Cancer Horoscope Prediction: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ರಾಶಿಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2024 ಕಟಕ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿರುತ್ತದೆ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹೆಚ್ಚಿನ ಆದಾಯ ಕಂಡು ಬಂದರು ಸಹ ಖರ್ಚು ವೆಚ್ಚವನ್ನು ಭರಿಸಬೇಕಾಗಿ ಬರುತ್ತದೆ ಅನಾರೋಗ್ಯ ಸಮಸ್ಯೆ ಕಂಡು ಬರುವ ಹಿನ್ನೆಲೆಯಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2024 ಜನವರಿ ತಿಂಗಳಲ್ಲಿ ಕಟಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ

2024 ಜನವರಿ ತಿಂಗಳಲ್ಲಿ ಕಟಕ ರಾಶಿಯವರಿಗೆ ಶುಭಫಲ ಲಭಿಸುತ್ತದೆ ಕಟಕ ರಾಶಿಯವರು ಜನವರಿ ತಿಂಗಳಲ್ಲಿ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜಾಗರೂಕರಾಗಿ ಇರಬೇಕು ನಂಬಿಕೆ ದ್ರೋಹ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಬಹಳ ಜಾಗರೂಕರಾಗಿ ಇರಬೇಕು ಹಾಗೆಯೇ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಹಾಗೆಯೇ ಹಿರಿಯ ಅಧಿಕಾರಿಗಳಿಂದ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಸ್ವಲ್ಪ ತಾಳ್ಮೆಯಿಂದ ವ್ಯವಹರಿಸಬೇಕು ನೌಕರಿಗಾಗಿ ಪ್ರಯತ್ನ ಮಾಡುವರಿಗೆ ಸಾಮಾನ್ಯ ನೌಕರಿ ಸಿಗುತ್ತದೆ ಸಿಕ್ಕಷ್ಟರಲ್ಲಿ ತೃಪ್ತಿಯನ್ನು ಪಡಬೇಕು .ವಿವಾಹದ ವಿಷಯದಲ್ಲಿ ತುಂಬಾ ಅನುಕೂಲಕರವಾಗಿದೆ ಹೆಣ್ಣು ಮತ್ತು ಗಂಡು ಸಿಗುತ್ತದೆ ವಿವಾಹ ಭಾಗ್ಯ ಕಂಡು ಬರುತ್ತದೆ ಮದುವೆಯ ಕೆಲಸಗಳಿಗೆ ಈ ತಿಂಗಳು ತುಂಬಾ ಅನುಕೂಲಕರವಾಗಿದೆ

ಈ ತಿಂಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬರುವ ಸಾಧ್ಯತೆ ಇರುತ್ತದೆ ಶುಭಕಾರ್ಯಗಳು ಜರುಗುತ್ತದೆ ಮನೆಯೊಳಗೆ ಅಥವಾ office ಗಳಲ್ಲಿ ಅಗ್ನಿ ಅಥವಾ ಕರೆಂಟ್ ನ ಅವಗಡ್ ಗಳು ಸಂಭವಿಸುತ್ತದೆ ಕಟಕ ರಾಶಿಯವರಿಗೆ ಅಗ್ನಿಯಿಂದ ತೊಂದರೆಗಳು ಕಂಡು ಬರುತ್ತದೆ ಹಾಗಾಗಿ ಬಹಳ ಜಾಗರೂಕರಾಗಿರಬೇಕು ಈ ತಿಂಗಳಲ್ಲಿ ಪ್ರಯಾಣ ಯೋಗ ಸಹ ಕಂಡು ಬರುತ್ತದೆ ಪ್ರಯಾಣ ಮಾಡಲು ಅನುಕೂಲಕರವಾಗಿ ಇರುತ್ತದೆ ಮನೆ ಹಾಗೂ ವಾಹನ ಖರೀದಿ ಮಾಡಲು ಸೂಕ್ತ ಸಮಯ ಇದಾಗಿದೆ.

ಕಟಕ ರಾಶಿಯವರಿಗೆ ಬೇಕಾದವರೆ ಅಥವಾ ಹತ್ತಿರದವರೆ ಶತ್ರುಗಳಾಗಿ ಇರುತ್ತಾರೆ ಹಾಗಾಗಿ ಕೆಲಸ ಕಾರ್ಯವನ್ನು ಮಾಡುವಾಗ ಬಹಳ ನೋಡಿಕೊಂಡು ಮಾಡಬೇಕು ಬಂಧು ಬಳಗಗಳಲ್ಲಿ ಹಾಗೂ ಸ್ನೇಹಿತರಲ್ಲಿ ನಂಬಿಕೆ ದ್ರೋಹ ಕಂಡು ಬರುವ ಸಾಧ್ಯತೆ ಇರುತ್ತದೆ ಶರೀರದಲ್ಲಿ ಇದ್ದಕ್ಕಿದ್ದ ಹಾಗೆ ಗಾಯಗಳು ಗುಳ್ಳೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಎಷ್ಟೇ ಪರಿಶ್ರಮ ಪಟ್ಟರು ಸಹ ಈ ತಿಂಗಳಲ್ಲಿ ಹೇಳುವಷ್ಟು ಪ್ರತಿಫಲ ಸಿಗುವುದಿಲ್ಲ ಕುಟುಂಬದಲ್ಲಿ ಸಣ್ಣ ಪುಟ್ಟ ಜಗಳ ಉಂಟಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಮನೆಯಲ್ಲಿ ಸಾಧ್ಯವಾದಷ್ಟು ಶಾಂತಿಯಿಂದ ಇರಬೇಕು ವ್ಯಾಪಾರರಸ್ತರಿಗೆ ಸಾಮಾನ್ಯ ಲಾಭ ಕಂಡು ಬರುತ್ತದೆ. ಉದ್ಯೋಗದಲ್ಲಿ ಕೀರ್ತಿ ಗೌರವ ಲಭಿಸುತ್ತದೆ

ಆತುರದಿಂದ ಕೆಲಸ ಕಾರ್ಯವನ್ನು ಮಾಡಬಾರದು ಆದರೆ ನಿಧಾನ ಆದರೂ ಸಹ ಪರಿಪೂರ್ಣವಾಗಿ ಮಾಡಬೇಕು ಈ ತಿಂಗಳಲ್ಲಿ ದಾನ ಧರ್ಮವನ್ನು ಮಾಡುವ ಮನಸ್ಸು ಕಂಡು ಬರುತ್ತದೆ ಅವಶ್ಯಕತೆ ಎಷ್ಟು ಹಣ ಬೇಕಾಗುತ್ತದೆ ಅಷ್ಟು ಹಣ ಲಭಿಸುತ್ತದೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ ಸುಖ ದುಃಖಗಳೆರಡು ಸಮವಾಗಿ ಇರುತ್ತದೆ ರಾಹು ಚೆನ್ನಾಗಿ ಇರುವುದು ಇಲ್ಲ ಹಾಗೆಯೇ ಶನಿಯು ಚೆನ್ನಾಗಿ ಇಲ್ಲದೆ ಇರುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುತ್ತಾರೆ ಹಾಗಾಗಿ ನವಗ್ರಹಗಳ ಶಾಂತಿಯನ್ನು ಮಾಡಬೇಕು ಶನೀಶ್ವರ ಶಾಂತಿಯನ್ನು ಮಾಡಬೇಕು ಅಶ್ವತ್ ಮರಕ್ಕೆ ನಮಸ್ಕಾರವನ್ನು ಮಾಡಬೇಕು ಹೀಗೆ ಕಟಕ ರಾಶಿಯವರಿಗೆ ಸುಖ ದುಃಖಗಳ ಸಮ್ಮಿಲನ ಕಂಡು ಬರುತ್ತದೆ ಹಾಗಾಗಿ ಹಣಕಾಸಿನ ಖರ್ಚಿನ ಬಗ್ಗೆ ನಿಗಾ ವಹಿಸಬೇಕು ಉಳಿತಾಯದ ಕಡೆಗೆ ಗಮನ ಹರಿಸಬೇಕು ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡುವ ಮೂಲಕ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವ

By AS Naik

Leave a Reply

Your email address will not be published. Required fields are marked *