಗಲೆ ವಿವಾಹವಾದವರಿಗೆ ವೈವಾಹಿಕ ಜೀವನ 2024ರಲ್ಲಿ ಅದ್ಭುತವಾಗಿದೆ. ವೃಶ್ಚಿಕ ರಾಶಿಯವರು 2024ರಲ್ಲಿ ತಮ್ಮ ಪ್ರೇಮವನ್ನು ಮದುವೆಯವರೆಗೆ ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ.

ವೃತ್ತಿ ಕ್ಷೇತ್ರದಲ್ಲಿ ವೃಶ್ಚಿಕ ರಾಶಿಯವರಿಗೆ ಉತ್ತಮವಾಗಿದೆ ವಿದೇಶಕ್ಕೆ ಹೋಗಿ ಕೆಲಸ ಮಾಡಬೇಕೆನ್ನುವವರಿಗೆ 2024 ಆಗಿದೆ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಸಿಗುತ್ತದೆ. ಸಂತಾನ ಬಯಸುವವರಿಗೆ 2024 ಉತ್ತಮ ಸಮಯವಾಗಿದೆ. ವೃಶ್ಚಿಕ ರಾಶಿಯವರ ಆರೋಗ್ಯ 2024ರಲ್ಲಿ ಉತ್ತಮವಾಗಿರುತ್ತದೆ ಆದರೆ ಯಾವುದೆ ಸಣ್ಣಪುಟ್ಟ ಖಾಯಿಲೆಗಳಿಗೆ ಉದಾಸೀನ ಬೇಡ. ಪ್ರತಿದಿನ ಉತ್ತರಾಭಿಮುಖವಾಗಿ ಕುಳಿತುಕೊಂಡು ಓಂ ಶ್ರೀ ಮಹಾ ವಿದ್ಯಾಯಯ ನಮಃ ಮಂತ್ರವನ್ನು ಪಠಿಸಬೇಕು ಬೆಳಿಗ್ಗೆ 5 ಯಿಂದ 5:30 ರ ಒಳಗೆ ಪಠಿಸಿದರೆ ಒಳ್ಳೆಯದಾಗುತ್ತದೆ. ವಿಶಾಖ ನಕ್ಷತ್ರದಲ್ಲಿ ಹುಟ್ಟಿದವರು ಸುಬ್ರಹ್ಮಣ್ಯ ದಂಡಕಂ ಸ್ತೋತ್ರವನ್ನು ಪಠಿಸಬೇಕು,

ಅನುರಾಧ ನಕ್ಷತ್ರದಲ್ಲಿ ಜನಿಸಿದವರು ಶ್ರೀ ಹರಿ ಸ್ತೋತ್ರದ ಪಠಣ ಮಾಡಬೇಕು. ಈ ರಾಶಿಯ ವಿದ್ಯಾರ್ಥಿಗಳು ಸರಸ್ವತಿ ಸ್ತೋತ್ರ ಕವಚ ಇದು ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ. ಜೇಷ್ಠ ನಕ್ಷತ್ರದಲ್ಲಿ ಜನಿಸಿದವರು ದಶಾವತಾರ ಸ್ತೋತ್ರವನ್ನು ಪಠಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಒಂದು ಬಾರಿ ಜನ್ಮ ಜಾತಕವನ್ನು ಪೂರ್ಣವಾಗಿ ಪರಿಶೀಲಿಸಿದಾಗ ಭವಿಷ್ಯ ತಿಳಿಯುತ್ತದೆ. ತಪ್ಪದೆ ಎಲ್ಲರಿಗೂ ತಿಳಿಸಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.